ಬ್ರೇಕಿಂಗ್ ನ್ಯೂಸ್
11-05-23 08:02 pm Source: Vijayakarnataka ಡಾಕ್ಟರ್ಸ್ ನೋಟ್
ದೇಹದ ಪ್ರಮುಖ ಅಂಗಾಂಗಗಳಲ್ಲಿ ಒಂದಾದ ಪುಟ್ಟ ಹೃದಯ ಆರೋಗ್ಯಪೂರ್ಣವಾಗಿರಲು, ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು, ಸಮತೋಲನ ಆಹಾರಪದ್ಧತಿ ಹಾಗೂ ಜೀವನ ಶೈಲಿಯಲ್ಲಿನ ಬದಲಾವಣೆಗಳು. ಇವೆರಡೂ ಕೂಡ ಬಹಳ ಪ್ರಮುಖ ಅಸ್ತ್ರಗಳು. ಜೀವನ ಪರ್ಯಂತ ಈ ಎರಡೂ ಅಭ್ಯಾಸಗಳು ಯಾರು ಸರಿಯಾಗಿ ಅನುಸರಿಸಿಕೊಂಡು ಹೋಗುತ್ತಾರೆಯೋ, ಅವರಿಗೆ ಹೃದಯದ ಸಮಸ್ಯೆಗಳು ಕಂಡು ಬರುವ ಅಪಾಯ ಕಡಿಮೆ ಎಂದು ಹೇಳಬಹುದು.
ಹೃದಯದ ಆರೋಗ್ಯಕ್ಕೆ ನೈಸರ್ಗಿಕವಾಗಿ ಸಿಗುವ ಆಹಾರ ಪದಾರ್ಥಗಳ ಪ್ರಭಾವ ಹೆಚ್ಚು. ಉದಾಹರಣೆಗೆ ಹೇಳುವು ದಾದರೆ, ದಿನಾ ನೆನೆಸಿಟ್ಟ ಎರಡು-ಮೂರು ಬಾದಾಮಿ ಬೀಜಗಳ ಸೇವನೆ ಮಾಡಿದರೆ ಹೃದಯದ ಸಮಸ್ಯೆಗಳಿಂದ ದೂರವಿರಬಹುದು. ಆದರೆ ಕೇವಲ ಬಾದಾಮಿ ಮಾತ್ರವಲ್ಲ. ಇನ್ನೂ ಹಲವು ಆಹಾರಕ್ಕೆ ಹೃದಯದ ಆರೋಗ್ಯ ವನ್ನು ಕಾಪಾಡುವ ಶಕ್ತಿ ಇದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಕ್ಯಾರೆಟ್! ಹೌದು ಈ ಕೇಸರಿ ಬಣ್ಣದ ತರಕಾರಿಯನ್ನು ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಬಳಸಿದರೆ, ಹೃದಯದ ಆರೋಗ್ಯ ಹೇಗೆಲ್ಲಾ ವೃದ್ಧಿಯಾ ಗುತ್ತದೆ ಎನ್ನುವುದರ ಬಗ್ಗೆ ನೋಡೋಣ...
ಸಂಶೋಧನೆಯ ಪ್ರಕಾರ
ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಿರಿ!
ರಕ್ತದೊತ್ತಡವನ್ನು ನಿಯಂತ್ರಣ ಮಾಡಿ-ಹೃದಯವನ್ನು ಕಾಪಾಡುತ್ತೆ!
ಕ್ಯಾರೆಟ್ ಸೇವನೆಯ ವಿಧಾನ
ನೈಸರ್ಗಿಕ ಸಿಹಿ ಅಂಶ ಹೊಂದಿರುವ ಕ್ಯಾರೆಟ್ ಅನ್ನು ಹಸಿಯಾ ಗಿಯೂ ತಿನ್ನಬಹುದು, ಇಲ್ಲಾಂದ್ರೆ ಸಾರು, ಸಾಂಬಾರ್ ಗಳಲ್ಲಿನ ತರಕಾರಿಯಾಗಿ ಬಳಸಬಹುದು, ಈ ತರಕಾರಿಯನ್ನು ಬೇರೆ ತರಕಾರಿಗಳ ಜೊತೆಗೆ ಸಲಾಡ್ ರೀತಿ ಮಾಡಿಯೂ ಕೂಡ ಸೇವನೆ ಮಾಡಬಹುದು ಅಥವಾ ಸಣ್ಣದಾಗಿ ಕತ್ತರಿಸಿ, ಜ್ಯೂಸ್ ರೀತಿ ಮಾಡಿಯೂ ಕೂಡ ಕುಡಿಯಬಹುದು. ಹೀಗೆ ಯಾವುದೇ ರೀತಿಯಲ್ಲೂ ಸೇವಿಸಿದರೂ ಪ್ರಯೋಜನ ದೊರಕುವುದಂತೂ ಖಚಿತ.
ಹೃದಯದ ಆರೋಗ್ಯಕ್ಕೆ ಸಲಹೆಗಳು
eating carrots or having this veggies juice may help reduce heart risks.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm