ಬ್ರೇಕಿಂಗ್ ನ್ಯೂಸ್
03-01-23 08:08 pm HK News Desk ದೇಶ - ವಿದೇಶ
ನವದೆಹಲಿ, ಜ.3 : ಕೆಲವರಿಗೆ ಮಕ್ಕಳು ಮಾಡುವುದೇ ಜೀವನದ ಪರಮ ಗುರಿಯಾದಂತಿದೆ. ಪಾಕಿಸ್ತಾನದ ಕ್ವೆಟ್ಟಾ ನಗರದ ನಿವಾಸಿ ಜಾನ್ ಮಹಮ್ಮದ್ ಎನ್ನುವಾತ ತನ್ನ ಮೂವರು ಪತ್ನಿಯರಿಂದ ಬರೋಬ್ಬರಿ 60 ಮಕ್ಕಳನ್ನು ಹುಟ್ಟಿಸಿದ್ದಾನಂತೆ. ಮೊನ್ನೆ ಹೊಸ ವರ್ಷದಂದು ಈತನಿಗೆ 60ನೇ ಮಗು ಜನಿಸಿದೆಯಂತೆ.
ಅಚ್ಚರಿ ಅಂದ್ರೆ, ಜಾನ್ ಮಹಮ್ಮದ್ತನ್ನ ಮೂವರು ಹೆಂಡತಿಯರಿಂದ 60 ಮಕ್ಕಳು ಪಡೆದಿದ್ದಾನೆ. ಸರಾಸರಿ ಓರ್ವ ಹೆಂಡತಿಯಿಂದ 20 ಮಕ್ಕಳಂತೆ ! 60 ಜನ ಮಕ್ಕಳಲ್ಲಿ 5 ಮಕ್ಕಳು ಸಾವನ್ನಪ್ಪಿದ್ದು 55 ಮಕ್ಕಳು ಆರೋಗ್ಯವಾಗಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜಾನ್ ಮಹಮ್ಮದ್, ಹೊಸ ವರ್ಷದ ಆಗಮನದಲ್ಲಿ ಮತ್ತೊಂದು ಮಗು ಜನಿಸಿರುವುದು ತುಂಬಾ ಸಂತಸವಾಗಿದೆ. ಮಗುವಿಗೆ ಹಾಜಿ ಖುಷ್ ಖಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾನೆ. ಜಾನ್ ಮಹಮ್ಮದ್ ಕುಟುಂಬದ ಮೂವರು ಹೆಂಡತಿಯರು ಮತ್ತು ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ಜಾನ್ ಮಹಮ್ಮದ್ ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಸ್ವಂತ ಕ್ಲಿನಿಕ್ ಕೂಡ ನಡೆಸುತ್ತಿದ್ದಾರೆ.
60 ಮಕ್ಕಳನ್ನು ಪಡೆದರೂ ಈತನಿಗೆ ತೃಪ್ತಿಯಿಲ್ಲವಂತೆ. 55 ವರ್ಷದ ಜಾನ್ ಮಹಮ್ಮದ್ ಈಗ ಮತ್ತೊಂದು ಮದುವೆಯಾಗಲು ಹೊರಟಿದ್ದಾನೆ. 4ನೇ ಮದುವೆಗೆ ಹೆಣ್ಣು ಹುಡುಕುತ್ತಿದ್ದಾನೆಂದು ಪಾಕಿಸ್ಥಾನದ ಮಾಧ್ಯಮ ವರದಿ ಮಾಡಿದೆ. ಜಾನ್ ಮಹಮ್ಮದ್ ಈ ಹಿಂದೆ '100 ಮಕ್ಕಳನ್ನು ಹೊಂದುವುದು ತನ್ನ ಗುರಿಯಾಗಿದೆ' ಎಂದು ಹೇಳಿದ್ದ. ತನಗೆ ಹೆಚ್ಚಿನ ಮಕ್ಕಳನ್ನು ದಯಪಾಲಿಸಿದ್ದಕ್ಕಾಗಿ ಅಲ್ಲಾಹನಿಗೆ ಕೃತಜ್ಞನಾಗಿದ್ದೇನೆ ಎಂದೂ ಹೇಳಿದ್ದ.
Another child has been born on the very first day of the year 2023 to the wife of Jan Mohammad, a resident of Quetta, after which the total number of his children has reached to 60. Jan Muhammad’s 60 children have been born from three wives while 5 of his children have died. 55 children of Jan Muhammad are alive and healthy.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm