ಬ್ರೇಕಿಂಗ್ ನ್ಯೂಸ್
29-04-23 08:26 pm Source: Vijayakarnataka ಡಾಕ್ಟರ್ಸ್ ನೋಟ್
ಈಗಿನ ಕಾಲದಲ್ಲಿ ನಾವು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ಕಲಬೆರಕೆ ರಾಸಾಯನಿಕ ಅಂಶಗಳಿಂದ ಕೂಡಿರುತ್ತವೆ. ನಾವು ಆರೋಗ್ಯಕರ ಎಂದುಕೊಂಡಿರುವ ಬಹುತೇಕ ಹಣ್ಣು ತರಕಾರಿಗಳು ಕಾಳು ಕಡಿ ಎಲ್ಲವೂ ಸಹ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಣ್ಣ ಪ್ರಮಾಣ ದಲ್ಲಾದರೂ ಮಾರಕವಾಗಿರುತ್ತವೆ.
ಈಗ ಬೇಸಿಗೆಕಾಲ. ನಮ್ಮ ದೇಹ ಹೆಚ್ಚು ತಂಪಾಗಿರಬೇಕು ಎಂದುಕೊಳ್ಳುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ನೀರಿನ ಅಂಶ ಇರುವ ಹಣ್ಣು ತರಕಾರಿಗಳನ್ನು ತಿನ್ನಲು ಬಯಸುತ್ತೇವೆ. ಅಂದರೆ ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರ್ಬೂಜ ಹಣ್ಣು ಇತ್ಯಾದಿ. ಕಲ್ಲಂಗಡಿ ಹಣ್ಣು ಎಂದ ತಕ್ಷಣ ಒಂದು ವಿಷಯ ಜ್ಞಾಪಕಕ್ಕೆ ಬಂತು. ಏನೆಂದರೆ ಇದು ಸಹ ರಾಸಾಯನಿಕ ಅಂಶಗಳಿಂದ ಕಲುಷಿತವಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಕಲ್ಲಂಗಡಿ ಹಣ್ಣಿನ ಸಿಹಿ, ಬಣ್ಣ ಅದರ ಜೀವಿತಾವಧಿ ಎಲ್ಲವೂ ಸಹ ರಾಸಾಯನಿಕದ ಕಾರಣ ಎಂದು ಹೇಳ ಲಾಗುತ್ತದೆ.
ಹಾಗಾದರೆ ಯಾವುದು ಆ ರಾಸಾಯನಿಕ?

ಈ ರಾಸಾಯನಿಕ ಸೇವನೆಯಿಂದ ಏನಾಗುತ್ತದೆ?
![]()
ಕಲ್ಲಂಗಡಿ ಹಣ್ಣನ್ನು ಬೇಗ ಹಣ್ಣಾಗುವಂತೆ ಮಾಡುವ ಟೆಕ್ನಿಕ್

ಕಾರ್ಬೈಡ್ ಸೇವಿಸುವ ಅಡ್ಡ ಪರಿಣಾಮಗಳು
![]()
ಇದನ್ನು ವಿಪರೀತ ವಿಷಕಾರಿ ಎಂದು ಗುರುತಿಸಲಾಗುತ್ತದೆ. ಮನುಷ್ಯರ ದೇಹಕ್ಕೆ ಇದು ಹೆಚ್ಚಿನ ಪ್ರಮಾಣದಲ್ಲಿ ಒಂದು ವೇಳೆ ಸೇರಿದರೆ, ಇದರಿಂದ ತಲೆನೋವು, ಚರ್ಮದ ಮೇಲೆ ದದ್ದುಗಳು ಜೊತೆಗೆ ಶ್ವಾಸಕೋಶದ ತೊಂದರೆ ಕೂಡ ಎದುರಾಗುತ್ತದೆ. ಕೆಲ ವರಿಗೆ ಪಾರ್ಶ್ವವಾಯು ಮತ್ತು ಕೋಮ ಕೂಡ ಎದುರಾಗ ಬಹುದು.
ಸೀಸನಲ್ ಹಣ್ಣುಗಳ ವಿಚಾರದಲ್ಲಿ ಎಚ್ಚರವಾಗಿರಿ
:max_bytes(150000):strip_icc()/how-to-grow-watermelons-1403491-04-486c20b0c2a54ebe97b437d6707fff65.jpg)
your favourite watermelon is with carbide chemical be aware.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm