ಬ್ರೇಕಿಂಗ್ ನ್ಯೂಸ್
22-08-22 07:34 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮಲ್ಲಿ ಬಹಳಷ್ಟು ಜನರಿಗೆ ರಾತ್ರಿಯ ಹೊತ್ತು ಮಲಗುವ ಮುಂಚೆ ಒಂದು ಲೋಟ ಹಾಲು ಕುಡಿದು ಮಲಗುವ ಅಭ್ಯಾಸವಿರುತ್ತದೆ. ಕೆಲವರು ಹಾಲಿಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯುತ್ತಾರೆ. ಇನ್ನು ಕೆಲವರು ಕೇಸರಿ, ಮತ್ತೆ ಕೆಲವರು ಸಾಧಾರಣ ಸಕ್ಕರೆ, ಹಾರ್ಲಿಕ್ಸ್, ಬೋರ್ನ್ವಿಟ ಹೀಗೆ ತಮಗೆ ಇಷ್ಟವಾದ ಮಿಶ್ರಣ ಮಾಡಿಕೊಂಡು ಕುಡಿಯುತ್ತಾರೆ.
ಬಹುತೇಕ ಜನರಿಗೆ ಹಾಲು ಕುಡಿಯುವುದು ಅಭ್ಯಾಸ ಮಾತ್ರವಲ್ಲ ಬದಲಿಗೆ ಅದರ ರುಚಿ ಆಸ್ವಾದಿಸುವುದು ಕೂಡ ಮನಸ್ಸಿನಲ್ಲಿ ಇರುತ್ತದೆ. ಆದರೆ ನಾವು ಕುಡಿಯುವ ಯಾವುದೇ ಪಾನೀಯ ನಮಗೆ ಆರೋಗ್ಯವನ್ನು ವೃದ್ಧಿಸಬೇಕು.
ಅದರಿಂದ ಯಾವುದೇ ಅಡ್ಡಪರಿಣಾಮಗಳು ಎದುರಾಗಬಾರದು. ಇಂತಹ ಸಾಧ್ಯತೆಯನ್ನು ನಿರ್ವಹಣೆ ಮಾಡುವ ಮತ್ತು ರಾತ್ರಿಯಲ್ಲಿ ಹಾಲು ಕುಡಿದ ಮೇಲೆ ನೆಮ್ಮದಿಯಿಂದ ನಿದ್ರೆ ಮಾಡುವ ಅವಕಾಶವನ್ನು ಒದಗಿಸುವ ಒಂದು ಆಹಾರ ಪದಾರ್ಥವನ್ನು ನೀವು ಹುಡುಕುತ್ತಿದ್ದೀರಿ ಎಂದಾದರೆ ಅದು ಗೋಡಂಬಿ ಬೀಜ ಎಂದು ನೇರವಾಗಿ ಹೇಳಬಹುದು.
ಗೋಡಂಬಿ ಬೀಜಗಳಲ್ಲಿ ಸಿಗುವ ಪ್ರಯೋಜನಗಳು
![]()
ಗೋಡಂಬಿ ಬೀಜಗಳ ಆರೋಗ್ಯ ಗುಣಗಳು

ಗೋಡಂಬಿ ಹಾಲು ತಯಾರಿಸುವುದು ಹೇಗೆ?

ಗೋಡಂಬಿ ಹಾಲಿನ ವಿಶೇಷವಾದ ಆರೋಗ್ಯ ಪ್ರಯೋಜನಗಳು
![]()
ಮೆದುಳಿನ ಆರೋಗ್ಯಕ್ಕೆ
![]()
Drink Cashew Milk To Sleep Like A Baby At Night.
01-06-26 09:44 pm
HK News Staffer
ಫೈನಲ್ ಸೋಲಿನ ಬೆನ್ನಲ್ಲೇ ಜಿಟಿಗೆ ಮತ್ತೊಂದು ಶಾಕ್...
01-06-26 11:31 am
ದೇಶದ ಸಿರಿವಂತ ಸಿಎಂ ಆಗಲಿದ್ದಾರೆ 'ಕನಕಪುರ ಬಂಡೆ' ಡಿ...
31-05-26 09:23 pm
ಜೂನ್ 3ರಂದು 24ನೇ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣ...
30-05-26 06:45 pm
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸರ್ಪ್ರೈಸ್ ಟ್ವಿಸ್ಟ್ ;...
30-05-26 01:14 pm
31-05-26 09:25 pm
HK News Staffer
ಸೌದಿ ಜೈಲಿನಲ್ಲಿ ಎರಡು ದಶಕಗಳ ಅಗ್ನಿಪರೀಕ್ಷೆ; 34 ಕೋ...
29-05-26 06:17 pm
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
01-06-26 07:05 pm
HK News Staffer
ಬೆಂಗಳೂರು–ಮಂಗಳೂರು ವಂದೇ ಭಾರತ್ ಟ್ರಯಲ್ಗೆ ಬ್ರೇಕ್...
01-06-26 02:22 pm
Bengaluru Mangaluru Vande Bharat: ಬೆಂಗಳೂರು–ಮಂ...
31-05-26 03:40 pm
ತಣ್ಣೀರುಬಾವಿ ಇಕೋ ಬೀಚ್ನಲ್ಲಿ ರಾಷ್ಟ್ರ ಮಟ್ಟದ ಸರ್ಫ...
30-05-26 09:52 pm
Mangalore News, Traffic: ಹೆದ್ದಾರಿ ಅಪಘಾತ ತಡೆಗೆ...
30-05-26 08:06 pm
01-06-26 08:16 pm
HK News Staffer
ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡ...
01-06-26 12:40 pm
ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಲಾಡ್ಜ್ನಲ್ಲಿ...
31-05-26 08:25 pm
ಬೀದಿ ಬದಿ ವ್ಯಾಪಾರಿಗೆ ನಿಂದಿಸಿ ವಿಡಿಯೋ ವೈರಲ್ ; ಸಾ...
31-05-26 05:06 pm
ಸತ್ಯನಾರಾಯಣ ಪೂಜೆ ಮುಗಿಸಿ ನದಿಗೆ ಇಳಿದವರು ಜಲಸಮಾಧಿ...
31-05-26 02:24 pm