ಬ್ರೇಕಿಂಗ್ ನ್ಯೂಸ್
02-11-20 09:13 pm Headline Karnataka News Network ಕ್ರೀಡೆ
ನವದೆಹಲಿ, ನವೆಂಬರ್ 2: ರಿಯೋ ಒಲಿಂಪಿಕ್ಸ್ ರಜತ ವಿಜೇತೆ ಹಾಗೂ ಭಾರತದ ಬ್ಯಾಡ್ಮಿಂಟನ್ ಚಾಂಪ್ಯನ್ 25ರ ಹರೆಯದ ಪಿ.ವಿ. ಸಿಂಧು, ತಾನು ನಿವೃತ್ತಿಯಾಗುತ್ತಿದ್ದೇನೆಂದು ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸಿಂಧು ತಮ್ಮ ಟ್ವಿಟರ್ ನಲ್ಲಿ ಹೀಗೆ ದೊಡ್ಡಕ್ಷರದಲ್ಲಿ ಬರೆದುಕೊಂಡಿದ್ದನ್ನು ನೋಡಿದ ಕೆಲವು ಮಾಧ್ಯಮಗಳು ಸಿಂಧು ನಿವೃತ್ತಿ ಎಂದು ಬ್ರೇಕಿಂಗ್ ಹೊಡೆದು ಬೇಸ್ತು ಬಿದ್ದಿದ್ದೂ ಆಗಿತ್ತು. ಆಬಳಿಕ ಪಿ.ವಿ. ಸಿಂಧು ಬರೆದ ಪತ್ರವನ್ನು ಪೂರ್ತಿ ಓದಿದ ಬಳಿಕ ಅದು ಆಕೆಯ ಆಟಕ್ಕೆ ನಿವೃತ್ತಿಯಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ.

ಕೋವಿಡ್ ಸೋಂಕಿನಿಂದಾಗಿ ಹರಡಿರುವ ಅನಿಶ್ಚಿತತೆಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಆಕೆ ಬರೆದಿದ್ದ ಪತ್ರದ ಸಾರಾಂಶವಾಗಿತ್ತು. ಕೋವಿಡ್ ಸೋಂಕಿಗೆ ಗುಡ್ ಬೈ ಹೇಳುತ್ತಾ ಡೇನ್ಮಾರ್ಕ್ ಓಪನ್ ಟೂರ್ನಮೆಂಟ್ ನನ್ನು ಕೊನೆಯ ಪಂದ್ಯ ಎಂದು ಬರೆದಿದ್ದರು. ಆಬಳಿಕ ಕೊರೊನಾ ಭಯದ ನಂತರ ಮತ್ತಷ್ಟು ಉತ್ಸಾಹ ತುಂಬಿಕೊಂಡು ಫೀಲ್ಡಿಗೆ ಮರಳುತ್ತೇನೆ. ಕೋವಿಡ್ ಕಾರಣದಿಂದ ಅಡರಿಕೊಂಡಿದ್ದ ಉದಾಸೀನ ಭಾವಕ್ಕೆ ನಿವೃತ್ತಿ ನೀಡುತ್ತೇನೆ ಎಂದಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಸಿಂಧು ನಮಗೆಲ್ಲಾ ಶಾಕ್ ನೀಡಿದ್ದಾರೆ. ಆದರೆ ನಿಮ್ಮ ದೃಢ ನಿಶ್ಚಯದ ಬಗ್ಗೆ ಅಪಾರ ವಿಶ್ವಾಸವಿದೆ ಎಂದಿದ್ದಾರೆ
— Pvsindhu (@Pvsindhu1) November 2, 2020
PV Sindhu nearly gave her fans, admirers and well-wishers a ‘mini heart-attack’ with her latest Twitter Post saying ‘Denmark Open was the final straw, I retire’
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm