ಬ್ರೇಕಿಂಗ್ ನ್ಯೂಸ್
16-05-24 09:59 pm Mangalore Correspondent ಕರಾವಳಿ
ಮಂಗಳೂರು, ಮೇ.16: ಮಾನಸಿಕವಾಗಿ ಗಲಿಬಿಲಿಗೆ ಒಳಗಾದ ಮಹಿಳೆಯೊಬ್ಬರು ಆಟೋದಲ್ಲಿ ಬಜ್ಪೆ ಏರ್ಪೋರ್ಟ್ ತೆರಳಿದ್ದು, ಅಲ್ಲಿ ಹೋದ ಬಳಿಕ ದಿಕ್ಕು ತೋಚದಂತೆ ತಿರುಗಾಡಿ ಕೊನೆಗೆ ಭದ್ರತಾ ಸಿಬಂದಿಯಿಂದ ರಕ್ಷಣೆಗೊಳಗಾದ ಘಟನೆ ನಡೆದಿದೆ.
ಕದ್ರಿ ಠಾಣೆ ವ್ಯಾಪ್ತಿಯ ನಿವಾಸಿ ಅಂದಾಜು 35 ವರ್ಷದ ಮಹಿಳೆಯೊಬ್ಬರು ಮೇ 14ರಂದು ಸಂಜೆ ಮಿಸ್ಸಿಂಗ್ ಆಗಿದ್ದರು. ಕೆಲ ಹೊತ್ತಿನಲ್ಲಿ ಮನೆಯವರು ಮಹಿಳೆ ನಾಪತ್ತೆಯಾದ ಬಗ್ಗೆ ಕದ್ರಿ ಪೊಲೀಸರಿಗೂ ಮಾಹಿತಿ ನೀಡಿದ್ದರು. ಹುಡುಕಾಟವನ್ನೂ ಶುರು ಮಾಡಿದ್ದರು.
ಮಹಿಳೆ ನೇರವಾಗಿ ಆಟೋ ಹಿಡಿದು ಬಜ್ಪೆ ಏರ್ಪೋರ್ಟಿನತ್ತ ತೆರಳಿದ್ದು, ಯಾರೋ ವಿದೇಶದಿಂದ ಬರಲಿಕ್ಕಿದ್ದಾರೆ, ಅವರನ್ನು ಕರೆದೊಯ್ಯಲು ಬಂದಿದ್ದಾಗಿ ಭದ್ರತಾ ಸಿಬಂದಿಯಲ್ಲಿ ತಿಳಿಸಿದ್ದಾರೆ. ಆದರೆ ಯಾರು ಬರಲಿದ್ದಾರೆ, ಎಲ್ಲಿಂದ ಬರುವುದು, ಯಾವ ಫ್ಲೈಟ್ ಎನ್ನುವ ಪ್ರಶ್ನೆ ಕೇಳಿದರೆ, ಆಕೆಯ ಬಳಿ ಉತ್ತರ ಇರಲಿಲ್ಲ. ಏನೋ ಎಡವಟ್ಟು ಆಗಿದೆಯೆಂದು ಅಲ್ಲಿದ್ದ ಸ್ಥಳೀಯ ಮಹಿಳಾ ಸಿಬಂದಿಯೂ ಪ್ರಶ್ನೆ ಮಾಡಿದ್ದಾರೆ. ಬಳಿಕ ವಿಮಾನ ನಿಲ್ದಾಣದಿಂದ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ಬಳಿ ನೀವು ಎಲ್ಲಿಂದ ಬಂದಿರೋದು ಅಂತ ಕೇಳಿದಾಗ, ಕದ್ರಿ ಎಂದು ಉತ್ತರ ನೀಡಿದ್ದಾರೆ. ಅದರಂತೆ, ಬಜ್ಪೆ ಪೊಲೀಸರು ಕದ್ರಿ ಠಾಣೆಗೆ ಮಾಹಿತಿ ನೀಡಿದಾಗ ಮಹಿಳೆ ಮಿಸ್ಸಿಂಗ್ ವಿಷಯ ತಿಳಿದುಬಂದಿದೆ.
ಕೂಡಲೇ ಮನೆಯವರಿಗೆ ಮಾಹಿತಿ ನೀಡಿದ್ದು, ರಾತ್ರಿ 10.30ರ ವೇಳೆಗೆ ಮನೆಮಂದಿ ಏರ್ಪೋರ್ಟ್ ತಲುಪಿದ್ದಾರೆ. ವಿಮಾನ ನಿಲ್ದಾಣದ ಭದ್ರತಾ ಸಿಬಂದಿ, ಬಜ್ಪೆ ಮತ್ತು ಕದ್ರಿ ಪೊಲೀಸರ ಸಕಾಲಿಕ ಪ್ರಯತ್ನದಿಂದಾಗಿ ಮಾನಸಿಕವಾಗಿ ಗೊಂದಲಕ್ಕೀಡಾದ ಮಹಿಳೆ ಮರಳಿ ಮನೆ ಸೇರಿದ್ದಾರೆ.
Stakeholders at Mangaluru International Airport acted in unison with a sense of purpose to unite an apparently disturbed woman with her family late on May 14. Security supervisor and staff, customer service and guest relations executives, Airport Security Group personnel of CISF, along with duty terminal manager and an executive in the security department, coordinated with local law enforcement agency to ensure a safe and happy ending.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
07-11-25 10:58 pm
Mangalore Correspondent
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
70 ಅನಾಥ ಶವಗಳ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತ...
07-11-25 02:08 pm
07-11-25 11:20 pm
Mangalore Correspondent
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm