ಬ್ರೇಕಿಂಗ್ ನ್ಯೂಸ್
09-06-23 10:08 am Mangalore Correspondent ಕರಾವಳಿ
ಮಂಗಳೂರು, ಜೂನ್ 9: ರಾಜ್ಯದ ಕರಾವಳಿಗೆ ಅಂತೂ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ನಿಧಾನಕ್ಕೆ ಮಳೆ ಸುರಿದಿದ್ದು ಮಳೆಯಿಲ್ಲದೆ ಬಳಲಿ ಬೆಂಡಾಗಿದ್ದ ಜನರಿಗೆ ತಂಪಿನ ಸಿಂಚನ ನೀಡಿದ್ದಾನೆ.
ನಿನ್ನೆಯಷ್ಟೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದ್ದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಎರಡು ದಿನದಲ್ಲಿ ಕರ್ನಾಟಕ ಕರಾವಳಿಗೆ ಮುಂಗಾರು ಎಂಟ್ರಿ ಕೊಡಲಿದೆ ಎಂದಿತ್ತು. ಇದರ ನಡುವೆಯೇ ಗುರುವಾರ ಸಂಜೆ ದಟ್ಟನೆ ಕಪ್ಪು ಮೋಡ ಆವರಿಸಿ, ಭರ್ರನೆ ಮಳೆಯಾಗಿತ್ತು. ಆನಂತರ, ಮಳೆ ನಾಪತ್ತೆಯಾಗಿತ್ತು. ಇಂದು ಬೆಳಗ್ಗೆ ನಿಧಾನಕ್ಕೆ ಮಳೆ ಸುರಿದಿದ್ದು ಸಿಡಿಲು, ಮಿಂಚಿನ ನರ್ತನವೂ ಜೊತೆಯಾಗಿತ್ತು. ಅಷ್ಟರ ಮಟ್ಟಿಗೆ ಮಳೆಗಾಲ ಶುರುವಾಗಿದೆ ಎನ್ನುವ ಸೂಚನೆಯನ್ನು ಮಳೆರಾಯ ನೀಡಿದ್ದಾನೆ. ಹನಿಗಳ ಸಿಂಚನದಂತಿದ್ದ ಮಳೆ ಬಿಸಿಲ ಬೇಗೆಯಿಂದ ಸುಟ್ಟು ಹೋಗಿದ್ದ ಮರ, ಗಿಡ, ಹಕ್ಕಿ, ಜೀವ ಜಂತುಗಳಿಗೆ ಜೀವ ಜಲವನ್ನು ನೀಡಿದೆ.
ಜೂನ್ 4ರ ವೇಳೆಗೆ ಕರಾವಳಿ ಭಾಗದಲ್ಲಿ ಮಳೆಯಾಗಬೇಕಿತ್ತು. ಈ ಬಾರಿ ಒಂದು ವಾರ ವಿಳಂಬವಾಗಿ ಜೂನ್ 9ಕ್ಕೆ ಮುಂಗಾರಿನ ಸೂಚನೆ ಕೊಡುತ್ತಿದೆ. ಹವಾಮಾನ ಮಾಹಿತಿ ಪ್ರಕಾರ, ಮುಂಗಾರು ವಿಳಂಬವಾದರೂ ಎಂದಿನಷ್ಟೇ ವಾಡಿಕೆಯ ಮಳೆ ಸುರಿಯಲಿದೆಯಂತೆ. ಈ ಬಾರಿ ಮಳೆ ಕಡಿಮೆಯಾಗುತ್ತೆ ಎನ್ನುವ ಭೀತಿ ಬೇಡವೆಂದು ಹೇಳಿದ್ದಾರೆ.
After enduring weeks of scorching heat and water scarcity, the residents of Mangaluru finally breathed a sigh of relief as the city experienced its first proper rainfall of the season. Late Thursday evening brought a much-needed downpour, bringing respite to the city's residents.
29-06-25 10:48 pm
Bangalore Correspondent
DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ...
29-06-25 10:33 pm
Grace Ministry Theological Bible College, Ban...
29-06-25 04:49 pm
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 11:23 pm
Mangalore Correspondent
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm