ಬ್ರೇಕಿಂಗ್ ನ್ಯೂಸ್
31-10-22 07:19 pm Source: Vijayakarnataka ಡಾಕ್ಟರ್ಸ್ ನೋಟ್
ಮೊಸರು ಒಂದು ಆರೋಗ್ಯಕರ ಆಹಾರ ಪದಾರ್ಥ. ನಾವು ವಿವಿಧ ಸಂದರ್ಭದಲ್ಲಿ ವಿವಿಧ ಆಹಾರ ಪದಾರ್ಥಗಳ ಜೊತೆ ಮೊಸರು ಸೇವನೆ ಮಾಡುತ್ತೇವೆ. ಆದರೆ ಯಾವ ಸಂದರ್ಭದಲ್ಲಿ ಯಾವ ಆಹಾರ ಪದಾರ್ಥಗಳ ಜೊತೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮೊಸರು ತಿನ್ನಲು ಸ್ವಲ್ಪ ಹುಳಿ ಇರುತ್ತದೆ. ಊಟ ಆದ ನಂತರದಲ್ಲಿ ಇದರ ಪ್ರಭಾವ ಇರುತ್ತದೆ ಮತ್ತು ಇದೊಂದು ಭಾರವಾದ ಆಹಾರ ಪದಾರ್ಥವಾಗಿದ್ದು, ದೇಹಕ್ಕೆ ಉಷ್ಣ ಪ್ರಭಾವ ಉಂಟು ಮಾಡುತ್ತದೆ. ಈ ಬಗ್ಗೆ ಆಯುರ್ವೇದ ತಜ್ಞರಾದ ಡಾ. ಐಶ್ವರ್ಯ ಸಂತೋಷ್ ಏನು ಹೇಳುತ್ತಾರೆ ನೋಡೋಣ ಬನ್ನಿ. ದೇಹದಲ್ಲಿ ಕಫ ಮತ್ತು ಪಿತ್ತ ದೋಷವನ್ನು ಹೆಚ್ಚು ಮಾಡಿ ವಾತ ದೋಷವನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಮೊಸರು ಕೆಲಸ ಮಾಡುತ್ತದೆ....
ರಾತ್ರಿಯ ಸಮಯದಲ್ಲಿ ಮೊಸರು ಸೇವನೆ ಬೇಡ
ಇದಕ್ಕೆ ಕಾರಣವಿದೆ. ನಮ್ಮ ದೇಹದಲ್ಲಿ ಮೊಸರು ಕಫ ಹೆಚ್ಚು ಮಾಡುತ್ತದೆ. ಅಷ್ಟೇ ಅಲ್ಲದೆ ರಾತ್ರಿಯ ಸಮಯದಲ್ಲಿ ನಮ್ಮ ಎದೆಯ ಭಾಗದ ಕಫ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಾಧಾರಣ ಶೀತ, ಕೆಮ್ಮಿನಿಂದ ಪ್ರಾರಂಭವಾಗಿ ಕಫ ನಮ್ಮ ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಕಂಡುಬರುವಂತೆ ಮಾಡ ಬಹುದು.
ಮೊಸರನ್ನು ಬಿಸಿ ಮಾಡಬಾರದು ಅಥವಾ ಕುದಿಸಬಾರದು
ಸಕ್ಕರೆ, ತುಪ್ಪ ಬಿಟ್ಟು ಮೊಸರು ತಿನ್ನಬೇಡಿ
ಹೌದು ಇದು ಸತ್ಯ. ದೇಹದಲ್ಲಿ ಉಂಟಾಗುವ ದೋಷಗಳನ್ನು ಸಮತೋಲನಗೊಳಿಸಲು ಮೊಸರಿನ ಜೊತೆ ಅಪ್ಪಟ ಹಸುವಿನ ತುಪ್ಪ, ಜೇನುತುಪ್ಪ ಅಥವಾ ನೆಲ್ಲಿಕಾಯಿ ಜೊತೆಗೆ ಸೇರಿಸಿ ತಿನ್ನಬೇಕು ಎಂದು ಹೇಳುತ್ತಾರೆ.
ಹೊಟ್ಟೆ ತುಂಬಿದ ನಂತರದಲ್ಲಿ ಮೊಸರು ಸೇವನೆ ಬೇಡ!
ನಿರಂತರವಾಗಿ ಮೊಸರನ್ನು ತಿನ್ನಬಾರದು. ಅಷ್ಟೇ ಅಲ್ಲದೆ ಮೊಸರು ತುಂಬಾ ಚುರುಕು. ಅಂದರೆ ದೇಹಕ್ಕೆ ಉಷ್ಣ ಪ್ರಭಾವವನ್ನು ಉಂಟುಮಾಡುತ್ತದೆ ಮತ್ತು ಮಲಬದ್ಧತೆ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಪ್ರತಿದಿನ ಮೊಸರು ತಿನ್ನುವ ಬದಲು ಮೊಸರಿನಿಂದ ಮಜ್ಜಿಗೆ ಮಾಡಿ ಕುಡಿಯಬಹುದು.
ಈ ಸಮಸ್ಯೆಗಳು ಇದ್ದರೆ ಮೊಸರು ತಿನ್ನಬೇಡಿ
Ayurveda Suggests Some Helpful Tips For Having Curd.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
05-08-25 10:39 pm
Bangalore Correspondent
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm