ಬ್ರೇಕಿಂಗ್ ನ್ಯೂಸ್
05-06-21 11:01 am Reena TK, BoldSky Kannada ಡಾಕ್ಟರ್ಸ್ ನೋಟ್
ಕೊರೊನಾ 2ನೇ ಅಲೆ ಭಾರತಕ್ಕೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದೆ. ಇದು ಜನರ ಜೀವನದ ಮೇಲೆ ಎಲ್ಲಾ ರೀತಿಯಿಂದಲೂ ದೊಡ್ಡ ಹೊಡೆತ ಬೀರಿದೆ. ಈ ಸಂಕಷ್ಟದ ಸಮಯದಲ್ಲಿ ಕೆಲವೊಂದಿಷ್ಟು ಜನರು ತಮಗೆ ಆಗುವ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ದೇಶವು ಈ ಡೆಡ್ಲಿ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಅಗ್ಯತವಿರುವವರಿಗೆ ಸಹಾಯ ಮಾಡುವ ಕಾರ್ಯವನ್ನು ಅನೇಕರು ಮಾಡುತ್ತಿದ್ದಾರೆ. (ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.) ದೇಶದ ಜನರಿಗೆ ಸಹಾಯವಾಗುವ ದೃಷ್ಟಿಯಿಂದ ಶಾರ್ಟ್ ವೀಡಿಯೋ ಆ್ಯಪ್ ಜೋಷ್ (Josh App) ಕೂಡ ಬ್ಲೂ ರಿಬ್ಬನ್ (Blue Ribbon) ಮೂಲಕ ದೇಣಿಗೆ ಸಂಗ್ರಹ ಮಾಡುತ್ತಿದೆ (ಜೂನ್ 18, 2021ರವರೆಗೆ ಮಾತ್ರ ಮಾನ್ಯವಾಗಿರುತ್ತದೆ).
ಜೋಷ್ನ ಬ್ಲೂ ರಿಬ್ಬನ್ನ ದೇಣಿಗೆ ಸಂಗ್ರಹದ ಪ್ರಮುಖ ಉದ್ದೇಶ ಕೋವಿಡ್ 19ನಿಂದ ತೊಂದರೆಗೊಳಗಾದವರಿಗೆ ಹಾಗೂ ಕೊರೊನಾ ವಾರಿಯರ್ಸ್ ಹಾಗೂ ಫ್ರಂಟ್ಲೈನ್ ವರ್ಕರ್ಸ್ಗೆ ಸಹಾಯ ಮಾಡುವುದಾಗಿದೆ.
ಬ್ಲೂ ರಿಬ್ಬನ್ ಮೂಲಕ ಕೋವಿಡ್ 19ನಿಂದ ತೊಂದರೆಗೆ ಒಳಗಾದ ಜನರಿಗೆ ನೆರವು ನೀಡುವ ಜಾಗೃತಿ ಮೂಡಿಸಲಾಗುವುದು ಹಾಗೂ #IAmABlueWarrior ಎಂಬ ಹ್ಯಾಶ್ ಟ್ಯಾಗ್ನಲ್ಲಿ ನಮ್ಮ ಜೋಷ್ ಬಳಕೆದಾರರು ಕಳುಹಿಸಿರುವ ಶಾರ್ಟ್ ವೀಡಿಯೋಗಳನ್ನು ಆ್ಯಪ್ನಲ್ಲಿ ಹಾಗೂ ಹೊರಗಡೆ ಪ್ರಮೋಟ್ ಮಾಡಿ ಅದರಿಂದ ಬರುವ ಹಣವನ್ನು ಪಿಎಂ ಕೇರ್ಗೆ ನೀಡಲಾಗುವುದು.
ಅನೇಕ ಸೋಷಿಯಲ್ ಮೀಡಿಯಾ ಪ್ರಭಾವಿಗಳು ಉಪಯುಕ್ತ ಮಾಹಿತಿ ಹಂಚಿಕೊಳ್ಳುವ ಮೂಲಕ ಕೋವಿಡ್ 19 ಸಮಯದಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಇದನ್ನು ಮನಗಂಡ ಜೋಷ್ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿರುವವರ ಮೂಲಕ ಬ್ಲೂ ರಿಬ್ಬನ್ ಕಾರ್ಯಕ್ಕೆ ಮುಂದಾಗಿದೆ. ಪ್ರಸಿದ್ಧ ಸಂಗೀತ ಸಂಯೋಜಕರಾಗಿರುವ ಕ್ಲಿಂಟೋನ್ ಸೆರೆಜೊ ಬ್ಲೂ ರಿಬ್ಬನ್ನೊಂದಿಗೆ ಕೈ ಜೋಡಿಸಿದ್ದಾರೆ, ಜೋಷ್ನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಂಗೀತಗಳನ್ನು ನೀಡುವ ಮೂಲಕ ಈ ಕಷ್ಟದ ಸಮಯದಲ್ಲಿ ಜನರಿಗೆ ಭರವಸೆ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ನಮ್ಮೆಲ್ಲಾ ಜೋಷ್ ಬಳಕೆದಾರರೇ ನೀವು ಕೂಡ ನಿಮ್ಮ ಮೆಚ್ಚಿನ ಇನ್ಫ್ಲ್ಯೂನ್ಸರ್ ರೀತಿ ವೀಡಿಯೋಗಳನ್ನು ಮಾಡಿ ನಮಗೆ ಕಳುಹಿಸಬಹುದು, ನೀವು ಕೂಡ ಬ್ಲೂ ವಾರಿಯರ್ಸ್ ಚಾಲೆಂಜ್ನಲ್ಲಿ ಭಾಗಿ ಆಗಬೇಕೆ? ಹಾಗಾದರೆ ನೀವೇನು ಮಾಡಬೇಕೆಂದು ನೋಡೋಣ:
ಈ ಹ್ಯಾಶ್ ಟ್ಯಾಗ್ ಬಳಸುವುದರಿಂದ ಈ ವೀಡಿಯೋಗೆ ಬರುವ ಹಣ ನೇರವಾಗಿ ಬ್ಲೂ ರಿಬ್ಬನ್ಗೆ ದೇಣಿಗೆಗೆ ವರ್ಗಾವಣೆ ಆಗುವುದು.
ಸ್ಪೆಷಲ್ ಡಿಸ್ಪ್ಲೇ ಪಿಕ್ಚರ್
ಈ ಚಾಲೆಂಜ್ ಭಾಗವಾಗಿ ವೀಡಿಯೋ ಮಾಡುವವರು ತಮ್ಮ ಇನ್ಸ್ಟಾಗ್ರಾಮ್ ಡಿಪಿಯಲ್ಲಿ ಅಭಿಯಾನದ ಲೋಗೋ ಬಳಸುವಂತೆ ಕೋರಲಾಗಿದೆ. ಇದರ ಮೂಲಕ ನಿಮ್ಮ ಸ್ನೇಹಿತರನ್ನು ಕೂಡ ಈ ಸಂಕಷ್ಟದ ಸಮಯದಲ್ಲಿ ನೆರವಾಗಲು ಪ್ರೇರೇಪಿಸಬಹುದು, ನೀವೂ ಕೂಡ ಬ್ಲೂ ವಾರಿಯರ್ ಆಗಲು ಸಿದ್ಧ ತಾನೆ?
15-06-25 09:29 pm
Bangalore Correspondent
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
15-06-25 10:29 pm
HK News Desk
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
15-06-25 11:04 pm
Mangalore Correspondent
Kadri Kaibattal, Mangalore Rain, Landslide: ಕ...
15-06-25 09:50 pm
Mangalore Rain, School Holiday: ರೆಡ್ ಅಲರ್ಟ್ ಮ...
15-06-25 09:35 pm
Mangalore Heavy Rains, Dinesh Gundu Rao: ಮಳೆ...
15-06-25 03:20 pm
Mangalore Rain, Compound Wall Collapsed Video...
15-06-25 12:12 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm