ಬ್ರೇಕಿಂಗ್ ನ್ಯೂಸ್
12-06-23 07:25 pm Source: Vijayakarnataka ಡಾಕ್ಟರ್ಸ್ ನೋಟ್
ಬಿಪಿಯಷ್ಟೇ ವೇಗವಾಗಿ ಜನರಲ್ಲಿ ವ್ಯಾಪಿಸುತ್ತಿರುವ ಕಾಯಿಲೆ ಎಂದರೆ ಅದು ಸಕ್ಕರೆ ಕಾಯಿಲೆ. ಸಕ್ಕರೆ ಕಾಯಿಲೆ ಹೊಂದಿದ ಜನರ ದೇಹದಲ್ಲಿ ಹಾಗೂ ಜೀವನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಮೊದಲಿನಂತೆ ಇರಲು ಆಗುವುದಿಲ್ಲ, ಮೊದಲಿನಂತೆ ತಿನ್ನಲು ಆಗುವುದಿಲ್ಲ. ಬೇರೆ ಬೇರೆ ಆಹಾರಗಳನ್ನು ಇಷ್ಟಪಟ್ಟರು ಸಹ ಅವುಗಳಿಂದ ದೂರ ಉಳಿಯಬೇಕು.
ಏಕೆಂದರೆ ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಏರಿಕೆಯಾಗುತ್ತದೆ ಎನ್ನುವ ಭಯ. ಆದರೆ ಎಲ್ಲಾ ಸಮಸ್ಯೆಗೂ ಒಂದು ಪರಿಹಾರವಿದೆ ಎನ್ನುವಂತೆ ಸಕ್ಕರೆ ಕಾಯಿಲೆಗೂ ಕೂಡ ಪರಿಹಾರ ಇದೆ. ಅದು ನೀವು ಹೇಗೆ ಅದನ್ನು ಕಂಟ್ರೋಲ್ ಮಾಡುತ್ತೀರಿ ಎನ್ನುವುದರ ಮೇಲೆ ನಿಂತಿದೆ. ಈ ಲೇಖನದಲ್ಲಿ ಶುಗರ್ ಕಂಟ್ರೋಲ್ ಮಾಡುವ ಕೆಲವೊಂದು ಆಹಾರ ಪದ್ಧತಿಯ ಟೆಕ್ನಿಕ್ ಗಳನ್ನು ತಿಳಿಸಿಕೊಡಲಾಗಿದೆ.
ಸಕ್ಕರೆ ಕಾಯಿಲೆ ಕಾಣಿಸಿಕೊಂಡ ಮೇಲೆ....

ಸಕ್ಕರೆ ಕಾಯಿಲೆ ಕಂಟ್ರೋಲ್ ತಪ್ಪಿದಾಗ ಈ ರೀತಿ ಆಗುತ್ತದೆ.
![]()
ಸಕ್ಕರೆ ಕಾಯಿಲೆ ಇರುವವರಿಗೆ ಮಲಗುವ ಮುಂಚಿನ ಈ ಟಿಪ್ಸ್ ಸಹಕಾರಿ

ಒಂದು ವೇಳೆ ನಿಮ್ಮ ಬ್ಲಡ್ ಶುಗರ್ ಲೆವೆಲ್ ಹೆಚ್ಚಾದರೆ ಮತ್ತು ದಿನೇ ದಿನೇ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸುತ್ತಿದ್ದರೆ ಮಲಗುವ ಮುಂಚೆ ಈ ಟೆಕ್ನಿಕ್ ಗಳನ್ನು ಒಮ್ಮೆ ಟ್ರೈ ಮಾಡಿ. ಇದರಿಂದ ಆರೋಗ್ಯಕರವಾದ ಮತ್ತು ನೆಮ್ಮದಿಯ ನಿದ್ರೆ ನಿಮ್ಮದಾಗುತ್ತದೆ.
ಚಾಮೊಮೈಲ್ ಚಹಾ ಕುಡಿಯಿರಿ
![]()
ಒಂದು ಕಪ್ ತಾಜಾ ಚಾಮೊಮೈಲ್ ಚಹಾ ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ಯಾವ ರೀತಿ ಕಂಟ್ರೋಲ್ ಮಾಡುತ್ತೆ ಗೊತ್ತಾ?
ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಇರುವುದರಿಂದ ತಕ್ಷಣವೇ ನಿಮ್ಮ ಬ್ಲಡ್ ಶುಗರ್ ಲೆವೆಲ್ ಪ್ರಮಾಣವನ್ನು ಇಳಿಸುತ್ತದೆ. ನೀವು ಆನಂತರ ಆರಾಮವಾಗಿ ಮಲಗಿ ನಿದ್ರಿಸಬಹುದು.
ನೆನೆಸಿದ ಬಾದಾಮಿ

ನೆನೆಸಿದ ಮೆಂತೆಕಾಳುಗಳು

ವಜ್ರಾಸನದಲ್ಲಿ 15 ನಿಮಿಷ ಕುಳಿತುಕೊಳ್ಳಿ
![]()
ನಿಮ್ಮ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ಒಂದು ಯೋಗಾಸನ ಎಂದರೆ ಅದು ವಜ್ರಾಸನ. ರಾತ್ರಿಯ ಸಮಯದಲ್ಲಿ ಮಲಗುವ ಮುಂಚೆ 15 ನಿಮಿಷಗಳ ಕಾಲ ಈ ಆಸನದಲ್ಲಿ ಕುಳಿತುಕೊಳ್ಳಿ. ಇದು ನಿಮ್ಮ ರಕ್ತದ ಒತ್ತಡವನ್ನು ಕಂಟ್ರೋಲ್ ಮಾಡುತ್ತದೆ ಮತ್ತು ಶುಗರ್ ಪ್ರಮಾಣವನ್ನು ಸಹ ಕಂಟ್ರೋಲ್ ಮಾಡುತ್ತದೆ.
these super techniques will help you to control your diabetes.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm