ಬ್ರೇಕಿಂಗ್ ನ್ಯೂಸ್
15-05-23 12:20 pm Mangalore Correspondent ಕರಾವಳಿ
ಮಂಗಳೂರು, ಮೇ 15: ಗೂಡ್ಸ್ ರೈಲು ಡಿಕ್ಕಿ ಹೊಡೆದು 15ಕ್ಕೂ ಹೆಚ್ಚು ಜಾನುವಾರುಗಳು ದಾರುಣ ಸಾವನ್ನಪ್ಪಿದ ಘಟನೆ ಬೈಕಂಪಾಡಿ ಬಳಿಯ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ ಮಂಗಳೂರಿನ ಕಂಕನಾಡಿ ಕಡೆಯಿಂದ ಎಂಸಿಎಫ್ ಕಾರ್ಖಾನೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಕೋಣಗಳ ಪ್ರಾಣ ಕಸಿದುಕೊಂಡಿದೆ, ರೈಲ್ವೇ ಹಳಿಯಲ್ಲಿ ಭಯದಿಂದ ಓಡಿ ಹೋಗುತ್ತಿದ್ದ ಎಮ್ಮೆ, ಕೋಣಗಳ ಮೇಲೆ ರೈಲು ಸಾಗಿದ್ದು ಇದರ ಪರಿಣಾಮ 15 ಕ್ಕೂ ಹೆಚ್ಚು ಕೋಣಗಳು ಸತ್ತಿವೆ.
ರಾತ್ರಿ ರೈಲು ಬರುತ್ತಿದ್ದಾಗ ಹಳಿಯಲ್ಲಿ ಮಲಗಿದ್ದ ಕೋಣಗಳು ಭಯದಿಂದ ಓಡಲು ತೊಡಗಿದ್ದು ಸೇತುವೆಯೊಂದರ ಬಳಿ ರೈಲು ಡಿಕ್ಕಿ ಹೊಡೆದು 25 ಅಡಿ ಆಳಕ್ಕೆ ಕೋಣಗಳು ಬಿದ್ದಿವೆ. ಕೆಲವು ಕೋಣಗಳು ಹಳಿ ಬದಿಯ ಹೊಂಡಕ್ಕೆ ಎಸೆಯಲ್ಪಟ್ಟು ಜೀವ ಉಳಿಸಲು ಪರದಾಟ ನಡೆಸಿವೆ. ಕೂಡಲೇ ರೈಲ್ವೇ ಪೊಲೀಸರು, ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿದ್ದು ಮೂರು ಕೋಣಗಳನ್ನು ರಕ್ಷಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳದಲ್ಲಿ ಆಸುಪಾಸಿನಲ್ಲಿ ಕೋಣಗಳು ಕೈ ಕಾಲು ಕಳೆದುಕೊಂಡು ನರಳುತ್ತಿರುವುದು, ಜೀವನ್ಮರಣ ಹೋರಾಟದಲ್ಲಿ ತೊಡಗಿರುವುದು ಕಂಡುಬಂದಿದೆ.
ಅಂಗರಗುಂಡಿ ಆಸುಪಾಸಿನಲ್ಲಿ ಸ್ವಲ್ಪ ನೀರು ಇರುವುದರಿಂದ ಬೀಡಾಡಿ ದನಗಳು, ಎಮ್ಮೆಗಳು ರಾತ್ರಿ ಅದೇ ಪರಿಸರದಲ್ಲಿ ಕಳೆಯುತ್ತವೆ. ಪುಂಡಾಗಿ ಬಂದು ರೈಲ್ವೇ ಟ್ರ್ಯಾಕ್ ನಲ್ಲಿ ಮಲಗಿದ್ದರಿಂದ ಈಗ ಅಪಾಯಕ್ಕೀಡಾಗಿದೆ.
More than 20 buffaloes were found dead, killed on Monday May 15 morning as they were run over by a goods train at Angaragundi in Baikampady. It is learnt, the buffaloes died as they were run over by the goods train at Angaragundi at around midnight after Sunday.
24-08-25 05:30 pm
Bangalore Correspondent
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 10:49 pm
Mangalore Correspondent
YouTuber Sameer MD, Beltangady Police Station...
24-08-25 02:48 pm
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
24-08-25 10:33 pm
HK News Desk
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm
MLA Veerendra Puppy, ED Raid: ಬೆಟ್ಟಿಂಗ್ ದಂಧೆ...
24-08-25 12:41 pm