ಬ್ರೇಕಿಂಗ್ ನ್ಯೂಸ್
            
                        01-08-20 02:02 pm Headline Karnataka News Network ನ್ಯೂಸ್ View
            ಮುಂಬೈ: ಜುಲೈ 31 ಭಾರತದ ಇತಿಹಾಸದಲ್ಲಿ ಅಚ್ಚೊತ್ತಿದ ದಿನ. ಯಾಕೆಂದರೇ ಭಾರತದಲ್ಲಿ ಮೊದಲು ಮೊಬೈಲ್ ಕರೆ (Mobile call) ಮಾಡಿದ ದಿನ ಇದಾಗಿದೆ. 25 ವರ್ಷಗಳ ಹಿಂದೆ 1995 ಜುಲೈ 31 ರಂದು ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು, ಕೇಂದ್ರ ಸಂವಹನ ಸಚಿವರಾಗಿದ್ದ ಸುಖ್ ರಾಮ್ ಅವರಿಗೆ ಮೊದಲ ಮೊಬೈಲ್ ಕರೆ ಮಾಡಿದ್ದರು.
ಮೊದಲ ಕರೆಯನ್ನು ನೋಕಿಯಾ ಮೊಬೈಲ್ ಬಳಸಿ ಮಾಡಲಾಗಿತ್ತು. ಈ ನೆಟ್ವರ್ಕ್ ಮೋದಿ ಟೆಲ್ಸ್ಟ್ರಾ ಅವರ ಮೊಬೈಲ್ ನೆಟ್ ಸೇವೆಯಾಗಿದ್ದು, ಇದು ಭಾರತದ ಬಿ.ಕೆ. ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮವಾಗಿತ್ತು. ಕಲ್ಕತ್ತಾದಿಂದ ಮತ್ತು ನವದೆಹಲಿ ನಡುವೆ ಈ ಮೊಬೈಲ್ ಕರೆ ಮಾಡಲಾಗಿತ್ತು.
ಪ್ರಮುಖವಾಗಿ ಗಮಿಸುವುದಾದರೇ ಈ ಹಿಂದೆ 1 ನಿಮಿಷ ಮಾತನಾಡಲು 8.4 ರುಪಾಯಿಗಳನ್ನು ವ್ಯಯಿಸಬೇಕಾಗಿತ್ತು. ಇದು ಒಳ ಕರೆ ಮತ್ತು ಹೊರ ಕರೆಗೂ ಅನ್ವಯವಾಗಿತ್ತು. ಕೆಲವೊಮ್ಮೆ ಮೊಬೈಲ್ ಟ್ರಾಫಿಕ್ ಅವಧಿ ಹೆಚ್ಚಳವಾದಾಗ ಒಂದು ನಿಮಿಷಕ್ಕೆ 16.8 ರೂಪಾಯಿ ಪಾವತಿಸವೇಕಾದ ಅನಿವಾರ್ಯತೆ ಕೂಡ ಇತ್ತು.
            
            
            
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 08:37 pm
                        
            
                  
                Mangalore Correspondent    
            
                    
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm