ಬ್ರೇಕಿಂಗ್ ನ್ಯೂಸ್
16-03-21 09:45 pm Mangaluru correspondent ಕರಾವಳಿ
ಉಳ್ಳಾಲ, ಮಾ.16: ದನದ ಕರುವನ್ನು ಕಣ್ಣಿಗೆ ಚುಚ್ಚಿ ಚಿತ್ರಹಿಂಸೆ ನೀಡಿ ಗೋಣಿ ಚೀಲದಲ್ಲಿ ತುಂಬಿ ಆಕ್ಟಿವಾದಲ್ಲಿ ಸಾಗಿಸುತ್ತಿದ್ದ ಮೂವರನ್ನು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆಯಲ್ಲಿ ಸಾರ್ವಜನಿಕರು ತಡೆದಿದ್ದು ದನಗಳ್ಳರು ಕರುವನ್ನ ರಸ್ತೆಗೆಸೆದು ಪಲಾಯನಗೈದ ಘಟನೆ ನಡೆದಿದೆ.


ರಾಣಿಪುರ ಗಂಡಿ ಪ್ರದೇಶದಿಂದ ಸೇವಂತಿ ಗುಡ್ಡೆಗೆ ಆಕ್ಟಿವಾ ಸ್ಕೂಟರಲ್ಲಿ ಮೂರು ಮಂದಿ ಪಯಾಣಿಸುತ್ತಿದ್ದ ವೇಳೆ ಎದುರಿನಲ್ಲಿ ಇರಿಸಿದ್ದ ಗೋಣಿ ಚೀಲ ಕೆಳಗೆ ಬಿದ್ದಿದೆ. ಇದನ್ನ ಕಂಡ ಸ್ಥಳೀಯ ಯುವಕನೋರ್ವ ಸ್ಕೂಟರ್ ಸವಾರರಲ್ಲಿ ಬಿದ್ದಿದ್ದು ಏನೆಂದು ಪ್ರಶ್ನಿಸಿದ್ದಾನೆ. ಅದಕ್ಕೆ ಉತ್ತರಿಸಿದ ಸವಾರರು, ಅದು ವೇಸ್ಟೇಜ್ ಎಂದಿದ್ದಾರೆ. ಯುವಕ ಹತ್ತಿರ ಬಂದು ನೋಡಿದಾಗ ದನದ ಕರು ಗೋಣಿ ಚೀಲದಲ್ಲಿ ಇರುವುದು ತಿಳಿದು ಕಿರುಚಾಡಿದ್ದಾನೆ. ತಕ್ಷಣ ಸ್ಥಳೀಯರು ಜಮಾಯಿಸಿದ್ದು ಸ್ಕೂಟರ್ ಸವಾರರು ಕರುವನ್ನ ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.



ಗೋಣಿ ಚೀಲದಲ್ಲಿ ಉಸಿರುಗಟ್ಟಿದ್ದ ಕರುವನ್ನ ಹೊರತೆಗೆದು ಸ್ಥಳೀಯರು ಉಪಚರಿಸಿದ್ದು ಕರುವಿನ ಕಣ್ಣು ಹಾನಿಗೊಳಗಾಗಿದ್ದು ಮತ್ತು ದೇಹಕ್ಕೆ ಚಿತ್ರಹಿಂಸೆ ನೀಡಿದ್ದು ಕಂಡುಬಂದಿದೆ.
ವಿಶ್ವ ಹಿಂದು ಪರಿಷತ್, ಬಜರಂಗದಳ ಉಳ್ಳಾಲ ಪ್ರಖಂಡವು ಕರುವನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದ ದನಗಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಬೇಕೆಂದು ಉಳ್ಳಾಲ ಪೊಲೀಸರಿಗೆ ಆಗ್ರಹಿಸಿದ್ದು ದೂರು ನೀಡಲು ತಯಾರಿ ನಡೆಸಿದೆ.
Three men who were carrying a live calf in a sack for slaughter were caught in ullal, Mangalore and the calf was rescued by locals.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm