ಬ್ರೇಕಿಂಗ್ ನ್ಯೂಸ್
30-09-20 10:56 am Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟಂಬರ್ 30: ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ (97) ನಿಧನರಾಗಿದ್ದಾರೆ.
ಚಂದಮಾಮ ಹೆಸರು ಕೇಳಿದರೆ ರಾಜಾ ವಿಕ್ರಮ ತನ್ನ ತೋಳಿನಲ್ಲಿ ಬೇತಾಳನನ್ನು ತುಂಬಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಸಾಗುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ತನ್ನ ಹಿಂಬಾಲಿಸುವ ಬೇತಾಳನನ್ನು ಸೋಲಿಸಿ, ತನ್ನ ತೋಳಿನಲ್ಲಿ ಹಾಕಿ ಕರೆದೊಯ್ಯುವ ಕಥೆಗಳು ಅಂದಿನ ಮಕ್ಕಳಲ್ಲಿ ಕಚಗುಳಿ ಇಟ್ಟಿದ್ದವು. 1960 ರ ದಶಕದಲ್ಲಿ ಬರೆಯುತ್ತಿದ್ದ ಚಂದಮಾಮ ಸರಣಿ ಕಥೆಗಳಿಗೆ ಜೀವ ತುಂಬುತ್ತಿದ್ದುದೇ ಈ ಸಿವಸಂಕರ್. ಪೆನ್ಸಿಲ್ ಗೆರೆಗಳ ಮೂಲಕವೇ ಡಿಂಗ, ವಿಕ್ರಮರ ಚಿತ್ರಗಳನ್ನು ಬರೆಯುತ್ತಿದ್ದರು ಸಂಕರ್.

ಚಂದಮಾಮ ಸರಣಿ ಕಥೆಗಳ ಜನಕರಲ್ಲಿ ಕಲಾವಿದ ಸಂಕರ್ ಕೊನೆಯ ಕೊಂಡಿಯಾಗಿದ್ದರು. ಉಳಿದವರೆಲ್ಲ ಈಗಾಗ್ಲೇ ಇಹಲೋಕ ತ್ಯಜಿಸಿದ್ದರು. ಚಂದಮಾಮ ಜೊತೆಗೆ ಅಂಬುಲಿಮಾಮ ಕಥೆಗಳಿಗೆ ಜೀವ ತುಂಬಿದ್ದ ಇವರ ಚಿತ್ರಗಳು ದೇಶಾದ್ಯಂತ ಜನರನ್ನು ತಲುಪಿದ್ದವು. ಶಿವಶಂಕರ್ ಮೂಲತಃ ತಮಿಳ್ನಾಡಿನ ಈರೋಡ್ ನಿವಾಸಿ.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm