ಬ್ರೇಕಿಂಗ್ ನ್ಯೂಸ್
04-01-23 07:43 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ಚಳಿಗಾಲದ ಸಮಯಲ್ಲಿ ಬಿಸಿಬಿಸಿ ಇರುವ ಆಹಾರ ಸೇವನೆ ಮಾಡ ಬೇಕೆಂದು ಮನಸ್ಸು ಹಾತೊರೆಯುತ್ತದೆ. ಅದರಲ್ಲೂ ಸಂಜೆಯ ಸಮಯ ಆಗುತ್ತಿದ್ದಂತೆ, ಟೀ ಜೊತೆಗೆಗೆ ಬಿಸಿ ಬಿಸಿಯಾಗಿರುವ ಎಣ್ಣೆಯಲ್ಲಿ ಕರಿದ ತಿಂಡಿ ಇದ್ದರೆ, ಆಹಾ ಅದರ ಮಜಾನೇ ಬೇರೆ!
ಆದರೆ ಬಾಯಿಗೆ ರುಚಿಕೊಡುವ ಇಂತಹ ತಿಂಡಿಗಳನ್ನು ಆಗಾಗ ಸೇವಿಸುವುದರಿಂದ ಜೀರ್ಣವ್ಯವಸ್ಥೆ ಏರುಪೇರಾಗಿ ಆರೋಗ್ಯಕ್ಕೆ ತೊಂದರೆ ಆಗುವುದು ಮಾತ್ರವಲ್ಲದೆ ದೇಹದ ತೂಕವೂ ಕೂಡ ಹೆಚ್ಚಾಗಬಹುದು. ಇವೆಲ್ಲದರ ಜೊತೆಗೆ ಈಗಾಗಲೇ ಅಧಿಕ ರಕ್ತದೊತ್ತಡದಿಂದ ಇರುವ ವ್ಯಕ್ತಿಗಳು, ಎಣ್ಣೆ ಹಾಗೂ ಉಪ್ಪಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರ ಇದ್ದಷ್ಟು ಒಳ್ಳೆಯದು. ಪ್ರಮುಖವಾಗಿ ಇಂತಹ ದೀರ್ಘಕಾಲದ ಕಾಯಿಲೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂದರೆ ತಮ್ಮ ದೈನಂದಿನ ಆಹಾರವನ್ನು ಎಚ್ಚರಿಕೆಯಿಂದ ಅನುಸರಿಸುವ ಅಭ್ಯಾಸವನ್ನು ಮಾಡಿ ಕೊಳ್ಳಬೇಕಾಗುತ್ತದೆ....
ರಕ್ತದೊತ್ತಡದ ಸಮಸ್ಯೆ
ಹಾಗಾದ್ರೆ ಈ ಕಾಯಿಲೆಗೆ ಕಾರಣಗಳೇನು?
ನಾರಿನಾಂಶ ಹಾಗೂ ಪೊಟ್ಯಾಶಿಯಂ ಹೆಚ್ಚಿರುವ ಆಹಾರಗಳು
ಮೆಗ್ನಿಶಿಯಂ ಅಂಶ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಬೇಕು..
ಬಸಳೆ, ಪಾಲಕ್ ಸೊಪ್ಪು, ಬ್ರಾಕೋಲಿ, ಹರಿವೆ, ಬಾದಾಮಿ ಬೀಜಗಳು, ಇತ್ಯಾದಿಗಳಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಅಂಶ ಕಂಡು ಬರುತ್ತದೆ. ಹೀಗಾಗಿ ಇಂತಹ ತರಕಾರಿಗಳನ್ನು ನಿತ್ಯವೂ ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳುತ್ತಾ ಬಂದ್ರೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟು ಕೊಳ್ಳಲು ನೆರವಾಗುತ್ತದೆ.
ಸೇವಿಸಬಾರದ ಆಹಾರಗಳು
What To Eat And Avoid For Maintain Blood Pressure During Winter Season.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm