ಬ್ರೇಕಿಂಗ್ ನ್ಯೂಸ್
27-10-20 09:19 pm Headline Karnataka News Network ದೇಶ - ವಿದೇಶ
ಮನಿಲಾ (ಫಿಲಿಪೈನ್ಸ್), ಅಕ್ಟೋಬರ್ 27: ಕರಾವಳಿಯಲ್ಲಿ ಕೋಳಿ ಅಂಕ, ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ರೈಡ್ ಮಾಡೋದು ಕಾಮನ್. ಆದರೆ, ಫಿಲಿಪೈನ್ಸ್ ನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿ, ಪೊಲೀಸ್ ಅಧಿಕಾರಿಯೇ ಸಾವನ್ನಪ್ಪಿದ ಪ್ರಸಂಗ ನಡೆದಿದೆ.

ಫಿಲಿಪೈನ್ಸ್ ನಲ್ಲಿ ಕೋಳಿ ಜಗಳ ಅಥವಾ ಟಪಡಾ ಪ್ರಸಿದ್ಧ ಜನಪದ ಕ್ರೀಡೆ. ಕೋಳಿಗಳ ಕಾಲುಗಳಿಗೆ ಹರಿತ ಬ್ಲೇಡ್ ಗಳನ್ನು ಕಟ್ಟಿ ಫೈಟ್ ಮಾಡಲು ಬಿಡುತ್ತಾರೆ. ಯಾವ ಕೋಳಿ ಜಯಿಸುತ್ತದೆ ಎಂದು ಜೂಜು ಕಟ್ಟುವ ದಂಧೆಯೂ ನಡೆಯುತ್ತದೆ. ಇದನ್ನು ಕಾನೂನು ವ್ಯಾಪ್ತಿಯಲ್ಲೇ ನಡೆಸಲು ಅಲ್ಲಿ ಅವಕಾಶ ನೀಡಲಾಗಿದೆ. ಆದರೆ, ಕಳೆದ ಕೊರೊನಾ ಸೋಂಕಿನ ದಾಳಿಯ ಬಳಿಕ ಈ ಕೋಳಿ ಸ್ಪರ್ಧೆಯನ್ನು ಬ್ಯಾನ್ ಮಾಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಸೇರುವುದರಿಂದ ಕೋಳಿ ಅಂಕ ನಡೆಸಬಾರದೆಂದು ಸರಕಾರ ನಿಷೇಧ ಹೇರಿತ್ತು.

ಆದರೆ, ಉತ್ತರ ಫಿಲಿಪೈನ್ಸ್ ನಾರ್ಥರ್ನ್ ಸಮರ್ ಎಂಬ ನಗರದಲ್ಲಿ ಸರಕಾರದ ನೀತಿ ಉಲ್ಲಂಘಿಸಿ ಅಕ್ರಮವಾಗಿ ಕೋಳಿ ಅಂಕದ ಜೂಜಾಟ ಏರ್ಪಡಿಸಲಾಗಿತ್ತು. ಈ ವೇಳೆ, ಪೊಲೀಸರು ದಾಳಿ ನಡೆಸಿದ್ದು, ಕೋಳಿಯನ್ನು ವಶಕ್ಕೆ ಪಡೆಯುವಾಗ ಪೊಲೀಸ್ ಅಧಿಕಾರಿಯೊಬ್ಬರ ತೊಡೆಗೆ ಅದರ ಹರಿತ ಬ್ಲೇಡ್ ತಾಗಿದೆ. ಬ್ಲೇಡ್ ತೊಡೆಯ ಸಂದಿನಲ್ಲಿ ಸಿಲುಕಿಕೊಂಡಿದ್ದು, ರಕ್ತ ನಾಡಿಗಳು ತುಂಡಾಗಿ ರಕ್ತ ಸೋರಿಕೆಯಾಗಿದೆ. ತೀವ್ರ ರಕ್ತ ಸೋರಿಕೆಯಾಗಿ ಪೊಲೀಸ್ ಅಧಿಕಾರಿ ಬಳಿಕ ಆಸ್ಪತ್ರೆಯಲ್ಲಿ ಸಾವನ್ಪಪ್ಪಿದ್ದಾರೆ. ಫಿಲಿಪೈನ್ಸ್ ಇತಿಹಾಸದಲ್ಲಿ ಕೋಳಿ ಅಂಕದಲ್ಲಿ ಪೊಲೀಸ್ ಅಧಿಕಾರಿ ಸಾವು ಕಂಡಿದ್ದು ಇದೇ ಮೊದಲು ಎಂದು ನಾರ್ಥರ್ನ್ ಸಮರ್ ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಕರ್ನಲ್ ಅರ್ನೆಲ್ ಅಪುಡ್ ಹೇಳಿದ್ದಾರೆ.
A Philippine police officer was killed during a raid on an illegal cockfight after a rooster's blade sliced an artery in his leg.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm