ಬ್ರೇಕಿಂಗ್ ನ್ಯೂಸ್
04-08-23 06:30 pm Source: Vijayakarnataka ಡಾಕ್ಟರ್ಸ್ ನೋಟ್
ಬಾದಾಮಿ ಬೀಜಗಳನ್ನು ತಿಂದರೆ ಶಕ್ತಿ ಬರುತ್ತದೆ. ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ರಾತ್ರಿ ಸಮಯದಲ್ಲಿ ಬಾದಾಮಿ ಹಾಲು ಕುಡಿದು ಮಲಗಿದರೆ ಒಳ್ಳೆಯ ನಿದ್ರೆ ಬರುತ್ತದೆ ಎಂದಲ್ಲ ಕೇಳಿದ್ದೇವೆ. ಎಲ್ಲವೂ ನಿಜ. ಆದರೆ ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬಾದಾಮಿ ಬೀಜ ಗಳನ್ನು ನೆನೆಸಿಕೊಂಡು ತಿನ್ನಬೇಕಂತೆ. ಪ್ರತಿ ದಿನ ಈ ಅಭ್ಯಾಸ ಮಾಡಿಕೊಂಡವರಿಗೆ ಸಮಗ್ರ ಆರೋಗ್ಯದ ಗಿಫ್ಟ್ ಗ್ಯಾರಂಟಿ ಅನ್ನುತ್ತಾರೆ ವೈದ್ಯರು. ಬಾದಾಮಿ ಬೀಜಗಳು ನೆನೆಸಿದ ಮೇಲೆ ನಮಗೆ ದುಪ್ಪಟ್ಟು ಆರೋಗ್ಯ ಲಾಭಗಳನ್ನು ಕೊಡುತ್ತವೆ.
ನೆನೆಸಿದ ಬಾದಾಮಿ ಬೀಜಗಳನ್ನು ಏಕೆ ತಿನ್ನಬೇಕು?
ಹುಟ್ಟುವ ಮಗುವಿನ ಬೆಳವಣಿಗೆಗೆ ಹೆಲ್ಪ್ ಫುಲ್
ಜೀರ್ಣ ಶಕ್ತಿ ವೃದ್ಧಿಸುತ್ತದೆ
ಅಧಿಕ ರಕ್ತದ ಒತ್ತಡ ನಿಯಂತ್ರಣ
ನೆಸಿದ ಬಾದಾಮಿ ಬೀಜಗಳು ಬಿಪಿ ಇರುವವರಿಗೆ ಬಹಳ ಒಳ್ಳೆಯದು. ಸಂಶೋಧನೆಗಳು ಹೇಳುವ ಹಾಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಬಾದಾಮಿ ಬೀಜಗಳನ್ನು ಸೇರಿಸಿ ಸೇವಿಸುವು ದರಿಂದ ನಮಗೆ ಆಲ್ಫಾ ಟೋಕೋಫ್ರಲ್ ಎಂಬ ಅಂಶ ಸಿಗುತ್ತದೆ ಇದು ರಕ್ತದ ಒತ್ತಡವನ್ನು ಸುಲಭವಾಗಿ ನಿರ್ವಹಣೆ ಮಾಡುತ್ತದೆ. ನಿಯಮಿತವಾದ ಸೇವನೆಯಿಂದ ಕ್ರಮೇಣವಾಗಿ ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣದಲ್ಲಿ ಉಳಿಯುತ್ತದೆ.
ಹೃದಯದ ಆರೋಗ್ಯ ವೃದ್ಧಿಸುತ್ತದೆ
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತೆ
ತೂಕ ನಿಯಂತ್ರಣದಲ್ಲಿ ಸಹಕಾರಿ
soaked almonds have double health benefits than normal nuts.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm