ಬ್ರೇಕಿಂಗ್ ನ್ಯೂಸ್
28-04-21 05:55 pm Mangalore Correspondent ಕರಾವಳಿ
ಮಂಗಳೂರು, ಎ.28: ಲಾಕ್ಡೌನ್ ಅಂದ್ರೆ, ಅತ್ತ ಮನೆಯೂ ಇಲ್ಲ. ಅತ್ತ ಕೆಲಸಕ್ಕೆ ಹೋಗದೆ ಇರುವಂತೆಯೂ ಇಲ್ಲ ಎನ್ನುವ ಸ್ಥಿತಿ ಪೊಲೀಸರದ್ದು. ಹೆಚ್ಚಿನ ಸಂದರ್ಭಗಳಲ್ಲಿ ಪೊಲೀಸರಿಗೆ ಊಟ, ನಿದ್ದೆ, ನೀರು ಕೂಡ ಸಕಾಲಕ್ಕೆ ಸಿಗುವುದಿಲ್ಲ. ರಾತ್ರಿ ವೇಳೆ, ಬೀದಿ ಕಾಯಬೇಕಾದ ಪೊಲೀಸರು ಸೊಳ್ಳೆ ಕಚ್ಚಿಸಿಕೊಂಡು ಕೊರೊನಾ ಕಾಟವನ್ನೂ ಸಹಿಸಿಕೊಂಡು ಕರ್ತವ್ಯ ಮಾಡಬೇಕಾಗುತ್ತದೆ. ಆದರೆ, ಈ ಬಾರಿ ಮಧ್ಯಾಹ್ನ ಮತ್ತು ರಾತ್ರಿಗೆ ಸಕಾಲದಲ್ಲಿ ಊಟ ಒದಗಿಸುವ ವ್ಯವಸ್ಥೆಗೆ ಪೊಲೀಸ್ ಕಮಿಷನರ್ ಮುಂದಾಗಿದ್ದಾರೆ.
ಈಗಾಗ್ಲೇ ಮಧ್ಯಾಹ್ನದ ಊಟವನ್ನು ಕಮಿಷನರ್ ಕಟೇರಿಯ ಪೊಲೀಸ್ ಗ್ರೌಂಡಿನಲ್ಲಿ ನಡೆಸಲಾಗುತ್ತಿದೆ. ಇಂದು ಸಂಜೆಯಿಂದ ಇಸ್ಕಾನ್ ಸಂಸ್ಥೆಯ ವತಿಯಿಂದ ರಾತ್ರಿ ಊಟವನ್ನೂ ಅಲ್ಲಿಯೇ ಕೊಡಲಾಗುತ್ತಿದೆ. ಮಂಗಳೂರಿನ ಇಸ್ಕಾನ್ ಸಂಸ್ಥೆಯ ಕುಡುಪುಕಟ್ಟೆ ಜಗನ್ನಾಥ ಮಂದಿರದ ವತಿಯಿಂದ ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮೊದಲ ದಿನ 300 ಮಂದಿಗೆ ಊಟಕ್ಕೆ ಸೋಯಾ ಪುಲಾವ್ ರೆಡಿ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ಕುಡುಪುಕಟ್ಟೆ ಜಗನ್ನಾಥ ಮಂದಿರದ ಟ್ರಸ್ಟಿ ಲಕ್ಷ್ಮೀಕಾಂತ್ ಕಾಮತ್, ಪೊಲೀಸರು ಕೊರೊನಾ ವಾರಿಯರ್ಸ್ ಆಗಿದ್ದು ಅವರಿಗೆ ಊಟ ಕೊಡುತ್ತಿರುವುದು ತುಂಬ ಖುಷಿ ನೀಡಿದೆ. ಊಟ ನೀಡುವುದಕ್ಕಾಗಿ ನಾವು ಕಮಿಷನರನ್ನು ಭೇಟಿಯಾದಾಗ ರಾತ್ರಿ ಊಟಕ್ಕೆ ಒಪ್ಪಿಕೊಂಡಿದ್ದಾರೆ. ನಮ್ಮದು ಪವಿತ್ರ ಪ್ರಸಾದ, ದಿನವೂ ಲಕ್ಷಾಂತರ ಮಂದಿಗೆ ಅನ್ನ ಪ್ರಸಾದ ಕೊಡುತ್ತೇವೆ. ಇದರ ಜೊತೆಗೆ ಮಂಗಳೂರಿನಲ್ಲಿ ಪೊಲೀಸರಿಗೆ ಸೇವೆ ಮಾಡುವ ಖುಷಿ ಸಿಕ್ಕಿದೆ, ದಿನವೂ ವೆರೈಟಿ ಕೊಡುವುದು ನಮ್ಮ ಸ್ಪೆಷಾಲಿಟಿ ಎಂದು ಹೇಳಿದರು.
Also Read: ಹೊಟೇಲ್, ಕ್ಯಾಂಟೀನ್ ಇಲ್ಲವೆಂದು ಪರದಾಟ ಬೇಡ, ಪೊಲೀಸರಿಗೆ ಮೈದಾನದಲ್ಲೇ ಊಟ ರೆಡಿ !
Free dinner arrangements made for the police personnel during covid pandemic lockdown was launched at the police commissionerate office grounds by Iskon Kudupukatte was inaugurated along with City Police Commissioner Shahsi Kumar.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm