ಬ್ರೇಕಿಂಗ್ ನ್ಯೂಸ್
24-04-22 09:29 am Mangalore Correspondent ಕರಾವಳಿ
ಮಂಗಳೂರು, ಎ.23: ಶಾಲೆಗೆ ಹೋಗುವ ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ಕೊಟ್ಟು ಕಳುಹಿಸಿದ್ದಾನೆಂದು ಬಾಲಕಿಯ ತಾಯಿಯೇ ಮಂಗಳೂರಿನ ಖಾಸಗಿ ಬಸ್ಸಿನ ಕಂಡಕ್ಟರನಿಗೆ ಹಿಗ್ಗಾಮುಗ್ಗಾ ಝಾಡಿಸಿದ ವಿಡಿಯೋ ವೈರಲ್ ಆಗಿದೆ.
ರಾತ್ರಿ ವೇಳೆ 19 ನಂಬರಿನ ಬಸ್ಸಿನಲ್ಲಿ ಬಂದಿದ್ದ ಮಹಿಳೆ, ಬೋಂದೇಲ್ ನಲ್ಲಿ ಇಳಿದು ಅದೇ ಬಸ್ಸಿನ ಕಂಡಕ್ಟರನಿಗೆ ದಬಾಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಸ್ಸಿನಲ್ಲಿ ಬಂದಿದ್ದ ಎಂಟನೇ ತರಗತಿ ಓದುವ ತನ್ನ ಮಗಳಿಗೆ ಚೀಟಿಯಲ್ಲಿ ಮೊಬೈಲ್ ನಂಬರ್ ಬರೆದುಕೊಟ್ಟಿದ್ದಾನೆ. ಫೋನ್ ಮಾಡಲು ಹೇಳಿದ್ದು ಕರೆ ಮಾಡಿದರೆ ಮನೆಯಲ್ಲಿ ಯಾರಿದ್ದಾರೆ ಎಂದು ಕೇಳಿದ್ದಾನೆ. ನಿನಗೆಷ್ಟು ಧೈರ್ಯ ನನ್ನ ಮಗಳಿಗೆ ನಂಬರ್ ಕೊಡುವುದಕ್ಕೆ. ಇದೇ ರೀತಿ ಎಷ್ಟು ಹೆಣ್ಮಕ್ಕಳಿಗೆ ನಂಬರ್ ಕೊಟ್ಟು ಚಕ್ಕಂದ ಆಡಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಬಸ್ಸಿನಿಂದ ಕೆಳಗಿಳಿಸಿ ಕಂಡಕ್ಟರ್ ಯುವಕನಿಗೆ ಬಾಲಕಿಯ ತಾಯಿ ಮುಖಕ್ಕೆ ಹೊಡೆದು ಪ್ರಶ್ನೆ ಮಾಡುವುದು ವಿಡಿಯೋದಲ್ಲಿ ದಾಖಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ವಿಡಿಯೋದಲ್ಲಿ ಇತರ ಬಸ್ ಗಳ ಸಿಬಂದಿ ಅಲ್ಲಿ ಸೇರಿದ್ದು ಅವರು ಕೂಡ ದಬಾಯಿಸುತ್ತಾರೆ. ನೀನು ನಮ್ಮೆಲ್ಲರ ಮರ್ಯಾದೆ ತೆಗೀತೀಯಾ.. ಬಸ್ ಮಾಲಕರ ಮರ್ಯಾದೆ ತೆಗೀತೀಯಾ.. ನಿನಗ್ಯಾಕೆ ಮಾರಾಯ ಹುಡುಗಿಯರ ನಂಬರ್. ಅದು ಕೂಡ ಯೂನಿಫಾರ್ಮ್ ಹಾಕ್ಕೊಂಡು ಬಂದಿದ್ದ ಸಣ್ಣ ಹುಡುಗಿಗೆ ನಂಬರ್ ಕೊಟ್ಟಿದ್ದೀಯಲ್ಲಾ.. ನಿನಗೆ ಯಾರೂ ಅಕ್ಕ, ತಂಗಿ ಇಲ್ವಾ.. ಎಂದು ಜೋರು ಮಾಡಿದ್ದಾರೆ. ಘಟನೆ ಶುಕ್ರವಾರ ರಾತ್ರಿ ನಡೆದಿದೆ ಎನ್ನಲಾಗುತ್ತಿದೆ.
Mangalore Bus conductor thrashed for giving his phone number to minor girl in Bondel, video goes viral.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm