ಬ್ರೇಕಿಂಗ್ ನ್ಯೂಸ್
27-07-22 07:56 pm Source: Vijayakarnataka ಡಾಕ್ಟರ್ಸ್ ನೋಟ್
ನಾವು ಚಿಕ್ಕ ಮಕ್ಕಳು ಆಗಿದ್ದ ಕಾಲದಿಂದಲೂ ಇಂದಿನವರೆಗೂ ನಮಗೆ ಸೀಬೇಕಾಯಿ ಎಂದರೆ ಬಹಳ ಇಷ್ಟ ಅಲ್ಲವೇ? ಆಗಂತೂ ಏನು ತಿಳಿಯದ ಕಾಲ. ಎಲ್ಲಾದರೂ ಸೀಬೆ ಮರ ಕಂಡರೆ, ಮನೆ ಓನರ್ ಕಣ್ಣು ತಪ್ಪಿಸಿ ಕಲ್ಲು ಹೊಡೆದು ಸೀಬೇಕಾಯಿ ಬೀಳಿಸಿಕೊಂಡು ಗೆಳೆಯರ ಜೊತೆಗೂಡಿ ತಿನ್ನುತ್ತಾ ಮಜಾ ಮಾಡಿಕೊಂಡು ರಸ್ತೆ ತುಂಬಾ ನಮ್ಮದೇ ಹವಾ ಎಂಬಂತೆ ಓಡಾಡುತ್ತಿದ್ದೆವು.
ಅದು ನಮ್ಮ ಜೀವನದಲ್ಲಿ ಮತ್ತೆ ಇನ್ನೆಂದು ಬರಲಾರದ ಒಂದು ರೀತಿಯ ಗೋಲ್ಡನ್ ಪಿರಿಯಡ್ ಎಂದು ಹೇಳಬಹುದು. ಸೀಬೇಕಾಯಿ ತಿನ್ನಲು ಒಂದು ನೆಪ ಅಷ್ಟೇ. ಆದರೆ ಅದರ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಸೀಬೆ ಕಾಯಿ ಸಿಪ್ಪೆ ಕೂಡ ಕೊಡುವಂತಹ ಆರೋಗ್ಯದ ಲಾಭಗಳಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಅದರಲ್ಲೂ ವಿಶೇಷವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದರಿಂದ ಪ್ರಯೋಜನ ಹೆಚ್ಚು. ವೈದ್ಯರ ಪ್ರಕಾರ ಸೀಬೇಕಾಯಿ ಅಥವಾ ಹಣ್ಣಿನ ಸಿಪ್ಪೆ ಹೇಗೆಲ್ಲಾ ಪ್ರಯೋಜನಕ್ಕೆ ಬರುತ್ತದೆ ಎಂಬುದನ್ನು ಇಲ್ಲಿ ನೀವು ತಿಳಿದುಕೊಳ್ಳಬಹುದು.
ಮಧುಮೇಹ ಮತ್ತು ಸೀಬೆಕಾಯಿ ಸಿಪ್ಪೆ ನಡುವಿನ ನಂಟು!
ಸೀಬೆಕಾಯಿ ಸಿಪ್ಪೆಯಲ್ಲಿ ಸಿಗುವ ಇತರ ಪ್ರಯೋಜನಗಳು
ಅಧ್ಯಯನಗಳು ಹೇಳುವಂತೆ
ಕೊನೆಯ ಮಾತು
ಆದರೆ ಒಂದು ಅಂಶ ನೆನಪಿರಲಿ. ಅದೇನೆಂದರೆ ಸೀಬೆಕಾಯಿ ಮೇಲ್ಭಾಗದಲ್ಲಿ ರಾಸಾಯನಿಕ ಅಂಶಗಳು ಮತ್ತು ಮೇಣ ಇರುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಅದನ್ನು ಸಂಪೂರ್ಣವಾಗಿ ಕತ್ತರಿಸಿ ಬಿಸಾಕುವ ಬದಲು ಚೆನ್ನಾಗಿ ನೀರಿನಲ್ಲಿ ತೊಳೆದು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಿ.
Its The Gauva Peel Helpful To The Sugar Patients Secretly.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm