ಬ್ರೇಕಿಂಗ್ ನ್ಯೂಸ್
23-08-22 07:45 pm Source: Vijayakarnataka ಡಾಕ್ಟರ್ಸ್ ನೋಟ್
ನಿಮಗೆ ನೆಗಡಿ, ಕೆಮ್ಮು ಜಾಸ್ತಿ ಇದೆಯಾ? ರಾತ್ರಿ ಹೊತ್ತು ಕೆಮ್ಮು ಜಾಸ್ತಿ ಬರುತ್ತಾ? ವೈದ್ಯರು ಅಸ್ತಮಾ ಎಂದು ಹೇಳಿದ್ದಾರಾ? ಹಾಗಿದ್ದರೆ ನೀವು ಪುದಿನ ಸೊಪ್ಪನ್ನು ಬಳಸಬೇಕು. ವಿವಿಧ ರೂಪಗಳಲ್ಲಿ ನೀವು ಬಳಸಬಹುದು. ಮುಖ್ಯವಾಗಿ ಪುದೀನಾ ಎಲೆಗಳ ಚಹ ತಯಾರು ಮಾಡಿಕೊಂಡು ಕುಡಿ ಯುವುದು ಒಳ್ಳೆಯದು. ಸಾಕಷ್ಟು ಒಳ್ಳೆಯ ರೀತಿಯಲ್ಲಿ ಇದರಿಂದ ಪ್ರಯೋಜನ ಸಿಗುತ್ತದೆ. ನಿಮ್ಮ ಆರೋಗ್ಯ ತೊಂದರೆ ಇಂದ ನಿಮಗೆ ಪರಿಹಾರ ಕೂಡ ಸಿಗುತ್ತದೆ. ಹೇಗೆ ಎಂದು ಇಲ್ಲಿ ತಿಳಿದುಕೊಳ್ಳೋಣ ಬನ್ನಿ...
ಕೆಮ್ಮು ಮತ್ತು ಅಸ್ತಮಾಗೆ ಪುದೀನಾ ಎಲೆಗಳು
ನಿಮ್ಮ ಕೆಮ್ಮು ಮತ್ತು ಅಸ್ತಮಾ ಸಮಸ್ಯೆಗೆ ಪುದೀನಾ ಒಂದು ಮನೆ ಮದ್ದು ಎಂದು ಹೇಳ ಬಹುದು. ಇದಕ್ಕೆ ನೀವು ಏನು ಮಾಡಬಹುದು ಎಂದು ಕೇಳಿದರೆ ಇಲ್ಲಿವೆ ಪರಿಹಾರಗಳು.
ಮೊದಲನೆಯದು
ಎರಡನೆಯದು
ಒಂದು ವೇಳೆ ನೀವು ಆಸ್ತಮ ಸಮಸ್ಯೆಯಿಂದ ಈಗಾಗಲೇ ಬಳಲುತ್ತಿದ್ದರೆ, ನೀವು ಪುದೀನಾ ಸಾರವನ್ನು ಅಥವಾ ಆವಿಯನ್ನು ಮೇಲಿನ ರೀತಿ ತೆಗೆದುಕೊಂಡರೆ ಅದರಲ್ಲಿರುವ ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳು ಶ್ವಾಸಕೋಶದ ಒಳಭಾಗಕ್ಕೆ ತಲುಪಿ ಗಂಟಲಿನ ಭಾಗದಲ್ಲಿ ಮತ್ತು ಶ್ವಾಸಕೋಶದಲ್ಲಿ ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.
ಮೂರನೆಯದು
ನಾಲ್ಕನೆ ಪರಿಹಾರವನ್ನು ನೋಡೋಣ
Mint Leaves Will Have Double Impact On Your Asthama And Cold.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 03:45 pm
Mangalore Correspondent
Looking for a Reliable Nurse, Nanny, or House...
06-08-25 01:06 pm
Puttur Doctor Dr Keerthana Joshi, Suicide, Ma...
05-08-25 10:34 pm
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
06-08-25 05:43 pm
Bangalore Correspondent
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm