ಬ್ರೇಕಿಂಗ್ ನ್ಯೂಸ್
12-10-21 07:32 pm Mangaluru Correspondent ಕರಾವಳಿ
ಮಂಗಳೂರು, ಅ.12: ಕರಾವಳಿಯಲ್ಲಿ ಮತ್ತೆ ಮಳೆಗಾಲ ಬಂದಿದ್ಯೋ ಅನ್ನುವ ರೀತಿ ಮಳೆ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ.
ಇಂದು ಸಂಜೆ 5 ಗಂಟೆ ಸಮಯಕ್ಕೇ ಕತ್ತಲಾದಂತೆ ವಾತಾವರಣ ಉಂಟಾಗಿತ್ತು. ಒಂದು ಕಡೆ ಮಳೆ, ಇನ್ನೊಂದು ಕರಿಮೋಡ ಆವರಿಸಿ ಕತ್ತಲು ಕವಿದಿತ್ತು. ಮಧ್ಯಾಹ್ನದಿಂದಲೇ ನಿಧಾನಕ್ಕೆ ಸುರಿಯುತ್ತಿದ್ದ ಮಳೆ ಸಂಜೆ ಹೊತ್ತಿಗೆ ಧೋ ಎಂದು ಸುರಿಯಿತು.
ಇದರಿಂದಾಗಿ ಮಂಗಳೂರು ನಗರದಲ್ಲಿ ಪೂರ್ತಿಯಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಅಡ್ಯಾರ್, ಪಂಪ್ವೆಲ್, ಕೊಟ್ಟಾರದಲ್ಲಿ ಹೆದ್ದಾರಿಯಲ್ಲಿ ನೀರು ನಿಂತಿದ್ದು ಒಂದೆಡೆಯಾದರೆ ವಾಹನಗಳು ಸಾಲುಗಟ್ಟಿದ್ದವು. ದ್ವಿಚಕ್ರ ವಾಹನ ಸವಾರರಂತೂ ಮಳೆಯಿಂದಾಗಿ ತೀವ್ರ ಪರದಾಟ ಅನುಭವಿಸಿದರು. ಹಂಪನಕಟ್ಟೆ, ಫಳ್ನೀರ್, ಕೆ.ಎಸ್.ರಾವ್ ರಸ್ತೆಗಳಲ್ಲೂ ವಾಹನಗಳು ಸಾಗುವುದಕ್ಕೆ ಮಳೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಆಗಿತ್ತು.
ಮಳೆರಾಯ ನಗರ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿದರೆ, ಹಳ್ಳಿ ಕಡೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಕೃಷಿಕರನ್ನು ತೀವ್ರ ಕಂಗೆಡಿಸಿದ್ದಾನೆ. ಭತ್ತದ ಕೃಷಿಕರಲ್ಲಿ ಹೆಚ್ಚಿನ ಕಡೆ ಪೈರು ಬೆಳೆದು ಕೊಯ್ಲಿಗೆ ಬಂದಿದ್ದು ಈ ಸಂದರ್ಭದಲ್ಲಿ ಮಳೆಯಾಗುತ್ತಿರುವುದು ಭತ್ತ ಹಾಳಾಗಿ ರೈತರನ್ನು ಭಾರೀ ನಷ್ಟಕ್ಕೆ ದೂಡಿದಂತಾಗಿದೆ.
Heavy Rains lash Mangalore, roads blocked creates havoc in the city. People witness 5 hours of continuous rains in Dakshina Kannada.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
14-06-25 10:21 pm
Mangalore Correspondent
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
NIA Mangalore, Suhas Shetty Murder; ಸುಹಾಸ್ ಶೆ...
14-06-25 12:11 pm
Ullal Accident, Mangalore: ಉಳ್ಳಾಲ ನಗರಸಭೆ ನಿರ್...
13-06-25 09:36 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm