ಬ್ರೇಕಿಂಗ್ ನ್ಯೂಸ್
12-09-22 10:50 am HK News Desk ಕ್ರೀಡೆ
ನವದೆಹಲಿ, ಸೆ.11: ಭಾನುವಾರ ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯಾಟ ನೋಡಲು ಭಾರತ ಕ್ರಿಕೆಟ್ ತಂಡದ ರೀತಿಯಲ್ಲೇ ಬಟ್ಟೆ ಧರಿಸಿ ತೆರಳಿದ್ದ ಗುಂಪನ್ನು ಅಲ್ಲಿನ ಪೊಲೀಸರು ಮತ್ತು ಭದ್ರತಾ ತಂಡ ಒಳಗೆ ಬಿಟ್ಟಿಲ್ಲವೆಂದು ಆರೋಪ ಕೇಳಿಬಂದಿದೆ.
ಏಷ್ಯಾ ಕಪ್ ಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ಮಧ್ಯೆ ನಡೆದಿತ್ತು. ಪಂದ್ಯಾಟ ನೋಡಲು ಭಾರತೀಯ ಕ್ರಿಕೆಟ್ ತಂಡದ ಪ್ರೇಮಿಗಳಾದ ಗುಂಪೊಂದು ಭಾರತದ ಕ್ರಿಕೆಟ್ ತಂಡ ಹಾಕ್ಕೊಳ್ಳುವ ಬ್ಲೂ ಜೆರ್ಸಿಯನ್ನು ಹಾಕ್ಕೊಂಡು ತೆರಳಿತ್ತು. ಆದರೆ ಪೆವಿಲಿಯನ್ ಒಳಗೆ ಹೋಗಲು ತಂಡವನ್ನು ಬಿಡಲಿಲ್ಲ. ‘’ದ ಭಾರತ್ ಆರ್ಮಿ’’ ಎನ್ನುವ ಗುಂಪು ತಮ್ಮನ್ನು ಒಳಗೆ ಬಿಟ್ಟಿಲ್ಲ ಎಂದು ಭದ್ರತಾ ಸಿಬಂದಿ ತಡೆದು ಹಿಂದೆ ಕಳಿಸಿದ ವಿಡಿಯೋವನ್ನು ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.
ನಾವು ಭಾರತೀಯರು ಅನ್ನುವ ಕಾರಣಕ್ಕೆ ಒಳಗೆ ಬಿಟ್ಟಿಲ್ಲ. ಈ ರೀತಿ ಮಾಡಬೇಕು ಎನ್ನುವ ನಿರ್ದೇಶನ ಏನಾದ್ರೂ ಕೊಡಲಾಗಿತ್ತೇ. ಅಲ್ಲಿ ಕೇವಲ ಪಾಕಿಸ್ತಾನ ಮತ್ತು ಶ್ರೀಲಂಕಾ ಅಭಿಮಾನಿಗಳು ಮಾತ್ರ ಹೋಗಬೇಕಿತ್ತೇ.. ನಾವು ಭಾರತದ ಪರವಾಗಿ ಬಟ್ಟೆ ಹಾಕ್ಕೊಂಡಿದ್ದೇವೆಂದು ನಮ್ಮನ್ನು ನಿರಾಕರಿಸಿದ್ದರು. ಏನಿದರ ಅರ್ಥ ಎಂದು ತಂಡದ ಸದಸ್ಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ನಾವು ಕ್ರಿಕೆಟ್ ನೋಡಲು ಬಂದಿದ್ದೆವು. ಆದರೆ ಭದ್ರತಾ ಸಿಬಂದಿ ನಮ್ಮನ್ನು ಹೊರಕ್ಕೆ ತಳ್ಳಿದ್ದಾನೆ. ಇದು ದೊಡ್ಡ ತಪ್ಪು. ನಾವು ಪಾಕಿಸ್ತಾನ ಅಥವಾ ಶ್ರೀಲಂಕಾದ ಅಭಿಮಾನಿಗಳು ಎಂದು ಹೇಳಿಕೊಂಡೇ ಒಳಗೆ ಹೋಗಬೇಕಿತ್ತೇ ಎಂದು ಮತ್ತೊಬ್ಬ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಐಸಿಸಿ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸೂಪರ್ 4 ಹಂತದಲ್ಲಿ ಭಾರತ ತಂಡವು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತಿದ್ದರಿಂದ ಪಂದ್ಯಾಟದಿಂದ ಹೊರಬಿದ್ದಿದೆ.
A section of India cricket team fans claimed on Sunday, September 11 that they were denied entry to the Dubai International Cricket Stadium ahead of the Asia Cup 2022 final between Sri Lanka and Pakistan for wearing "India jerseys". In a video that is being shared widely on social media, an Indian fan alleged that supporters wearing the India Blue were being sent back.The Dubai International Stadium was packed to the rafters for Sunday's Asia Cup 2022 final as it had a good presence of both Sri Lanka and Pakistan supporters.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 08:01 pm
Mangalore Correspondent
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
Mangalore, Bajilakere, Suicide: ನನ್ನವರೇ ನನ್ನನ...
09-09-25 03:07 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm