ಬ್ರೇಕಿಂಗ್ ನ್ಯೂಸ್
28-09-22 01:41 pm Mangalore Correspondent ಕರಾವಳಿ
ಮಂಗಳೂರು, ಸೆ.28: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದ್ಭುತ ಇಂಜಿನಿಯರ್ ಗಳಿದ್ದಾರೆ. ನಗರದ ರಸ್ತೆಯೊಂದರಲ್ಲಿ ನಡುವೆ ಇಂಜಿನಿಯರ್ ಗಳು ರಚಿಸಿರುವ ಅದ್ಭುತ ಕಲಾಕೃತಿ ಜನರ ಗಮನ ಸೆಳೆದಿದೆ.
ಹೌದು.. ಈ ಚಿತ್ರದಲ್ಲಿರುವ ರಸ್ತೆಯ ಚಿತ್ರಣ ನಿಮಗೆ ಕಾಣ ಸಿಗುವುದು ಮಂಗಳೂರು ನಗರದ ಅಲೋಶಿಯಸ್ ಕಾಲೇಜು ರಸ್ತೆಯಿಂದ ಜ್ಯೋತಿ ವೃತ್ತಕ್ಕೆ ಸೇರುವಲ್ಲಿ. ಸರಾಗವಾಗಿ ವಾಹನಗಳು ಸಾಗುವ ರಸ್ತೆಯಲ್ಲಿ ನಡುವೆ ಕರ್ವ್ ರೀತಿಯ ಚಿತ್ರಣ ಮಾಡಿದ್ದು ಇದನ್ನು ರೂಪಿಸಿದ ಇಂಜಿನಿಯರ್ ಗಳಿಗೆ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಈ ಚಿತ್ರವನ್ನು ಭಾರೀ ಸಂಖ್ಯೆಯಲ್ಲಿ ಜನರು ಷೇರ್ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯ ಬ್ಲಂಡರನ್ನು ಎತ್ತಿ ತೋರಿಸಿದ್ದಾರೆ. ಇದನ್ನು ಆಕ್ಸಿಡೆಂಟ್ ಸ್ಪಾಟ್ ಮಾಡುತ್ತಿದ್ದೀರಾ, ಬೈಕ್ ಸವಾರರು ಸಾಯೋದಕ್ಕೆ ದಾರಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ಸ್ಮಾರ್ಟ್ ಸಿಟಿಯ ಕಾಮಗಾರಿ ಹಲವು ಬಾರಿ ಟೀಕೆಗೆ ಒಳಗಾಗಿದೆ. ಏನೇನೋ ಇಲ್ಲ ಸಲ್ಲದ ಯೋಜನೆ ತಯಾರಿಸಿ ದುಡ್ಡು ಹೊಡೆಯುವ ರೀತಿ ಪ್ಲಾನ್ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಿದ್ದು ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
This is absolute foolishness, who on earth designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @nitin_gadkari pic.twitter.com/gCJeI5mIPc
— Yeshwanth Kadri (@kadri007) September 27, 2022
This is absolute foolishness, designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @SmartMangaluru @nitin_gadkari pic.twitter.com/7jsxAJoOBT
— beingmangalorean_official (@bmangalorean) September 27, 2022
This Mangalore smart city road , we don't know how many people will die ??? pic.twitter.com/tSXVrtTms8
— Dr.Saleem Sonnekhan. (@salimsonnekhan) September 27, 2022
Mangalore smart city project new footpath in the middle of the raid near jyothi goes viral, mcc slammed on social media.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
11-07-26 09:29 pm
HK News Staffer
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
ಮತ್ತೆ ಗಲ್ಫ್ ಉದ್ವಿಗ್ನ ; ಇರಾನ್ ಮೇಲೆ ಮುಗಿಬಿದ್ದ ಅ...
09-07-26 03:40 pm
14-07-26 01:37 pm
HK News Staffer
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
ಬಾಂಗ್ಲಾನ್ನರ ಬಂಧನ ; ಇವರನ್ನು ಮತಪಟ್ಟಿಗೆ ಸೇರಿಸಲು...
11-07-26 04:26 pm
ಮಂಗಳೂರಿನಲ್ಲಿ ಜಾಂಡೀಸ್ ಆತಂಕ ; ಎರಡು ವಾರಗಳಲ್ಲಿ 19...
10-07-26 05:25 pm
14-07-26 02:43 pm
HK News Staffer
ಕಟ್ಟಡ ನಿರ್ಮಾಣ ಕೆಲಸಕ್ಕೆ ಬಾಂಗ್ಲಾನ್ನರ ಪೂರೈಕೆ ; ಪ...
14-07-26 01:01 pm
ಮಂಗಳೂರಿನಲ್ಲಿ 11 ಮಂದಿ ಬಾಂಗ್ಲಾನ್ನರ ಬಂಧನ ; ನಾಲ್ವ...
13-07-26 10:57 pm
ಈ ನ್ಯಾಯಾಲಯದಲ್ಲಿ ಜೂಜಾಡಬೇಡಿ! ಸೌಜನ್ಯ ಪ್ರಕರಣ ಬಳಸಿ...
13-07-26 09:48 pm
ಮಂಜನಾಡಿ ಭೂಕುಸಿತ ದುರಂತ ; ಅವೈಜ್ಞಾನಿಕ ರಸ್ತೆ ನಿರ್...
13-07-26 08:31 pm