ಬ್ರೇಕಿಂಗ್ ನ್ಯೂಸ್
01-08-23 08:10 pm Source: Zee Kannada news ಡಾಕ್ಟರ್ಸ್ ನೋಟ್
ರಾತ್ರಿ ವೇಳೆ ಸರಿಯಾಗಿ ನಿದ್ರೆ ಬಾರದೇ ಇರುವ ಸ್ಥಿತಿಯನ್ನು ನಿದ್ರಾಹೀನತೆ ಎಂದು ಕರೆಯುತ್ತಾರೆ. ವಯಸ್ಸಾದವರಲ್ಲಿ ಈ ಸಮಸ್ಯೆ ಸರ್ವೇ ಸಾಮಾನ್ಯ. ಆದರೆ, ವಯಸ್ಕರಲ್ಲಿ, ಚಿಕ್ಕ ವಯಸ್ಸಿನವರಲ್ಲಿ ನಿದ್ರಾಹೀನತೆ ಸಮಸ್ಯೆಯೂ ಇತರೆ ರೋಗಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು.
ನಿದ್ರಾಹೀನತೆ ಯಾವುದೇ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಆಹಾರದಷ್ಟೇ ನಿದ್ರೆಯೂ ಕೂಡ ಮುಖ್ಯ. ಆದರೆ, ನಮ್ಮಲ್ಲಿ ಕೆಲವರಿಗೆ ಸರಿಯಾಗಿ ನಿದ್ರೆಯೇ ಬರುವುದಿಲ್ಲ. ಇಲ್ಲವೇ ಬೇಗನೆ ಎಚ್ಚರಗೊಳ್ಳುವುದು, ರಾತ್ರಿ ವೇಳೆ ಒಮ್ಮೆ ಎಚ್ಚರವಾದರೆ ಎಷ್ಟೇ ಪ್ರಯತ್ನಿಸಿದರೂ ಕೂಡ ಮತ್ತೆ ನಿದ್ರೆ ಬರದೇ ಇರುವುದು. ಇಂತಹ ಎಲ್ಲಾ ಸ್ಥಿತಿಯನ್ನೂ ನಿದ್ರಾಹೀನತೆ ಸಮಸ್ಯೆ ಎನ್ನಲಾಗುತ್ತದೆ.
ನಿದ್ರಾಹೀನತೆಗೆ ಕಾರಣಗಳೇನು?
ಪ್ರತಿಯೊಬ್ಬರಿಗೂ ನಿದ್ರಾಹೀನತೆಗೆ ವಿಭಿನ್ನ ಕಾರಣಗಳಿರುತ್ತವೆ. ನಿದ್ರಾಹೀನತೆಯು ಏಕೆ ಉಂಟಾಗುತ್ತದೆ ಎಂಬುದಕ್ಕೆ ವೈದ್ಯರ ಬಳಿಯೂ ನಿಖರವಾದ ಕಾರಣಗಲಿಲ್ಲ. ಆದರೆ, ನಿಮ್ಮ ನಿತ್ಯ ಜೀವನದ ಒತ್ತಡ, ಆಯಾಸ, ಮನದಲ್ಲಿರುವ ಕೆಲವು ಹೇಳಿಕೊಳ್ಳಲಾಗದಂತಹ ಸಮಸ್ಯೆಗಳು ಹೀಗೆ ಹಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು.
Do these things before going to bed to get relief from insomnia problem.
17-05-24 10:47 pm
HK News Desk
Ramnagara Drowning, Three killed: ರಾಮನಗರ ; ಹೊ...
17-05-24 04:55 pm
Hubballi Anjali Murder, Vishwa Arrest: ಹುಬ್ಬಳ...
17-05-24 12:30 pm
South Teachers Constituency, Srikantegowda:...
16-05-24 10:37 pm
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
17-05-24 09:56 pm
HK News Desk
PM Modi, Ayodhya Ram Temple, Yogi Adityanath:...
17-05-24 05:59 pm
Cannes 2024, Aishwarya Rai Bachchan: ಕೇನ್ಸ್ ಚ...
17-05-24 02:44 pm
Girl dies inside cae, marrige Rajasthan: ಮದುವ...
16-05-24 04:30 pm
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
17-05-24 09:17 pm
Mangalore Correspondent
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
Mangalore Airport, Missing: ಕದ್ರಿಯಿಂದ ಆಟೋದಲ್ಲ...
16-05-24 09:59 pm
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
17-05-24 09:52 pm
HK News Desk
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm
Bangalore crime, Fraud, Parameshwara ministe...
17-05-24 02:09 pm