ಬ್ರೇಕಿಂಗ್ ನ್ಯೂಸ್
09-11-21 08:36 pm Mangaluru Correspondent ಕರಾವಳಿ
ಮಂಗಳೂರು, ನ.9: ನಗರದ ಪಾಂಡೇಶ್ವರದ ಫೋರಂ ಮಾಲ್ ನಲ್ಲಿ ಹರೆಯದ ಹುಡುಗ ಮತ್ತು ಹುಡುಗಿಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಹುಡುಗನೊಬ್ಬ ಬುರ್ಖಾ ಧರಿಸಿದ ಹುಡುಗಿಯನ್ನು ಅಪ್ಪಿ ಹಿಡಿದು ಕಿಸ್ ಮಾಡುತ್ತಿರುವ ದೃಶ್ಯವನ್ನು ಕಟ್ಟಡದ ಹೊರಭಾಗದಲ್ಲಿ ದೂರದಲ್ಲಿ ನಿಂತಿದ್ದ ಯಾರೋ ಝೂಮ್ ಮಾಡಿ ವಿಡಿಯೋ ಚಿತ್ರೀಕರಿಸಿದ್ದಾರೆ.
ವಿಡಿಯೋ ಮಂಗಳೂರಿನ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ. ಫೋರಂ ಮಾಲ್ ನ ಹೊರಭಾಗದ ಬಾಲ್ಕನಿಯಲ್ಲಿ ಘಟನೆ ನಡೆದಿದ್ದು, ಮಾಲ್ ಗೆ ಬಂದಿದ್ದ ಸ್ನೇಹಿತರು ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಯಾರು, ಎಲ್ಲಿಯವರು ಈ ರೀತಿ ವರ್ತಿಸಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಯಾರೋ ಲವರ್ಸ್ ಆಗಿರಬೇಕು ಅನ್ನುವ ಮಾತು ಕೇಳಿಬರುತ್ತಿದೆ.

ಕೆಲವರ ಪ್ರಕಾರ, ಮಂಗಳೂರಿನ ಮಾಲ್ ಗಳಲ್ಲಿ ಈ ರೀತಿಯ ವರ್ತನೆ ಕಾಮನ್ ಅನ್ನುವಂತ ಆರೋಪ ಕೇಳಿಬರುತ್ತಿದೆ. ಫೋರಂ ಮಾಲ್, ಸಿಟಿಸೆಂಟರ್ ಮಾಲ್ ಹೀಗೆ ಕೆಲವು ಕಡೆ ಸಂಜೆಯಾಗುತ್ತಿದ್ದಂತೆ ಲವರ್ಸ್ ಮೂಲೆಗಳಲ್ಲಿ ನಿಂತಲ್ಲೇ ಮೈಮರೆಯುತ್ತಾರೆ ಅನ್ನುವ ಮಾತುಗಳಿವೆ. ಆದರೆ, ಒಳಭಾಗದಲ್ಲಿ ಸಾಧರಣವಾಗಿ ಸಿಸಿಟಿವಿಗಳು ಇರೋದ್ರಿಂದ ಮತ್ತು ಭದ್ರತಾ ಸಿಬಂದಿ ಇರುವುದರಿಂದ ಇಂಥವು ನಡೆಯಲ್ಲ. ಹೊರಭಾಗದಲ್ಲಿ ಮತ್ತು ಪಾರ್ಕಿಂಗ್ ಏರಿಯಾದಲ್ಲಿ ಕಾಲೇಜು ವಿದ್ಯಾರ್ಥಿಗಳು, ಲವ್ವಲ್ಲಿ ಬಿದ್ದವರು ಒಂದರೆ ಕ್ಷಣಕ್ಕೆ ಮೈಮರೆಯುತ್ತಾರೆ.
ಇದೀಗ ವಿಡಿಯೋ ವೈರಲ್ ಆಗಿರುವ ಪ್ರಕರಣದಲ್ಲಿ ಹಾಡ ಹಗಲಲ್ಲೇ ಹುಡುಗ- ಹುಡುಗಿಯ ವರ್ತನೆ ಹೇಸಿಗೆ ಹುಟ್ಟಿಸಿದೆ. ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯೇ ಬ್ಯಾರಿ ಭಾಷೆಯಲ್ಲಿ ಹುಡುಗ - ಹುಡುಗಿಯ ಬಗ್ಗೆ ಬೈಯುತ್ತಿರುವ ಆಡಿಯೋ ಇದ್ದು, ಜನರು ಇದನ್ನು ನೋಡಿ ಫಾರ್ವರ್ಡ್ ಮಾಡುತ್ತಿದ್ದಾರೆ.
Mangalore Video of Couple Lovers Kissing in intimate condition at Forum Mall goes viral on social media.
08-11-25 10:29 pm
Bangalore Correspondent
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 11:15 pm
Mangalore Correspondent
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm