ಬ್ರೇಕಿಂಗ್ ನ್ಯೂಸ್
02-09-20 12:31 pm Times of India - Report ಕರಾವಳಿ
ಮಂಗಳೂರು, ಸೆಪ್ಟಂಬರ್ 2 : ಮಂಗಳೂರಿನ ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಕಂಪ್ಲೀಟ್ ಆಗೋದಕ್ಕೆ ಹತ್ತು ವರ್ಷಗಳನ್ನು ತೆಗೆದುಕೊಂಡಿದ್ದು , ಆನಂತ್ರ ಅರ್ಜೆಂಟಾಗಿ ಕಾಮಗಾರಿ ಮುಗಿಸಿ ಕೈತೊಳೆದುಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಆ ಕುರಿತ ಸುದ್ದಿಗಳು ಜಾಲತಾಣದಲ್ಲಿ ಟೀಕೆ, ಟಿಪ್ಪಣಿಗಳಿಗೆ ಆಹಾರ ಆಗಿದ್ದೂ ಆಗಿತ್ತು. ಈಗ ಅಲ್ಲಿನ ಅಕ್ಕಪಕ್ಕದ ಸರ್ವಿಸ್ ರೋಡ್ ಗುಂಡಿ ಬಿದ್ದು ಗಬ್ಬೆದ್ದು ಹೋಗಿದೆ. ಇದನ್ನು ಅಣಕಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯಲು ಒಂದಷ್ಟು ಸಮಾನ ಮನಸ್ಕ ಮಹಿಳೆಯರು ಸೇರಿ ರಸ್ತೆ ಮಧ್ಯೆ ಹೊಸ ರೀತಿಯಲ್ಲಿ ಓಣಂ ಆಚರಿಸಿದ್ದಾರೆ.
ಕೊರೊನಾದಿಂದಾಗಿ ಓಣಂ ಆಚರಣೆ ಮನೆಯ ಒಳಗೆ ಮಾತ್ರ ಸೀಮಿತ ಆಗಿರುವಾಗ ಈ ಮಹಿಳೆಯರು ಮಾತ್ರ ರೋಡಿಗೆ ಬಂದು ಪೂಕಳಂ ಹಾಕಿದ್ದಾರೆ. ಮಂಗಳೂರಿನ ಎಜುಕೇಶನಲ್ ಕನ್ಸಲ್ಟೆಂಟ್ ರಾಧಿಕಾ ಧೀಮಂತ್ ಸುವರ್ಣ, ನೆಲೋಫರ್, ಯುವಿಕಾ ಮತ್ತು ಸುಪ್ರೀತಾ ಹೀಗೊಂದು ಹೊಸ ಪ್ಲಾನ್ ಹಾಕಿದವರು. ರಸ್ತೆಯಲ್ಲಿ ಗುಂಡಿ ಬಿದ್ದ ಜಾಗದಲ್ಲಿ ಹೂಗಳನ್ನು ಹಾಕಿ, ಶೃಂಗರಿಸಿದ್ದಾರೆ. ಕೇರಳದ ಓಣಂ ಶೈಲಿಯ ಉಡುಗೆ ತೊಟ್ಟ ನಾರಿಯರು ಹೀಗೆ ರಸ್ತೆಯ ಮಧ್ಯೆ ನಿಂತು ಪೂಕಳಂ ಹಾಕಿದ್ದು, ಜಾಲತಾಣದಲ್ಲಿ ಮತ್ತೆ ಪಂಪ್ವೆಲ್ ಸದ್ದು ಮಾಡುವಂತಾಗಿದೆ.
ಚಿತ್ರ ಕೃಪೆ: ರವಿ ಪೊಸವಣಿಕೆ (ಟೈಮ್ಸ್ ಓಫ್ ಇಂಡಿಯಾ)
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 03:07 pm
Mangalore Correspondent
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
21-10-25 05:12 pm
Mangalore Correspondent
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm