ಬ್ರೇಕಿಂಗ್ ನ್ಯೂಸ್
28-04-21 05:55 pm Mangalore Correspondent ಕರಾವಳಿ
ಮಂಗಳೂರು, ಎ.28: ಲಾಕ್ಡೌನ್ ಅಂದ್ರೆ, ಅತ್ತ ಮನೆಯೂ ಇಲ್ಲ. ಅತ್ತ ಕೆಲಸಕ್ಕೆ ಹೋಗದೆ ಇರುವಂತೆಯೂ ಇಲ್ಲ ಎನ್ನುವ ಸ್ಥಿತಿ ಪೊಲೀಸರದ್ದು. ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರಿಗೆ ಊಟ, ನಿದ್ದೆ, ನೀರು ಕೂಡ ಸಕಾಲಕ್ಕೆ ಸಿಗುವುದಿಲ್ಲ. ರಾತ್ರಿ ವೇಳೆ, ಬೀದಿ ಕಾಯಬೇಕಾದ ಪೊಲೀಸರು ಸೊಳ್ಳೆ ಕಚ್ಚಿಸಿಕೊಂಡು ಕೊರೊನಾ ಕಾಟವನ್ನೂ ಸಹಿಸಿಕೊಂಡು ಕರ್ತವ್ಯ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಮಧ್ಯಾಹ್ನ ಮತ್ತು ರಾತ್ರಿಗೆ ಸಕಾಲದಲ್ಲಿ ಊಟ ಒದಗಿಸುವ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಮುಂದಾಗಿದ್ದಾರೆ.









ಈಗಾಗ್ಲೇ ಮಧ್ಯಾಹ್ನದ ಊಟವನ್ನು ಕಮಿಷನರ್ ಕಟೇರಿಯ ಪೊಲೀಸ್ ಗ್ರೌಂಡಿನಲ್ಲಿ ನಡೆಸಲಾಗುತ್ತಿದೆ. ಇಂದು ಸಂಜೆಯಿಂದ ಇಸ್ಕಾನ್ ಸಂಸ್ಥೆಯ ವತಿಯಿಂದ ರಾತ್ರಿ ಊಟವನ್ನೂ ಅಲ್ಲಿಯೇ ಕೊಡಲಾಗುತ್ತಿದೆ. ಮಂಗಳೂರಿನ ಇಸ್ಕಾನ್ ಸಂಸ್ಥೆಯ ಕುಡುಪುಕಟ್ಟೆ ಜಗನ್ನಾಥ ಮಂದಿರದ ವತಿಯಿಂದ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮೊದಲ ದಿನ 300 ಮಂದಿಗೆ ಊಟಕ್ಕೆ ಸೋಯಾ ಪುಲಾವ್ ರೆಡಿ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಕುಡುಪುಕಟ್ಟೆ ಜಗನ್ನಾಥ ಮಂದಿರದ ಟ್ರಸ್ಟಿ ಲಕ್ಷ್ಮೀಕಾಂತ್ ಕಾಮತ್, ಪೊಲೀಸರು ಕೊರೊನಾ ವಾರಿಯರ್ಸ್ ಆಗಿದ್ದು ಅವರಿಗೆ ಊಟ ಕೊಡುತ್ತಿರುವುದು ತುಂಬ ಖುಷಿ ನೀಡಿದೆ. ಊಟ ನೀಡುವುದಕ್ಕಾಗಿ ನಾವು ಕಮಿಷನರನ್ನು ಭೇಟಿಯಾದಾಗ ರಾತ್ರಿ ಊಟಕ್ಕೆ ಒಪ್ಪಿಕೊಂಡಿದ್ದಾರೆ. ನಮ್ಮದು ಪವಿತ್ರ ಪ್ರಸಾದ, ದಿನವೂ ಲಕ್ಷಾಂತರ ಮಂದಿಗೆ ಅನ್ನ ಪ್ರಸಾದ ಕೊಡುತ್ತೇವೆ. ಇದರ ಜೊತೆಗೆ ಮಂಗಳೂರಿನಲ್ಲಿ ಪೊಲೀಸರಿಗೆ ಸೇವೆ ಮಾಡುವ ಖುಷಿ ಸಿಕ್ಕಿದೆ, ದಿನವೂ ವೆರೈಟಿ ಕೊಡುವುದು ನಮ್ಮ ಸ್ಪೆಷಾಲಿಟಿ ಎಂದು ಹೇಳಿದರು.
Also Read: ಹೊಟೇಲ್, ಕ್ಯಾಂಟೀನ್ ಇಲ್ಲವೆಂದು ಪರದಾಟ ಬೇಡ, ಪೊಲೀಸರಿಗೆ ಮೈದಾನದಲ್ಲೇ ಊಟ ರೆಡಿ !
Free dinner arrangements made for the police personnel during covid pandemic lockdown was launched at the police commissionerate office grounds by Iskon Kudupukatte was inaugurated along with City Police Commissioner Shahsi Kumar.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm