ಬ್ರೇಕಿಂಗ್ ನ್ಯೂಸ್
12-02-22 02:19 pm Source: Vijayakarnataka ಕ್ರೀಡೆ
ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಟಗಾರರ ಮೆಗಾ ಹರಾಜು ಇಂದು ಆರಂಭವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ-ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ. ಹರಾಜಿನಲ್ಲಿ ಗರಿಷ್ಠ ಬೆಲೆ 2 ಕೋಟಿ ರೂ. ಗಳಿದ್ದು, ಕನಿಷ್ಠ ಬೆಲೆ 20 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 33 ಆಟಗಾರರು ಈಗಾಗಲೇ ಆಯಾ ತಂಡಗಳಲ್ಲಿ ಉಳಿದುಕೊಂಡಿದ್ದು, ಇನ್ನುಳಿದ ಸ್ಥಾನಗಳಿಗೆ ಫ್ರಾಂಚೈಸಿಗಳು ಇಂದು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿವೆ.
10.75 ಕೋಟಿ ರೂ. ಗಳಿಗೆ ಆರ್ಸಿಬಿ ಸೇರಿದ ಹರ್ಷಲ್ ಪಟೇಲ್.
8.75 ಕೋಟಿ ರೂ. ಗಳೀಗೆ ಲಖನೌ ಸೂಪರ್ ಜಯಂಟ್ಸ್ಗೆ ಜೇಸನ್ ಹೋಲ್ಡರ್.
8 ಕೋಟಿ ರೂ. ಗಳಿಗೆ ಕೆಕೆಆರ್ ಸೇರಿದ ನಿತೀಶ್ ರಾಣಾ.
ದೇವದತ್ ಪಡಿಕ್ಕಲ್ 7.75 ಕೋಟಿ ರೂ. ಗಳಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
ಡ್ವೇನ್ ಬ್ರಾವೊ 4.40 ಕೋಟಿ ರೂ. ಗಳಿಗೆ ಸಿಎಸ್ಕೆಗೆ ಮರಳಿದ್ದಾರೆ.
ಜೇಸನ್ ರಾಯಲ್ ಮತ್ತು ರಾಬಿನ್ ಉತ್ತಪ್ಪ 2 ಕೋಟಿ ರೂ. ಬೆಲೆಗೆ ಕ್ರಮವಾಗಿ ಗುಜರಾತ್ ಮತ್ತು ಚೆನ್ನೈ ತಂಡ ಸೇರಿದ್ದಾರೆ.
8.5 ಕೋಟಿ ರೂ. ಬೆಲೆಗೆ ರಾಜಸ್ಥಾನ್ ರಾಯಲ್ಸ್ ಸೇರಿದ ಶಿಮ್ರಾನ್ ಹೆಟ್ಮಾಯೆರ್.
4.6 ಕೋಟಿ ರೂ. ಬೆಲೆಗೆ ಲಖನೌ ತಂಡ ಸೇರಿದ ಮನೀಷ್ ಪಾಂಡೆ.
6.25 ಕೋಟಿ ರೂ. ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಖರೀದಿಸಿದೆ.
6.75 ಕೋಟಿ ರೂ. ಬೆಲೆಗೆ ಲಖನೌ ಸೂಪರ್ ಜಯಂಟ್ಸ್ ಸೇರಿದ ಕ್ವಿಟಂನ್ ಡಿ'ಕಾಕ್.
7 ಕೋಟಿ ರೂ. ಬೆಲೆಗೆ ಫಾಫ್ ಡು'ಪ್ಲೆಸಿಸ್ ಆರ್ಸಿಬಿ ಸೇರಿದ್ದಾರೆ. ಚೆನ್ನೈ ಪರ ಯಶಸ್ವಿ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಫಾಫ್ಗೆ ಚಾಲೆಂಜರ್ಸ್ ಮಣೆ ಹಾಕಿದೆ.
6.25 ಕೋಟಿ ರೂ. ಬೆಲೆಗೆ ಗುಜರಾತ್ ಟೈಟನ್ಸ್ ಸೇರಿದ ಮೊಹಮ್ಮದ್ ಶಮಿ.
12.25 ಕೋಟಿಗೆ ಕೆಕೆಆರ್ ಪಾಲಾದ ಶ್ರೇಯಸ್ ಅಯ್ಯರ್.
ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 8 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
10 ತಂಡಗಳಲ್ಲಿ ಈಗಾಗಲೇ ಇರುವ ಆಟಗಾರರು
* ಇನ್ನು ಹರಾಜಿನಲ್ಲಿ ಆಟಗಾರರಿಗೆ ಗರಿಷ್ಠ 2 ಕೋಟಿ ರೂ. ಮತ್ತು ಕನಿಷ್ಠ 20 ಲಕ್ಷ ರೂ. ಬೆಲೆ ನಿಗದಿ ಪಡಿಸಲಾಗಿದೆ.
Ipl 2022 Auction From Bangalore, All Teams Focus On The Purchase Of The Best Players
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm