ಬ್ರೇಕಿಂಗ್ ನ್ಯೂಸ್
11-08-23 06:38 pm Source: Vijayakarnataka ಡಾಕ್ಟರ್ಸ್ ನೋಟ್
ತೊಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುವವರೂ ಇದ್ದಾರೆ, ಅದು ಬೇಡಪ್ಪ ಎನ್ನುವವರೂ ಇದ್ದಾರೆ. ಆದರೆ ಬಿಪಿ, ಸಕ್ಕರೆ ಕಾಯಿಲೆ ಇರುವವರಿಗೆ ತೊಂಡೆಕಾಯಿ ತುಂಬಾ ಒಳ್ಳೆಯದು. ರುಚಿಕರ ವಾಗಿದ್ದು ಯಾವುದಾದರೂ ಸರಿ ಮೊದಲು ತಿನ್ನೋಣ ಎನ್ನುವ ಈ ಕಾಲದಲ್ಲಿ ತೊಂಡೆಕಾಯಿ ಮೂಲೆ ಗುಂಪಾಗಿದೆ ಎಂದು ತರಕಾರಿ ಅಂಗಡಿ ಯವರೇ ಹೇಳುತ್ತಾರೆ.
ಬೇರೆ ತರಕಾರಿಗಳಂತೆ ಇದು ಹೆಚ್ಚು ಸೇಲ್ ಆಗುವುದಿಲ್ಲ ಎನ್ನುವ ಕಂಪ್ಲೇಂಟ್ ಅವರದ್ದು. ಆದರೆ ಎಲೆ ಮರೆಕಾಯಿ ಯಂತೆ ತೊಂಡೆಕಾಯಿ ಹೊಂದಿರುವ ಆರೋಗ್ಯ ಲಾಭಗಳು ತುಂಬಾ ಜನರಿಗೆ ಗೊತ್ತೇ ಇಲ್ಲ. ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ಇರುವವರಿಗೆ ತೊಂಡೆಕಾಯಿಯ ಪ್ರಯೋಜನಗಳು ಹೆಚ್ಚಾಗಿ ಸಿಗುತ್ತವೆ.
ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಇದರಿಂದ ತಯಾರಿಸಿ ತಿನ್ನಬಹುದು. ಎಲ್ಲವೂ ಸಹ ಒಂದಲ್ಲ ಒಂದು ರೂಪದಲ್ಲಿ ಅನುಕೂಲಕರವಾಗಿರುತ್ತವೆ. ಈ ಲೇಖನದಲ್ಲಿ ತೊಂಡೆಕಾಯಿ ತಿನ್ನುವುದರ ಆರೋಗ್ಯ ಲಾಭಗಳನ್ನು ತಿಳಿದುಕೊಳ್ಳೋಣ....
ಗ್ಲೈಸಿಮಿಕ್ ಸೂಚ್ಯಂಕ ಕಡಿಮೆ ಇದೆ
ಆರೋಗ್ಯ ತಜ್ಞರಾದ ಡಾ. ವಿಧಿ ಚಾವ್ಲಾ ಹೇಳುವ ಹಾಗೆ ತೊಂಡೆ ಕಾಯಿ ತನ್ನಲ್ಲಿ ಕಡಿಮೆ ಪ್ರಮಾಣದ ಗ್ಲೈಸಿಮಿಕ್ ಸೂಚ್ಯಂಕ ಹೊಂದಿದ್ದು, ನೀವು ಸೇವಿಸುವ ಆಹಾರದ ಜೊತೆ ತೊಂಡೆಕಾಯಿ ತಿನ್ನುವುದರಿಂದ ನಿಮ್ಮ ಬ್ಲಡ್ ಶುಗರ್ ಲೆವೆಲ್ ವೇಗವಾಗಿ ಏರಿಕೆಯಾಗುವುದಿಲ್ಲ. ಇದು ಮಧುಮೇಹ ನಿರ್ವಹಣೆಗೆ ಬಹಳ ಸಹಕಾರಿಯಾಗಿ ಕೆಲಸ ಮಾಡುತ್ತದೆ.
ನಾರಿನ ಅಂಶ ಅಪಾರವಾಗಿದೆ
ಅಗಾಧವಾದ ಪೌಷ್ಟಿಕಾಂಶಗಳು
ಆಂಟಿ ಆಕ್ಸಿಡೆಂಟ್ ಲಕ್ಷಣಗಳು ಹೇರಳವಾಗಿವೆ
ಕ್ಯಾಲೋರಿಗಳು ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದೆ
ಈಗ ತೊಂಡೆಕಾಯಿ ಬಳಸಿ ತಯಾರು ಮಾಡಬಹುದಾದ ಬೇರೆ ಬೇರೆ ಬಗೆಯ ಅಡುಗೆ ಪದಾರ್ಥ ಗಳನ್ನು ನೋಡೋಣ
The Amazing Health Benefits Of Ivy Gourd Are Still Unknown To Many Of Us.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm