ಬ್ರೇಕಿಂಗ್ ನ್ಯೂಸ್
13-05-23 04:21 pm Mangalore Correspondent ಕರಾವಳಿ
ಮಂಗಳೂರು, ಮೇ 13: ಎಸ್ಡಿಪಿಐ ಪಕ್ಷದ ರಿಯಾಝ್ ಪರಂಗಿಪೇಟೆ ಈ ಬಾರಿ ಉಳ್ಳಾಲದ ಅಭ್ಯರ್ಥಿಯಾಗಿ ಸ್ಫರ್ಧಿಸಿ, ಮುಸ್ಲಿಂ ಮತಗಳನ್ನ ಸೆಳೆದರೂ ಸೋಲಿಲ್ಲದ ಸರದಾರ ಕಾಂಗ್ರೆಸ್ ಪಕ್ಷದ ಯು.ಟಿ.ಖಾದರ್ ಗೆ ತಾಂಟಲು ಸಾಧ್ಯವಾಗಲಿಲ್ಲ. ಖಾದರ್ ಅವರು ತಮ್ಮ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿದ್ದು 22,977 ಮತಗಳ ಅಂತರದಲ್ಲಿ ಗೆದ್ದು ಸತತ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಎಸ್ಡಿಪಿಐ ಪಕ್ಷದ ರಿಯಾಝ್ ಪರಂಗಿ ಪೇಟೆಯವರು ಉಳ್ಳಾಲದಿಂದ ಈ ಬಾರಿ ಸ್ಫರ್ಧಿಸಿ 15,029 ಗಣನೀಯ ಮತಗಳನ್ನ ಸೆಳೆದಿದ್ದಾರೆ. ಕೈ ಶಾಸಕ ಯು.ಟಿ.ಖಾದರ್ ತಮ್ಮ ನೇರ ಸ್ಫರ್ಧಿ ಬಿಜೆಪಿಯ ಸತೀಶ್ ಕುಂಪಲ ವಿರುದ್ಧ 22,977 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಕಳೆದ 2018 ರ ಚುನಾವಣೆಯಲ್ಲಿ ದ.ಕ ಜಿಲ್ಲೆಯಿಂದ ಯು.ಟಿ.ಖಾದರ್ ಅವರು ಕಾಂಗ್ರೆಸಿಂದ ಏಕೈಕರಾಗಿ ಗೆದ್ದು ಶಾಸಕರಾಗಿದ್ದರು. ಅಲ್ಲದೆ ವಿದಾನಸಭೆಯ ವಿಪಕ್ಷ ಉಪ ನಾಯಕರೂ ಆಗಿದ್ದರು.
ಉಳ್ಳಾಲದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ಬಿಲ್ಲವ ಮುಖಂಡರಾಗಿ ಗುರುತಿಸಿದ್ದ ಸತೀಶ್ ಕುಂಪಲ ಅವರು ಈ ಬಾರಿ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದು ಖಾದರ್ ವಿರುದ್ಧ ಭಾರೀ ಮತಗಳ ಅಂತರದಲ್ಲಿ ಸೋಲನ್ನ ಕಂಡಿದ್ದಾರೆ.
ಶಾಸಕ ಯು.ಟಿ ಖಾದರ್ ಅವರು 82,637 ಮತಗಳನ್ನ ಪಡೆದಿದ್ದರೆ, ಬಿಜೆಪಿಯ ಸತೀಶ್ ಕುಂಪಲ 59,660 ಮತಗಳನ್ನ ಪಡೆದಿದ್ದು , ಎಸ್ಡಿಪಿಐ ನ ರಿಯಾಝ್ ಪರಂಗಿ ಪೇಟೆ 15,029 ಮತಗಳನ್ನ ಪಡೆದಿದ್ದಾರೆ.
Mangalore Ullal Major victory for congress UT Khader with 82 thousand votes, BJP Satish Kumpala and Riyaz Farangipete defeated. Staish Kumapal has got votes of 59,000 and Riyaz Farangipete gets 15000 votes.
24-08-25 05:30 pm
Bangalore Correspondent
ಮಾಸ್ಕ್ ಮ್ಯಾನ್ ಇಡೀ ಸರ್ಕಾರಿ ಯಂತ್ರವನ್ನು ಮೋಸಗೊಳಿಸ...
23-08-25 10:40 pm
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 02:48 pm
Mangalore Correspondent
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
24-08-25 10:33 pm
HK News Desk
ಜೈಲು ಸಿಬ್ಬಂದಿಯಿಂದಲೇ ಕೈದಿಗಳಿಗೆ ಗಾಂಜಾ ಪೂರೈಕೆ ;...
24-08-25 06:36 pm
ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿ ಜೊತೆ ಸು...
24-08-25 04:48 pm
ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪತಿಯ ಕಾಲಿಗೆ ಪೊಲೀಸ...
24-08-25 04:00 pm
MLA Veerendra Puppy, ED Raid: ಬೆಟ್ಟಿಂಗ್ ದಂಧೆ...
24-08-25 12:41 pm