ಬ್ರೇಕಿಂಗ್ ನ್ಯೂಸ್
04-09-22 04:43 pm Udupi Correspondent ಕರಾವಳಿ
ಉಡುಪಿ, ಸೆ.4: ಕೆಥೋಲಿಕ್ ಕ್ರೈಸ್ತರ ಮೋಂತಿ ಫೆಸ್ಟ್ ಇದೇ ಸೆ.8ರಂದು ನಡೆಯಲಿದ್ದು, ಅದರ ಸಂಭ್ರಮದ ನಡುವಲ್ಲೇ ಉಡುಪಿಯ ಬಿಎಸಿ ಮತ್ತು ಡೋಲ್ವಿನ್ ಕೊಳಲಗಿರಿ ಸಂಸ್ಥೆಯವರು ದೇವರ ಸ್ತೋತ್ರಗಳನ್ನು ಒಳಗೊಂಡಿರುವ ಕೊಂಕಣಿ ಆಲ್ಬಂ ಒಂದನ್ನು ರಿಲೀಸ್ ಮಾಡಿದ್ದಾರೆ. 'ನಮಾನ್ ತುಕಾ ಮೋಂತಿ ಮಾಯೆ’ ಎನ್ನುವ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ಬಿಡುಗಡೆಯಾಗಿದೆ.
ಉಡುಪಿಯ ಅವರ್ ಲೇಡಿ ಮಿರಾಕಲ್ಸ್ ಕೆಥಡ್ರಲ್ ಚರ್ಚ್ ಫಾದರ್ ವಲೇರಿಯನ್ ಮೆಂಡೋನ್ಸ ಕೊಂಕಣಿ ಭಾಷೆಯ ದೇವರ ಸ್ತುತಿಗಳನ್ನು ಕೆಲವು ವರ್ಷಗಳ ಹಿಂದೆ ರಚಿಸಿದ್ದರು. ಅದನ್ನು ಕೊಂಕಣಿ ಭಕ್ತಿಗೀತೆಗಳ ಹೆಸರಲ್ಲಿ ಫಾದರ್ ವಲೇರಿಯನ್ ಮೆಂಡೋನ್ಸ ಮತ್ತು ಕ್ಲೆಮೆಂಟ್ ಮಸ್ಕರೇನಸ್ ಸೇರಿ ಆಲ್ಬಂ ರೂಪದಲ್ಲಿ ಹೊರ ತಂದಿದ್ದರು.




ಅದೇ ದೇವರ ಸ್ತುತಿಗಳನ್ನು ಡೋಲ್ವಿನ್ ಕೊಳಲಗಿರಿ ಅವರು ಮತ್ತೊಮ್ಮೆ ಸಂಯೋಜಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಡೆನ್ಝಿಲ್ ಪಿರೇರಾ ಮತ್ತು ಸೋನಾಲ್ ಆಗ್ನೆಸ್ ಮೊಂತೇರೋ ಹಾಡುಗಳನ್ನು ಹಾಡಿದ್ದಾರೆ. ಶ್ರೀಕಾಂತ್ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Udupi Naman Tuka Monti Maye konkani album released by Blue angels choir. Poster of ‘No’man Tuka Monti Maye’ Konkani Unplugged Hymn by BAC ft. Dolwin Kolalagiri has been released.
07-02-26 05:09 pm
HK News Desk
ಸಿದ್ದರಾಮಯ್ಯರೇ ಐದು ವರ್ಷ ಸಿಎಂ ; ಪುತ್ರ ಯತೀಂದ್ರ ಪ...
07-02-26 02:58 pm
Sanjana Bus Fire Accident, Nelamangala: ಮತ್ತೊ...
06-02-26 12:30 pm
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
07-02-26 12:55 pm
HK staffer
DK Shivakumar, Puttur: ಪಕ್ಷ ಏನು ಹೇಳುತ್ತೋ ಅದೇ...
07-02-26 11:53 am
ಬಿಜೆಪಿಯವರು ತಿಪ್ಪರಲಾಗ ಹೊಡೆದ್ರೂ ಅಧಿಕಾರಕ್ಕೆ ಬರಲ್...
06-02-26 10:56 pm
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
07-02-26 08:14 pm
Mangalore Correspondent
Shivamogga Conversion: ಶಿಕ್ಷಕಿಯಾದ ಬಳಿಕ ಪತ್ನಿ...
07-02-26 06:44 pm
Bangalore Cat Kidnap: ಬೆಂಗಳೂರಿನಲ್ಲಿ ಠಾಣೆ ಮೆಟ್...
07-02-26 05:21 pm
ಬೆಂಗಳೂರು ಏರ್ಪೋರ್ಟ್ ನಲ್ಲಿ ಕೋಟ್ಯಂತರ ಮೌಲ್ಯದ ಚಿನ್...
07-02-26 12:31 pm
MLA Vedavyas Kamath, Mangalore: ಶಾಸಕ ವೇದವ್ಯಾಸ...
07-02-26 11:47 am