ಬ್ರೇಕಿಂಗ್ ನ್ಯೂಸ್
10-11-20 05:58 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 10: ಕೊರೊನಾ ಸೋಂಕಿಗೆ ಪ್ರತಿಯಾಗಿ ವ್ಯಾಕ್ಸಿನ್ ಪತ್ತೆ ಹಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ. ಕೆಲವು ದೇಶಗಳು ತಮ್ಮಲ್ಲಿ ವ್ಯಾಕ್ಸಿನ್ ರೆಡಿಯಾಗಿವೆ ಎನ್ನುವುದನ್ನೂ ಹೇಳಿಕೊಂಡಿವೆ. ಆದರೆ, ಯಾವುದೇ ದೇಶ ಕೂಡ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿದ್ದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಅಮೆರಿಕದ ವಿಜ್ಞಾನಿಗಳು ವಿಭಿನ್ನ ಉಪಾಯ ಒಂದನ್ನು ಕಂಡುಹಿಡಿದಿದ್ದಾರೆ.
ಕೊರೊನಾ ಬರದಂತೆ ತಡೆಗಟ್ಟುವ ವ್ಯಾಕ್ಸಿನ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಔಷಧಿ ಒಂದನ್ನು ಪತ್ತೆ ಮಾಡಿದ್ದಾರೆ. ಈ ಔಷಧಿಯನ್ನು ಮೂಗಿನ ಮೂಲಕ ಸ್ಪ್ರೇ ಮಾಡಬೇಕಿದ್ದು, ಒಮ್ಮೆ ಔಷಧಿಯನ್ನು ಮೂಗಿನಲ್ಲಿ ಒಳಗೆಳೆದುಕೊಂಡರೆ 24 ಗಂಟೆ ಕಾಲ ಕೊರೊನಾ ಸೋಂಕು ಬರದಂತೆ ತಡೆಯಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಮಾದರಿಯ ಔಷಧಿಯನ್ನು ರೆಡಿ ಮಾಡಿದ್ದಾರೆ.
ಟ್ಯೂಬ್ ನಲ್ಲಿ ಇರುವ ಈ ಔಷಧಿ ಕಡಿಮೆ ದರದಲ್ಲಿ ಸಿಗಲಿದ್ದು, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮೂಗಿನಲ್ಲಿ ಎಳೆದುಕೊಂಡರೆ ಸಾಕು. ಒಂದು ಬಿಂದುವಿನಷ್ಟು ಮೂಗಿನಲ್ಲಿ ಒಳಗೆಳೆದುಕೊಂಡು ಉಳಿದುದನ್ನು ಸ್ಟೋರೇಜ್ ಮಾಡಿಡಬೇಕು. ರೆಫ್ರಿಜರೇಶನಲ್ಲಿ ಇಡಲೇಬೇಕೆಂದಿಲ್ಲ ಅನ್ನುತ್ತಾರೆ. ಇದರಲ್ಲಿರುವ ಔಷಧೀಯ ಗುಣಗಳು ಮೂಗಿನ ಮೂಲಕ ಬರುವ ಕೊರೊನಾ ವೈರಸನ್ನು ನಾಶ ಮಾಡಬಲ್ಲದಂತೆ. ಇಡೀ ಜನ ಸಮೂಹಕ್ಕೆ ವ್ಯಾಕ್ಸಿನ್ ತಲುಪುವಾಗ ವಿಳಂಬವಾಗುವ ಸನ್ನಿವೇಶದಲ್ಲಿ ಇಂಥ ವ್ಯಾಕ್ಸಿನ್ ಗಳು ಜನರಿಗೆ ಉಪಯುಕ್ತ ಆಗಬಲ್ಲದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
Most efforts to combat the coronavirus have focused on public health measures and the race to develop a vaccine. However, a team from Columbia University, Cornell University, and others has developed something new: a nasal spray that attacks the virus directly. In a newly released study, the concoction was effective at deactivating the novel coronavirus before it could infect cells.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm