ಬ್ರೇಕಿಂಗ್ ನ್ಯೂಸ್
01-08-22 07:58 pm Source: Vijayakarnataka ಡಾಕ್ಟರ್ಸ್ ನೋಟ್
ಆರೋಗ್ಯಕರವಾದ ಜೀವನ ನಡೆಸಬೇಕು ಎಂದರೆ, ನಾವು ಅದಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಹೊಂದಿರಬೇಕು. ಆಹಾರ ಪದ್ಧತಿಯ ಜೊತೆ ಜೀವನಶೈಲಿ ಕೂಡ ಒಂದಕ್ಕೊಂದು ತಾಳೆ ಆಗುವಂತೆ ಇರಬೇಕು. ನಾವು ನಮ್ಮ ದೇಹಕ್ಕೆ ಏನು ಸೇರಿಸುತ್ತೇವೆ ಎಂಬುದರ ಆಧಾರದ ಮೇಲೆ ನಮ್ಮ ಆರೋಗ್ಯ ನಿಂತಿರುತ್ತದೆ ಮತ್ತು ನಮ್ಮ ರೂಪುರೇಷೆಗಳು ಸಹ ಇರುತ್ತವೆ.
ಆರೋಗ್ಯಕರ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದರೆ ಅದಕ್ಕೆ ತನ್ನದೇ ಆದ ಕೆಲವು ಉತ್ತಮ ಮಾರ್ಗಗಳಿವೆ. ನಾವು ಆರೋಗ್ಯಕರ ಎಂದುಕೊಂಡಿರುವುದು ಕೆಲವೊಮ್ಮೆ ನಮ್ಮ ನಂಬಿಕೆಗೆ ಮೋಸ ಮಾಡುತ್ತದೆ. ಅಂತಹ ಒಂದು ವಿಚಾರವನ್ನು ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದೇನೆಂದರೆ ರಾತ್ರಿ ಹೊತ್ತು ಹಾಲು ಕುಡಿದು ಮಲಗುವ ಅಭ್ಯಾಸ ಅಷ್ಟು ಒಳ್ಳೆಯದಲ್ಲ ಎಂದು ತಿಳಿದುಬಂದಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಹಾಲಿನಲ್ಲಿ ಪ್ರೋಟಿನ್ ಮತ್ತು ಲ್ಯಾಕ್ಟೋಸ್ ಅಂಶವಿದೆ

ಹಾಲಿನಲ್ಲಿ ಪ್ರೋಟಿನ್ ಮತ್ತು ಲ್ಯಾಕ್ಟೋಸ್ ಇರುವುದು ನಿಮಗೂ ಕೂಡ ಗೊತ್ತು. ಇದೇ ಕಾರಣಕ್ಕೆ ಇದನ್ನು ಮಲಗಿಕೊಳ್ಳುವ ಮುಂಚೆ ಕುಡಿಯಬಾರದು ಎಂದು ಹೇಳುತ್ತಾರೆ. ಏಕೆಂದರೆ ಲ್ಯಾಕ್ಟೋಸ್ ಅಂಶ ಕಣ್ಣಿಗೆ ನಿದ್ರೆ ಹತ್ತದಂತೆ ಮಾಡುತ್ತದೆ. ಇದರಿಂದ ಜನರು ನಿದ್ರಾಹೀನತೆ ಸಮಸ್ಯೆಗೆ ಗುರಿಯಾಗಬಹುದು.
ವಿಷಕಾರಿ ಅಂಶಗಳು ದೂರಾಗುವುದಿಲ್ಲ!

ತಂಪಾದ ಹಾಲು ಕುಡಿಯಲೇಬೇಡಿ!
![]()
ಆರೋಗ್ಯ ತಜ್ಞರನ್ನು ಕೇಳಿದರೆ ಸ್ವಲ್ಪ ಉಗುರುಬೆಚ್ಚಗಿನ ಹಾಲನ್ನು ಬೇಕಾದರೆ ರಾತ್ರಿ ಹೊತ್ತು ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ.
ಆದರೆ ಯಾವುದೇ ಕಾರಣಕ್ಕೂ ಮಲಗುವ ಮುಂಚೆ ತಂಪಾದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಮಾರಕ ಎಂದು ಎಚ್ಚರಿಕೆ ಕೊಡುತ್ತಾರೆ.
ಜೀರ್ಣ ಶಕ್ತಿಗೆ ತೊಂದರೆಯಾಗುತ್ತದೆ

ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ

Drinking Milk Is Fine, But Not Before Bed Why.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm