ಬ್ರೇಕಿಂಗ್ ನ್ಯೂಸ್
12-11-22 06:01 pm Mangalore Correspondent ಕರಾವಳಿ
ಮಂಗಳೂರು, ನ.12: ಬಜ್ಪೆ ಆಸುಪಾಸಿನಲ್ಲಿ ಕೆಂಗಣ್ಣು ರೋಗ ಕಾಣಿಸಿಕೊಂಡಿದೆ. 'ಮದ್ರಾಸ್ ಐ' ಅಂತ ಕರೆಯಲ್ಪಡುವ ಕೆಣ್ಣು ಕೆಂಪಗಾಗಿ ಊದಿಕೊಳ್ಳುವ ರೋಗ ವ್ಯಾಪಕವಾಗಿ ಹರಡಿದ್ದು ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ.
ಆಶಾ ಕಾರ್ಯಕರ್ತರು ಮೆದುಳು ಜ್ವರಕ್ಕಾಗಿ ಮನೆ ಮನೆಗೆ ವ್ಯಾಕ್ಸಿನ್ ನೀಡಲು ಹೋಗಿದ್ದಾಗ ಕೆಂಗಣ್ಣು ಸಮಸ್ಯೆ ಕಂಡುಬಂದಿದೆ. ಮೊದಲಿಗೆ ಬಜ್ಪೆ ಪಂಚಾಯತ್ ಪ್ರದೇಶದ ಪಡೀಲ್ ಪ್ರದೇಶದಲ್ಲಿ ರೋಗ ಪತ್ತೆಯಾಗಿತ್ತು. ಆನಂತರ, ರೋಗ ಆಸುಪಾಸಿನ ಇತರೇ ಗ್ರಾಮಗಳ ಕಡೆಗೂ ಹರಡಿದೆ. ಕೆಲವು ಗ್ರಾಮಗಳಲ್ಲಿ ಮನೆಯ ಎಲ್ಲ ಸದಸ್ಯರಿಗೂ ರೋಗ ಕಾಣಿಸಿದೆ. ಇವರು ಹೊರಗಡೆ ಹೋದಾಗ, ಅಂಗಡಿ, ಮಾರುಕಟ್ಟೆ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಇತರರಿಗೂ ರೋಗ ಹರಡುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯಿ, ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದು ಹೆಚ್ಚಿನ ಮಂದಿಗೆ ಇದೇ ಸಮಸ್ಯೆ ಕಂಡುಬಂದಿದೆ. ತಿಂಗಳ ಇಂಜೆಕ್ಷನ್ ನೀಡಲು ಬರುವ ಸಂದರ್ಭದಲ್ಲಿಯೂ ಅವರನ್ನು ವಾರದ ನಂತರ ಮತ್ತೆ ಬಂದು ತಪಾಸಣೆ ನಡೆಸುವಂತೆ ವೈದ್ಯರು ಸೂಚಿಸುತ್ತಿದ್ದಾರೆ.
Conjunctivitis or Red eyes or Madras eye disease is rampant in the vicinity of Bajpe. It has spread to several houses and children are the most affected.ASHA workers, who visit every house for a vaccine survey on brain fever, are facing a problem. The disease first erupted in Padil area under Bajpe panchayat limits. Now it has spread to Jari Nagara. It is slowly spreading to other nearby villages also.
07-09-25 07:43 pm
Bangalore Correspondent
Fine, Violation, Home Minister: ಮುಖ್ಯಸ್ಥರಿಗೂ...
07-09-25 10:17 am
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
07-09-25 08:33 pm
HK News Desk
UPI Transaction Limit: ಯುಪಿಐ ಪಾವತಿ ಮಿತಿ ಹೆಚ್ಚ...
06-09-25 10:34 am
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm