ಬ್ರೇಕಿಂಗ್ ನ್ಯೂಸ್
            
                        12-09-22 07:39 pm Source: Vijayakarnataka ಡಾಕ್ಟರ್ಸ್ ನೋಟ್
            ವಿಪರೀತ ಹಿಂಸೆ ಕೊಡುವ ಮೈಗ್ರೇನ್ ತಲೆನೋವಿಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಆಲೋಚಿಸುತ್ತಿದ್ದರೆ, ನಿಮಗೊಂದು ಹೊಸ ತರಹದ ಪರಿಹಾರವನ್ನು ಹೇಳಲು ಹೊರಟಿದ್ದೇವೆ. ಅದು ನಮ್ಮ ನಿಮ್ಮ ಮನೆಯಲ್ಲಿ ಒಂದು ತರಕಾರಿಯಾಗಿ ಬಳಸಲ್ಪಡುವ ಆಹಾರ ಪದಾರ್ಥ. ಯಾವುದು ಗೊತ್ತಾ?
ನೀವು ಗೋಬಿಮಂಚೂರಿ ಮಾಡಲು ಬಳಸುವ ಎಲೆಕೋಸು! ಹೌದು. ಎಲೆಕೋಸಿನಲ್ಲಿ ತಲೆನೋವನ್ನು ಉಪಶಮನ ಮಾಡುವ ಗುಣವಿದೆ. ಹೀಗೆ ಎಂದು ಸಂಶೋಧನೆ ಹೇಳಿದೆ. ಎಲೆಕೋಸಿನ ಎಲೆಗಳನ್ನು ಬಳಸುವ ಮೂಲಕ ತಲೆನೋವನ್ನು ಪರಿಹರಿಸಿಕೊಳ್ಳಬಹುದು. ಈ ಲೇಖನದಲ್ಲಿ ಈ ವಿಚಾರವಾಗಿ ತಿಳಿಸಿಕೊಡಲಾಗಿದೆ.,,,
ಎಲೆಕೋಸು ಮತ್ತು ತಲೆನೋವು

ಮೈಗ್ರೇನ್ ಸಮಸ್ಯೆ ಇದ್ದರೆ

ಒಂದು ವೇಳೆ ನಿಮಗೂ ಸಹ ಮೈಗ್ರೇನ್ ತೊಂದರೆ ಇದ್ದರೆ, ಹೂಕೋಸಿನ ಎಲೆಗಳನ್ನು ನೈಸರ್ಗಿಕವಾದ ನೋವು ನಿವಾರಕವಾಗಿ ಬಳಸಬಹುದಾಗಿದೆ. ಹೇಗೆಂದು ನೋಡೋಣ ಬನ್ನಿ...
ಮೈಗ್ರೇನ್ಗೆ ಕ್ಯಾಬೇಜ್ ಬಳಸುವ ವಿಧಾನ
/greencabbageDianaMiller-750a13ed901b46cd807bee7ed0ed8586.jpg)
ಮೈಗ್ರೇನ್ಗೆ ಒಂದಿಷ್ಟು ಮನೆಮದ್ದುಗಳು

ಶುಂಠಿ:ಆಯುರ್ವೇದದಲ್ಲಿ ಶುಂಠಿಗೆ ವಿಶೇಷವಾದ ಸ್ಥಾನಮಾನವಿದೆ. ಹಿಂದಿನ ಕಾಲದಿಂದಲೂ ಕೂಡ ಅಷ್ಟೇ ಶುಂಠಿಯನ್ನು ಹಲವಾರು ಔಷಧಿಗಳಲ್ಲಿ ಬಳಕೆ ಮಾಡುತ್ತಾ ಬರಲಾಗಿದೆ. ಏಕೆಂದರೆ ಹಲವಾರು ಆರೋಗ್ಯ ಸಮಸ್ಯೆಗಳ ಪರಿಹಾರ ಮಾಡುವಲ್ಲಿ ಇವುಗಳ ಪಾತ್ರ ಬಲು ದೊಡ್ಡದು.
ಇನ್ನು ಮೈಗ್ರೇನ್ ಸಮಸ್ಯೆ ಇರುವವರು ಸ್ವಲ್ಪ ಶುಂಠಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಶುಂಠಿ ಚಹಾ ಕೂಡ ಸೇವನೆ ಮಾಡಬಹುದು.
ಗಿಡಮೂಲಿಕೆ ತೈಲದ ಮಸಾಜ್
![]()
ತಲೆನೋವು ಎದುರಾದ ಕೂಡಲೇ ಕುತ್ತಿಗೆ ಮತ್ತು ಭುಜಗಳ ಭಾಗಕ್ಕೆ ಕೊಂಚ ಮಸಾಜ್ ಮಾಡಿಸಿ ಕೊಳ್ಳುವು ದರಿಂದಲೂ ಈ ನೋವು ಉಲ್ಬಣಗೊಳ್ಳದಂತೆ ತಡೆಯ ಬಹುದು. ಮಸಾಜ್ಗಾಗಿ ಗಿಡಮೂಲಿಕೆ ತೈಲ ಗಳಾದ ಪುದೀನಾ ತೈಲ ಅಥವಾ ರೋಸ್ಮರಿ ತೈಲವನ್ನು ಬಳಸಬಹುದು.
ಸರಿಯಾದ ಆಹಾರವನ್ನು ಸೇವನೆ ಮಾಡಿ
![]()
ತಜ್ಞರು ಹೇಳುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳು ಹೆಚ್ಚಾಗಿ ಎಣ್ಣೆಯಾಂಶ ಇರುವ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ಉರಿಯೂತದ ಪ್ರಭಾವವನ್ನು ಹೆಚ್ಚು ಮಾಡಿ, ತಲೆ ನೋವಿನ ಸಮಸ್ಯೆಗೆ ಕಾರಣವಾಗುತ್ತದೆ. ಮೈಗ್ರೇನ್ ಸಮಸ್ಯೆ ಕೂಡ ಕಂಡುಬರಲು ಇದೇ ಕಾರಣ. ಹಾಗಾಗಿ ಯಾವ ಆಹಾರ ಪದಾರ್ಥಗಳನ್ನು ತಿಂದರೆ ನಿಮಗೆ ತಲೆನೋವು ಬರುತ್ತದೆ ಎಂಬುದನ್ನು ಮೊದಲು ತಿಳಿದುಕೊಂಡು ಅವುಗಳಿಂದ ಸಾಧ್ಯವಾದಷ್ಟು ದೂರವಿರಿ.
ಗ್ರೀನ್ ಟೀ

            
            
            Migraine Can Be Reduced By Cabbage Magically.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 06:15 pm
                        
            
                  
                Mangalore Correspondent    
            
                    
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm