ಬ್ರೇಕಿಂಗ್ ನ್ಯೂಸ್
28-12-22 07:01 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನಿಗೆ ಸಿಗಬೇಕಾದ ಸಮಯಕ್ಕೆ ಸಿಗಬೇಕಾದ ಎಲ್ಲಾ ಪೌಷ್ಟಿಕ ಸತ್ವಗಳು ಸಿಕ್ಕರೆ ಆತನಿಗೆ ಕಾಯಿಲೆ ಎನ್ನುವುದೇ ಬರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಎದುರಾಗುವ ಪೌಷ್ಟಿಕಾಂಶಗಳ ಕೊರತೆ ಆತನ ಆರೋಗ್ಯವನ್ನು ಹಡಗಡಿಸುತ್ತವೆ. ವರ್ಷಕ್ಕೊಂದು ಬಾರಿ ರಕ್ತ ಪರೀಕ್ಷೆ ಮಾಡಿಸಬೇಕು ಎಂದು ವೈದ್ಯರು ಹೇಳುತ್ತಾರೆ.
ಹಾಗೆ ಮಾಡಿಸಿಕೊಂಡು ನಮಗೆ ದೇಹದಲ್ಲಿ ಯಾವ ಪೌಷ್ಟಿಕ ಸತ್ವದ ಕೊರತೆ ಇದೆ ಎಂದು ತಿಳಿದುಕೊಂಡು ಅದಕ್ಕೆ ಸಂಬಂಧ ಪಟ್ಟಂತೆ ಆಹಾರಗಳನ್ನು ಸೇವಿಸುವುದು ಮನುಷ್ಯನ ನಿಜವಾದ ಬುದ್ಧಿವಂತಿಕೆ ಆಗಬೇಕು. ಒಂದು ವೇಳೆ ವೈದ್ಯರು ಈ ರೀತಿ ಬ್ಲಡ್ ರಿಪೋರ್ಟ್ ನೋಡಿ ಅಪ್ಪಿ ತಪ್ಪಿ ಕಬ್ಬಿಣದ ಅಂಶದ ಕೊರತೆ ಅಥವಾ ಅನೀಮಿಯ ಇದೆ ಎಂದು ಹೇಳಿದರೆ, ಈ ಕೆಳಗಿನ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ದೂರ ಇರಿ..
ಕ್ಯಾಲ್ಸಿಯಂ ಇರುವ ಆಹಾರಗಳು
ಟ್ಯಾನಿನ್ ಹೆಚ್ಚಾಗಿರುವ ಆಹಾರಗಳು
ಗ್ಲೂಟನ್ ಹೆಚ್ಚಾಗಿ ಹೊಂದಿರುವ ಆಹಾರಗಳು
ಫೈಟೇಟ್ ಹೆಚ್ಚಿರುವ ಆಹಾರಗಳು
ಆಕ್ಸಲಿಕ್ ಆಮ್ಲ ಇರುವ ಆಹಾರಗಳು
Iron Deficient Patients Should Stay Away From These Foods.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 11:06 pm
Mangalore Correspondent
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm