ಬ್ರೇಕಿಂಗ್ ನ್ಯೂಸ್
30-01-25 08:22 pm Mangalore Correspondent ಕರಾವಳಿ
ಮಂಗಳೂರು, ಜ.30: ನಗರದ ಸಂತ ಅಲೋಶಿಯಸ್ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಗಗನ್ ಆರ್. ಶೇಖರ್ ಈ ಬಾರಿ ರಾಜಧಾನಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿಯಿಂದ ಫ್ಲಾಗ್ ಸ್ವೀಕರಿಸಿ ಗೌರವ ಪಡೆದಿದ್ದಾರೆ.
ಪಾಂಡೇಶ್ವರ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶೇಖರ್ ಅವರ ಪುತ್ರನಾಗಿರುವ ಗಗನ್, ಎನ್ ಸಿಸಿ ಆರ್ಮಿ ವಿಂಗ್ ನಲ್ಲಿ ಕೇಡೆಟ್ ಆಗಿದ್ದು, 18 ಕೆಎಆರ್ ಮಂಗಳೂರು ಬೆಟಾಲಿಯನ್ ನೇತೃತ್ವ ವಹಿಸಿದ್ದರು. ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದ ಗಗನ್, ಆನಂತರ ಪಿಯುಸಿ ಮತ್ತು ಪದವಿಯನ್ನು ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಮಾಡುತ್ತಿದ್ದಾರೆ.
ಗಗನ್ ಜೊತೆಗೆ ಅಲೋಶಿಯಸ್ ಕಾಲೇಜಿನ ಇತರ ಆರು ಮಂದಿ ವಿದ್ಯಾರ್ಥಿಗಳೂ ಗಣರಾಜ್ಯೋತ್ಸವ ಪರೇಡ್ ಕ್ಯಾಂಪ್ ನಲ್ಲಿ ಪಾಲ್ಗೊಂಡಿದ್ದಾರೆ. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಸ್ಟೀವ್ ರಿಚರ್ಡ್ ಸುಮಿತ್ ಡಿಸೋಜ (ಏರ್ ವಿಂಗ್), ಪ್ರಥಮ ಬಿಎಸ್ಸಿಯ ಶಿವಕಿರಣ್, ತೃತೀಯ ಬಿಎಸ್ಸಿಯ ಅಮೃತ ಕುಮಾರಿ, ದ್ವಿತೀಯ ಬಿಎಸ್ಸಿಯ ತರುಣ್ ತಮ್ಮಯ್ಯ, ತೃತೀಯ ಬಿಕಾಂ ವಿದ್ಯಾರ್ಥಿ ನಥಾನ್ ಶಾನ್ ರೆಬೆಲ್ಲೋ ಕೂಡ ಕರ್ನಾಟಕ- ಗೋವಾ ಬೆಟಾಲಿಯನ್ನಿಂದ ದೆಹಲಿ ರಿಪಬ್ಲಿಕ್ ಪರೇಡಿಗೆ ಆಯ್ಕೆಗೊಂಡಿದ್ದರು.
ಈ ಬಾರಿ ರಿಪಬ್ಲಿಕ್ ಡೇ ಅಂಗವಾಗಿ ‘ಅವರ್ ಯುವ ಶಕ್ತಿ ರಿಯಲೈಸ್ ವಿಕಸಿತ್ ಭಾರತ್’ ಎನ್ನುವ ಥೀಮ್ ಹೆಸರಲ್ಲಿ ದೆಹಲಿ ಕ್ಯಾಂಪ್ ನಲ್ಲಿ ಎನ್ ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಫೆ.6ರಂದು ಮಂಗಳೂರಿಗೆ ಬರಲಿದ್ದಾರೆ.
Mangalore police Head constable son Ncc Cadet Gagan served as flag bearer honoured by PM Modi. The NCC cadets of St Aloysius (Deemed to be University), Mangaluru, have excelled in the Prime Minister rally during the Republic Day Parade 2025 held in Delhi.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 10:58 pm
Mangalore Correspondent
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
Mangalore Congress: ಮೆಸ್ಕಾಂ ನೌಕರರ ಪಿಂಚಣಿಗೆ ಗ್...
04-08-25 09:51 pm
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm