ಬ್ರೇಕಿಂಗ್ ನ್ಯೂಸ್
22-01-21 04:47 pm Mangalore Correspondent ಕರಾವಳಿ
ಮಂಗಳೂರು, ಜ.22 : ಮೀನು ಮಾರಾಟದ ಹಣ ನೀಡದೇ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಎಕಾನಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲೂ ಸ್ಟಾರ್ ಮೆರೈನ್ ಪ್ರಾಡಕ್ಟ್ ಮತ್ತು ಅಕ್ಬರ್ ಸೀ ಫುಡ್ ಸಂಸ್ಥೆಯ ಪಿ.ಪಿ.ಮೊಯಿನ್ ಎಂಬವರು, ಬ್ಲೂ ವಾಟರ್ ಫುಡ್ ಅಂಡ್ ಎಕ್ಸ್ ಪೋರ್ಟ್ ಕಂಪನಿಯ ಶ್ರೀನಿವಾಸ್ ಭಟ್ ಎಂಬವರಿಗೆ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದರು. ಶ್ರೀನಿವಾಸ ಭಟ್ ಎಂಬವರು ಪಿ.ಪಿ.ಮೋಯಿನ್ ಪಾಷಾ ಅವರ ಬ್ಲೂ ಸ್ಟಾರ್ ಖಾತೆಗೆ 62,04,096 ರೂ. ಹಾಗೂ ಅಕ್ಬರ್ ಸೀ ಫುಡ್ ಮಲ್ಪೆ ಖಾತೆಗೆ 14,98,360 ರೂ. ಸೇರಿ ಒಟ್ಟು 77,02,456 ರೂ. ನೀಡುವುದು ಬಾಕಿಯಿದೆ. ಆದರೆ, 2018ರ ಮಾರ್ಚ್ ಬಳಿಕ ವಾಟರ್ ಫುಡ್ ಆ್ಯಂಡ್ ಎಕ್ಸ್ ಪೋರ್ಟ್ ಕಂಪನಿಗೆ ನೀಡಿರುವ ಬೊಂಡಾಸ್ ಮೀನಿನ 77 ಲಕ್ಷ ರೂ. ನಗದು ಈವರೆಗೆ ಮರು ಪಾವತಿಸಿಲ್ಲ.
ಈ ನಡುವೆ 2019ರಂದು ಪಿ.ಪಿ.ಮೊಯಿನ್ ಪಾಷಾ ಮರಣ ಹೊಂದಿದ್ದಾರೆ. ಆ ಬಳಿಕ ಅವರ ಪತ್ನಿ ಶಂಶಾದ್ ಮೊಯೀನ್ ಪಾಷಾ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ 77,02,456 ರೂ. ಬಾಕಿ ಕೊಡುವುದಾಗಿ ನಂಬಿಸಿ ಶ್ರೀನಿವಾಸ ಭಟ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಪಿ.ಪಿ.ಮೊಯಿನ್ ಪಾಷಾ ಅವರ ಭಾವ ಮೊಹಮ್ಮದ್ ರಿಯಾಜ್ ಎಕಾನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
A case has been registered of Cheating of 75 Lakhs in the name of Sea Food product at the Mangalore Narcotics and Economics police station.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am