ಬ್ರೇಕಿಂಗ್ ನ್ಯೂಸ್
            
                        05-10-22 08:19 pm Source: Vijayakarnataka ಡಾಕ್ಟರ್ಸ್ ನೋಟ್
            ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆ ಮುರಿತದ ಅಪಾಯವಾಗಿದೆ. ಮೂಳೆ ಮುರಿತವಾಗುವವರೆಗೂ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ.ಮೂಳೆ ನಷ್ಟ ಮತ್ತು ಮೂಳೆ ಬೆಳವಣಿಗೆಯು ಯಾವುದೇ ವ್ಯಕ್ತಿಯ ಸಾಮಾನ್ಯ ಜೀವನ ಚಕ್ರದ ಭಾಗವಾಗಿದೆ, ಆದರೆ ಮೂಳೆಯ ಬೆಳವಣಿಗೆಗಿಂತ ಮೂಳೆಯ ನಷ್ಟದ ಪ್ರಮಾಣವು ವೇಗವಾಗಿದ್ದಾಗ ಆಸ್ಟಿಯೊಪೊರೋಸಿಸ್ ಸಮಸ್ಯೆ ಉಂಟಾಗುತ್ತದೆ. ಆಸ್ಟಿಯೊಪೊರೋಸಿಸ್ಗೆ ಕಾರಣವಾಗುವ ಹಲವಾರು ಅಂಶಗಳಿವೆ ಅವುಗಳು ಯಾವವು ಎನ್ನುವ ಬಗ್ಗೆ ಡಾ. ಅತುಲ್ ಮಿಶ್ರಾ ಮಾಹಿತಿ ನಿಡಿದ್ದಾರೆ ಇಲ್ಲಿದೆ ನೋಡಿ.
ವಯಸ್ಸು

ಪ್ರತಿಯೊಬ್ಬರಿಗೂ ಕೂಡ ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ . 35 ವರ್ಷಗಳ ನಂತರ, ಹಳೆಯ ಮೂಳೆಯ ನಷ್ಟವನ್ನು ಬದಲಿಸಲು ದೇಹವು ಕಡಿಮೆ ಹೊಸ ಮೂಳೆಯನ್ನು ನಿರ್ಮಿಸುತ್ತದೆ. ಸಾಮಾನ್ಯವಾಗಿ, ನೀವು ವಯಸ್ಸಾದಂತೆ, ನಿಮ್ಮ ಒಟ್ಟು ಮೂಳೆ ದ್ರವ್ಯರಾಶಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.
ಅನುವಂಶೀಯತೆ

ಸಣ್ಣ, ತೆಳ್ಳಗಿನ ದೇಹ ರಚನೆ, ತೆಳುವಾದ ಚರ್ಮ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸಬಹುದು. ಕೆಲವು ಜನರು ಆರಂಭಿಕ ಜೀವನದಲ್ಲಿ ಆಸ್ಟಿಯೊಪೊರೋಸಿಸ್ ಅನ್ನು ಏಕೆ ಅಭಿವೃದ್ಧಿಪಡಿಸುತ್ತಾರೆ ಎಂಬುದನ್ನು ವಿವರಿಸಲು ಅನುವಂಶಿಕತೆಯು ಸಹಾಯ ಮಾಡುತ್ತದೆ. ಹೀಗಾಗಿ ಕುಟುಂಬದಲ್ಲಿ ಯಾರಿಗಾದರೂ ಸಂಧಿವಾತದ ಸಮಸ್ಯೆ ಇದ್ದರೆ ಅಂತಹವರು ಎಚ್ಚರಿಕೆವಹಿಸುವುದು ಅಗತ್ಯವಾಗಿರುತ್ತದೆ.
ಪೋಷಣೆ ಮತ್ತು ಜೀವನಶೈಲಿ
![]()
ಕಡಿಮೆ ಕ್ಯಾಲ್ಸಿಯಂ ಆಹಾರ, ಕಡಿಮೆ ದೇಹದ ತೂಕ ಮತ್ತು ಜಡ ಜೀವನಶೈಲಿ ಸೇರಿದಂತೆ ಕಳಪೆ ಪೋಷಣೆಯು ಆಸ್ಟಿಯೊಪೊರೋಸಿಸ್ಗೆ ಸಂಬಂಧಿಸಿದೆ, ಹಾಗೆಯೇ ಧೂಮಪಾನ ಮತ್ತು ಅತಿಯಾದ ಮದ್ಯಪಾನ ಕೂಡ ಅಸ್ಥಿಸಂಧಿವಾತಕ್ಕೆ ಕಾರಣವಾಗುತ್ತದೆ.
ಔಷಧಿಗಳು ಮತ್ತು ಇತರ ರೋಗಗಳು
![]()
ಆಸ್ಟಿಯೊಪೊರೋಸಿಸ್ ಅನ್ನು ಸ್ಟೀರಾಯ್ಡ್ಗಳು ಸೇರಿದಂತೆ ಕೆಲವು ಔಷಧಿಗಳ ಬಳಕೆಗೆ ಮತ್ತು ಕೆಲವು ಥೈರಾಯ್ಡ್ ಸಮಸ್ಯೆಗಳು ಸೇರಿದಂತೆ ಇತರ ಕಾಯಿಲೆಗಳಿಗೆ ಸಂಬಂಧಿಸಿದೆ. ಆದ್ದರಿಂದ ಹೆಚ್ಚು ಮಾತ್ರೆಗಳನ್ನು ತೆಗೆದುಕೊಒಂಡರೆ ಮೂಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಸಂಧಿವಾತವನ್ನು ತಡೆಯಲು ಹೀಗೆ ಮಾಡಬಹುದು
![]()
            
            
            How To Prevent The Osteoporosis Naturally.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm