ಬ್ರೇಕಿಂಗ್ ನ್ಯೂಸ್
24-05-21 01:00 pm Headline Karnataka News Network ದೇಶ - ವಿದೇಶ
Photo credits : Vijayavani
ಹೈದರಾಬಾದ್, ಮೇ 24: ಇತ್ತೀಚೆಗೆ ಕೋಲಾರ ಮೂಲದ ಯುವಕ ಉಮಾಪತಿ ಇಬ್ಬರನ್ನು ವರಿಸಿ ಸುದ್ದಿಯಾಗಿ, ಕೊನೆಗೆ ಅರೆಸ್ಟ್ ಕೂಡ ಆಗಿದ್ದ. ಇದೀಗ ಮತ್ತೊಬ್ಬ ಅದೇ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ. ಲಾಕ್ಡೌನ್ ಕಾಲದಲ್ಲಿ ಒಂದು ಹೆಣ್ಣು ಸಿಗುವುದಕ್ಕೇ ಯುವಕರು ಕಷ್ಟ ಪಡುತ್ತಿರಬೇಕಾದ್ರೆ ಒಂದೇ ಕ್ಷಣಕ್ಕೆ ಎರಡೆರಡು ಯುವತಿಯರಿಗೆ ತಾಳಿಕಟ್ಟಿದ ಬಹದ್ದೂರ್ ಗಂಡು ಯಾರು ಅಂತೀರಾ...?
ಇದು ನಡೆದಿದ್ದು ತೆಲಂಗಾಣ ರಾಜ್ಯದ ಮೇಧಕ್ ಜಿಲ್ಲೆಯಲ್ಲಿ. ಕೋಲ್ಚಾರಂ ಎಂಬ ಗ್ರಾಮದ ಗೋಪಾಲ ವೆಂಕಟೇಶ್ ಎಂಬವರ ಇಬ್ಬರು ಮಕ್ಕಳನ್ನು ಬಾಲರಾಜು ಎಂಬ ಒಬ್ಬನೇ ವರಿಸಿದ್ದಾನೆ. ಸ್ವಾತಿ ಮತ್ತು ಶ್ವೇತಾ ಒಡಹುಟ್ಟಿದವರಾಗಿದ್ದು , ತಂಗಿ ಶ್ವೇತಾ ಮಾನಸಿಕ ಅಸ್ವಸ್ಥತೆ ಹೊಂದಿದ್ದಳು. ಅಕ್ಕ ಸ್ವಾತಿಗೆ ಸಂಬಂಧಿಕನೇ ಆಗಿರುವ ಬಾಲರಾಜು ಜೊತೆಗೆ ಮದುವೆ ನಿಶ್ಚಯವಾಗಿತ್ತು. ಮಾನಸಿಕ ಅಸ್ವಸ್ಥೆಯಾಗಿರುವ ತಂಗಿಯನ್ನು ಇನ್ನು ಯಾರು ಮದುವೆಯಾಗುತ್ತಾರೆಂದು ಇಬ್ಬರನ್ನೂ ಒಬ್ಬನಿಗೇ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಅಕ್ಕನಿಗೆ ಮದುವೆ ನಿಶ್ಚಯವಾದಾಗ ತನ್ನನ್ನೂ ಮದುವೆ ಮಾಡುವಂತೆ ಶ್ವೇತಾ ಹಠಕ್ಕೆ ಬಿದ್ದಿದ್ದಳು.
ಒಬ್ಬನನ್ನೇ ಮದುವೆಯಾಗಲು ಅಕ್ಕ- ತಂಗಿ ಒಪ್ಪಿದ್ದು, ಶ್ವೇತಾ ಕೂಡ ಸಂತಸಗೊಂಡಿದ್ದಳು. ಲಾಕ್ಡೌನ್ ನಡುವೆ ಸರಳವಾಗಿ ಮದುವೆ ನಡೆದಿದ್ದು, ಬಾಲರಾಜು ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಸುದ್ದಿಯಾಗಿದ್ದಾನೆ.
Read: ಅಕ್ಕ- ತಂಗಿಯನ್ನು ವರಿಸಿ ಸುದ್ದಿಯಾಗಿದ್ದ ಮದುಮಗನಿಗೆ ಜೈಲು ಕಂಬಿ !! ಎಚ್ಚೆತ್ತ ಡೀಸಿ ಬೀಸಿದ್ದರು ಛಾಟಿ !
2 sisters marry the same man at the same time in Hyderabad. A few weeks back the same incident had taken place in Karnataka.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am