ಬ್ರೇಕಿಂಗ್ ನ್ಯೂಸ್
17-05-23 10:31 pm Mangalore Correspondent ಕರಾವಳಿ
ಮಂಗಳೂರು, ಮೇ 17: ಟ್ರಾಫಿಕ್ ನಿಯಂತ್ರಣ ಮತ್ತು ಅಪಘಾತ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರ ತುರ್ತು ಸ್ಪಂದನೆಗಾಗಿ ವಿಶೇಷ ರೀತಿಯ ಬೈಕ್ ಸೇವೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಜಾರಿಗೆ ತಂದಿದ್ದಾರೆ.
ಕೋಬ್ರಾ ಹೆಸರಿನ ನಾಲ್ಕು ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದ್ದು, ತುರ್ತಾಗಿ ಸ್ಪಂದಿಸುವ ಟಾರ್ಗೆಟ್ ಕೊಡಲಾಗಿದೆ. ಬೈಕಿನಲ್ಲಿ ಸೈರನ್ ಹೊಡೆಯುವ ವ್ಯವಸ್ಥೆ ಮತ್ತು ಮೈಕ್ ಸೆಟಪ್ ಕೂಡ ಇರಲಿದೆ. ಯಾವುದೇ ಕಡೆ ಟ್ರಾಫಿಕ್ ದಟ್ಟಣೆಯಾಗಿದ್ದಲ್ಲಿ ಆ ಜಾಗವನ್ನು ಕೂಡಲೇ ತಲುಪುವ ಗುರಿ ಇರಿಸಲಾಗಿದೆ.
ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಲ್ಲಿ ಅಥವಾ ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ಬಿಟ್ಟು ಹೋಗಿದ್ದಲ್ಲಿ ಅದರಿಂದಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದಲ್ಲಿ ಕೋಬ್ರಾಗಳು ತಕ್ಷಣ ತೆರಳಿ, ಕ್ರಮ ವಹಿಸುವುದು. ಅಗತ್ಯ ಬಿದ್ದರೆ, ವೀಲ್ ಲಾಕ್ ಹಾಕಿ ಕ್ರಮ ಜರುಗಿಸುವುದು. ಫುಟ್ ಪಾತ್ ಗಳಲ್ಲಿ ಪಾರ್ಕ್ ಮಾಡಿದ್ದಲ್ಲಿ ವಾಹನ ತೆರವುಗೊಳಿಸುವುದು. ಇದಕ್ಕಾಗಿ ನಗರದಲ್ಲಿ ಪೂರ್ತಿಯಾಗಿ ಈ ಕೋಬ್ರಾಗಳು ಎಲ್ಲ ಕಡೆ ಸಂಚರಿಸುತ್ತಿರಬೇಕು ಎಂದು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ.
ಅಲ್ಲದೆ, ವಿಐಪಿ ವಾಹನ ಅಥವಾ ಆಂಬುಲೆನ್ಸ್ ಬರುತ್ತಿದ್ದಲ್ಲಿ ರಸ್ತೆ ತೆರವು ಮಾಡಿ, ಗ್ರೀನ್ ಕಾರಿಡಾರ್ ನಿರ್ಮಿಸುವ ಕೆಲಸವನ್ನೂ ಈ ಕೋಬ್ರಾಗಳಿಗೆ ವಹಿಸಲಾಗಿದೆ. ಕೆಂಪು ಬಣ್ಣದ ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದೆ.
Mangalore police induct 4 Cobra motorcycles for better traffic management, and emergency accident. Two vehicles each will be assigned to Traffic East and Traffic West police stations in the commissionerate. Police commissioner Kuldeep Kumar Jain further said Cobra personnel would regulate vehicular parking whenever they are informed about irregular or unauthorised parking.
30-06-25 02:55 pm
HK News Desk
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
ಕರ್ಣಾಟಕ ಬ್ಯಾಂಕ್ ಸಿಇಓ, ಎಂಡಿ ಶ್ರೀಕೃಷ್ಣನ್ ಹರಿಹರ...
29-06-25 10:48 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 03:20 pm
Mangalore Correspondent
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
30-06-25 06:12 pm
Giridhar Shetty, Mangaluru
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm