ಬ್ರೇಕಿಂಗ್ ನ್ಯೂಸ್
27-10-23 01:05 pm Mangalore Correspondent ಕರಾವಳಿ
ಮಂಗಳೂರು, ಅ.27: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಫೋಟೊ ಬಳಸಿ, ನಕಲಿ ವಾಟ್ಸಪ್ ಐಡಿ ಸೃಷ್ಟಿಸಿ ಹಣ ಕೇಳುತ್ತಿರುವ ವಿಚಾರ ಬೆಳಕಿಗೆ ಬಂದಿದ್ದು ಇಂತಹ ಮನವಿಗಳ ಬಗ್ಗೆ ಎಚ್ಚರ ಇರುವಂತೆ ಆಯುಕ್ತರು ಮನವಿ ಮಾಡಿದ್ದಾರೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಹತ್ತಿರದ ಒಡನಾಟ ಇರುವವರಿಗೆ ವಾಟ್ಸಪ್ ನಲ್ಲಿ ಇಂತಹ ಮೆಸೇಜುಗಳು ಬಂದಿದ್ದವು. ನಾನು ಹಾಸ್ಪಿಟಲ್ ನಲ್ಲಿದ್ದೇನೆ. ನನ್ನ ಯುಪಿಐ ವರ್ಕಿಂಗ್ ಇಲ್ಲ. ಸ್ವಲ್ಪ ಹಣ ಬೇಕಿತ್ತು. ಕಳಿಸಿದರೆ ಒಂದು ಗಂಟೆಯಲ್ಲಿ ಹಿಂತಿರುಗಿಸುತ್ತೇನೆ ಎಂಬುದಾಗಿ ಕಮಿಷನರ್ ಅವರ ಸಹೋದ್ಯೋಗಿ ಒಬ್ಬರಿಗೆ ಮೆಸೇಜು ಬಂದಿತ್ತು. ಈ ಬಗ್ಗೆ ಕಮಿಷನರ್ ಅವರಿಗೆ ತಿಳಿಸುತ್ತಿದ್ದಂತೆ ಅಲರ್ಟ್ ಆಗಿದ್ದಾರೆ.
ಈ ಬಗ್ಗೆ ಕಮಿಷನರ್ ಬಳಿ ಪ್ರತಿಕ್ರಿಯೆ ಕೇಳಿದಾಗ, ಯಾರೋ ಫೇಕ್ ನಂಬರಲ್ಲಿ ನನ್ನ ಫೋಟೊ ಹಾಕಿ ಈ ರೀತಿ ಮಾಡಿದ್ದಾರೆ. ರಾಜಸ್ಥಾನ ಮೂಲದ ಭರತ್ ಪುರದವರು ಎನ್ನುವ ಮಾಹಿತಿ ಇದೆ. ಸೈಬರ್ ಠಾಣೆಯಲ್ಲಿ ಕೇಸು ದಾಖಲಿಸಿ ತನಿಖೆ ಮಾಡಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ಹಿಂದೆಲ್ಲ ಫೇಸ್ಬುಕ್ ನಕಲಿ ಐಡಿ ಸೃಷ್ಟಿಸಿ ಹಣ ಕೇಳುವುದು ಇತ್ತು. ಈಗ ವಾಟ್ಸಪಲ್ಲಿ ಡಿಪಿ ಫೋಟೊ ಹಾಕಿ ಯಾಮಾರಿಸುವ ಯತ್ನ ನಡೆಯುತ್ತಿದೆ.
Fake WhatsApp profile of Mangalore commissioner Anupam Agrawal IPS, demands money. Commissioner has said not to fall prey to such messages.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am