ಬ್ರೇಕಿಂಗ್ ನ್ಯೂಸ್
07-08-21 05:05 pm Mangaluru Correspondent ಕರಾವಳಿ
ಉಳ್ಳಾಲ, ಆ.7: ನಿನ್ನೆ ಮುಂಜಾನೆ ನಸುಕಿನ ವೇಳೆ ಮುಡಿಪುವಿನ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಮಳಿಗೆಯ ಗೋಡೆಗೆ ಕನ್ನ ಕೊರೆದು ದರೋಡೆಗೆ ಯತ್ನಿಸಿ ಕೈಗೆ ಸಿಕ್ಕಿದ ಬೆಳ್ಳಿ ಸರ ಕಿತ್ತುಕೊಂಡು ಸೈರನ್ ಆಗುತ್ತಿದ್ದಂತೆ ಹೊರಗೆ ಓಡಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದೆ.
ನಿನ್ನೆ ಮುಂಜಾನೆ ನಸುಕಿನ 2.30 ರ ಸುಮಾರಿಗೆ ಮುಡಿಪು ಪೇಟೆಯ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಮಳಿಗೆಯ ಗೋಡೆಗೆ ಕನ್ನ ಕೊರೆದು ಭಾರೀ ದರೋಡೆಗೆ ಯತ್ನ ನಡೆಸಲಾಗಿತ್ತು. ಗೋಡೆಗೆ ಕನ್ನ ಕೊರೆದು ಒಳನುಗ್ಗಿದ್ದ ಕಳ್ಳ ಜುವೆಲ್ಲರಿ ಒಳ ನುಗ್ಗುತ್ತಿದ್ದಂತೆ ಸಿಸಿ ಕ್ಯಾಮೆರಾದಲ್ಲಿ ಆತನ ಮುಖ ಸ್ಕ್ಯಾನ್ ಆಗಿತ್ತು. ಕೂಡಲೇ ಜೋರಾಗಿ ಸೈರನ್ ಆಗಿದ್ದು ಈ ಸಂದೇಶ ವೈ-ಫೈ ತಂತ್ರಜ್ಞಾನದ ಮೂಲಕ ಜುವೆಲ್ಲರಿ ಮಾಲಕರ ಮೊಬೈಲಿಗೂ ತಕ್ಷಣ ತಲುಪಿತ್ತು. ಭಯಭೀತನಾದ ಕಳ್ಳ ಕೈಗೆ ಸಿಕ್ಕಿದ ಹತ್ತು ಸಾವಿರ ರೂಪಾಯಿ ಮೌಲ್ಯದ ಒಂದು ಬೆಳ್ಳಿ ಸರವನ್ನು ಎಗರಿಸಿ ಕಾಲ್ಕಿತ್ತಿದ್ದ.
ಇದೀಗ ಜ್ಯುವೆಲ್ಲರಿ ಗೋಡೆಗೆ ಬಹಳ ಕಷ್ಟ ಪಟ್ಟು ಕನ್ನ ಕೊರೆದ ಕಳ್ಳ ದರೋಡೆಗೆ ನಡೆಸಿದ ಕರಾಮತ್ತು ಒಳಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳನು ಮುಡಿಪು ಆಸುಪಾಸಿನವನೆಂದು ಹೇಳಲಾಗುತ್ತಿದ್ದು ಕೊಣಾಜೆ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
Read: ಮುಡಿಪು ಗೋಲ್ಡ್ ಕಿಂಗ್ ಜುವೆಲ್ಲರಿಗೆ ಕನ್ನ ; ಸೈರನ್ ಆಗುತ್ತಿದ್ದಂತೆ ಬೆಳ್ಳಿ ಸರ ಹಿಡಿದೋಡಿದ ಕಳ್ಳರು !
Video:
Mangalore Mudipu Gold King Jewellery shop thet CCTV video footage released. The police are now on the hunt for the accused.
07-08-25 10:18 pm
Bangalore Correspondent
ಧರ್ಮಸ್ಥಳ ಘರ್ಷಣೆ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ, ಎ...
07-08-25 05:50 pm
Dharmasthala burial case, Gag Order: ಮಾಧ್ಯಮ ನ...
06-08-25 10:51 pm
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
07-08-25 10:02 pm
HK News Desk
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
07-08-25 11:01 pm
Mangalore Correspondent
ಉಳ್ಳಾಲದಲ್ಲಿ ನಿಯಂತ್ರಣ ತಪ್ಪಿ ಆವರಣ ಗೋಡೆಗೆ ಬಡಿದ ಸ...
07-08-25 10:45 pm
ಧರ್ಮಸ್ಥಳ ; 13ನೇ ಪಾಯಿಂಟ್ ಬಗ್ಗೆ ಕುತೂಹಲ, ಅಸ್ಥಿ ಪ...
07-08-25 10:29 pm
Surathkal-Nanthoor highway: ಇಂದಿನಿಂದ ಆ.13ರ ವರ...
07-08-25 07:55 pm
Dharmasthala, Attack on YouTubers: ಯೂಟ್ಯೂಬರ್...
07-08-25 03:26 pm
07-08-25 08:59 pm
Bangalore Correspondent
Kudla Rampage Attack, Ajay Anchan, Dharmastha...
06-08-25 08:02 pm
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am