ಬ್ರೇಕಿಂಗ್ ನ್ಯೂಸ್
02-03-25 06:10 pm Udupi Correspondent ಕರಾವಳಿ
ಉಡುಪಿ, ಮಾ.2: ಕುಂಭಮೇಳ ನಡೆದ ತ್ರಿವೇಣಿ ಸಂಗಮದಲ್ಲಿ ನೀರಿಗೇನಾದರೂ ಜಾತಿ ಇದೆಯಾ. ಪಾರ್ಟಿ ಇದೆಯಾ.. ಮೂರು ನದಿಗಳು ಸೇರುವಂತಹ ಪವಿತ್ರ ಜಾಗದಲ್ಲಿ ಮುಳುಗು ಹಾಕಿ ಬಂದಿದ್ದೇನೆ. ಅದೇ ದಿನ ರಾತ್ರಿ 12 ಗಂಟೆಗೆ ಮೈಸೂರಿನ ಟಿ ನರಸೀಪುದರಲ್ಲಿ ಕಪಿಲಾದ ನದಿಯಲ್ಲಿ ಕುಂಭಮೇಳದಲ್ಲಿ ಭಾಗಿಯಾಗಿದ್ದೇನೆ, ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಹಿಂದೆ ನಮ್ಮ ಕ್ಷೇತ್ರದಲ್ಲಿ ಏಸು ಶಿಲುಬೆಗೆ ಪ್ರೋತ್ಸಾಹ ಕೊಟ್ಟೆ ಅಂತ ನನ್ನನ್ನು ಈ ಭಾಗದವರು ಏಸು ಕುಮಾರ ಎಂದು ಕರೆದಿದ್ದರು. ಸಂಸದರೊಬ್ಬರು ಮುಸ್ಲಿಮರನ್ನು ಪಂಚರ್ ಹಾಕಲು ಲಾಯಕ್ಕು ಎಂದು ಹೇಳಿದಾಗ, ಅವರನ್ನು ಬ್ರದರ್ಸ್ ಎಂದು ಹೇಳಿದ್ದೆ. ಚಿಕನ್, ಮಟನ್ ಕಡಿಯಲು ಅವರೇ ಬೇಕಲ್ವಾ. ಬೇರೆಯವರು ಕಡಿಯುತ್ತಾರೆಯೇ ಎಂದು ಕೇಳಿದ್ದೆ.
ನಾನು ಶಿವನ ಮಗ, ಶಿವಕುಮಾರ್ ಅಂತ ಹೆಸರಿಟ್ಟಿದ್ದಾರೆ. ಶಿವನ ಆರಾಧನೆಗೆಂದು ಹೋಗಿದ್ದೇನೆ. ಅದರಲ್ಲೇನು ವಿಶೇಷ ಇಲ್ಲ. ಯಾರು ಏನು ಬೇಕಾದರೂ ಲೆಕ್ಕಾಚಾರ ಹಾಕಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಬಿಜೆಪಿಯವರು ಅವರ ಮನೇನಾ ಸರಿ ಮಾಡಿಕೊಳ್ಳಲಿ ಎಂದು ಹೇಳಿದರು.
ಕಾಪು ದೇವಿಯ ಅನುಗ್ರಹದಿಂದ ದೇವಸ್ಥಾನವನ್ನು ವಿಶೇಷವಾಗಿ ಮಾಡಿದ್ದಾರೆ. ಇಲ್ಲಿಗೆ ಬಂದಿದ್ದು ಭಾಗ್ಯ ಅಂದುಕೊಳ್ಳುತ್ತೇನೆ. ಸರ್ಕಾರದ ಹಣವೇ ಇಲ್ಲದೆ ಭಕ್ತರು ಸ್ವಇಚ್ಛೆಯಿಂದ ಇಷ್ಟೊಂದು ಅದ್ಭುತವಾಗಿ ಮಾಡಿದ್ದಾರೆ. ಯಾರೆಲ್ಲ ಈ ಕೆಲಸ ಮಾಡಿದ್ದಾರೋ ಅವರಿಗೆಲ್ಲ ದೇವಿಯ ಅನುಗ್ರಹ ಸಿಗಲಿ. ಬಾಗಲಕೋಟೆಯ ಶಿಲೆಯನ್ನು ಬಳಸಿ ಅದ್ಭುತವಾಗಿ ಮಾಡಿಸಿದ್ದಾರೆ ಎಂದು ಹೇಳಿದರು.
Karnataka Deputy Chief Minister DK Shivakumar on Sunday, March 2 said that his visits to temples often stir controversies. He made these remarks while addressing a gathering at the consecration ceremony of the Kaup Sri Hosa Marigudi temple
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm