ಬ್ರೇಕಿಂಗ್ ನ್ಯೂಸ್
09-04-24 10:38 pm Mangalore Correspondent ಕರಾವಳಿ
ಮಂಗಳೂರು, ಎ.9: ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಫಾದರ್ ವಲೇರಿಯನ್ ಡಿಸಿಲ್ವಾ(72) ಅವರು ಎಪ್ರಿಲ್ 9ರಂದು ಮಂಗಳೂರಿನಲ್ಲಿ ನಿಧನರಾದರು.
1978 ಜೂನ್ 3ರಂದು ಫಾದರ್ ಆಗಿ ವೃತ್ತಿ ಆರಂಭಿಸಿದ್ದ ವಲೇರಿಯನ್ ಡಿಸಿಲ್ವಾ ಮಂಗಳೂರು, ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಸೇವೆ ಮಾಡಿದ್ದಾರೆ. 1982ರಲ್ಲಿ ಚಿಕ್ಕಮಗಳೂರಿನ ಮಲ್ಲಂದೂರು ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಮೆಂಬರ್ ಆಗಿ ಸೇರ್ಪಡೆಗೊಂಡು ಬಳಿಕ ಅಲ್ಲಿಯೇ ಫಾದರ್ ಆಗಿ ನೇಮಕಗೊಂಡಿದ್ದರು. 1987ರಿಂದ 93ರ ವರೆಗೆ ಬಣಕಲ್ ರವಿ ಆಶ್ರಮದಲ್ಲಿ ಮುಖ್ಯಸ್ಥರಾಗಿ ನೇಮಕ ಆಗಿದ್ದರು.
ಆಬಳಿಕ ಬೆಂಗಳೂರಿನಲ್ಲಿ ಚರ್ಚ್ ಬಗ್ಗೆ ವಿಶೇಷ ಪಾಂಡಿತ್ಯ ಪಡೆದು ಬ್ರಹ್ಮಾವರದ ಹೋಲಿ ಫ್ಯಾಮಿಲ್ ಚರ್ಚ್ ನಲ್ಲಿ ಮುಖ್ಯ ಪಾದ್ರಿಯಾಗಿ ನೇಮಕವಾಗಿದ್ದರು. 2001-2004ರಲ್ಲಿ ಫರಂಗಿಪೇಟೆ ಚರ್ಚ್, 2004-06ರಲ್ಲಿ ಕಾಸರಗೋಡಿನ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ನಿಯೋಜನೆಗೊಂಡಿದ್ದರು. 2006-10ರಲ್ಲಿ ಫಾದರ್ ವಲೇರಿಯನ್ ಅಮೆರಿಕದ ನ್ಯೂಯಾರ್ಕ್ ಸಿಟಿಯ ಸೈಂಟ್ ಜೋನ್ಸ್ ಚರ್ಚ್ ನಲ್ಲಿ ಅಸಿಸ್ಟೆಂಟ್ ಪಾಸ್ಟರ್ ಆಗಿ ಕೆಲಸ ಮಾಡಿದ್ದರು. ಎಪ್ರಿಲ್ 13ರಂದು ಕಾರ್ಕಳದ ನಿಟ್ಟೆಯ ಕೃಪಾ ಕಿರಣ್ ನಲ್ಲಿ ಫಾದರ್ ವಲೇರಿಯನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಿದ್ದು, ಅದೇ ದಿನ ಸಂಜೆ ಫರಂಗಿಪೇಟೆಯ ಮೋಂಟ್ ಮರಿಯಾನೋ ಚರ್ಚ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
Renowned Fr Valerian D'Silva, known for his contributions, passed away on Tuesday, April 9. He was 72. Born on August 18, 1951, originally from Barkur, Udupi district, Fr Valerian embarked on his journey into priesthood on June 3, 1978.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 07:19 pm
Mangalore Correspondent
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
ಕಲ್ಲು ಮರಳಿನ ಸಮಸ್ಯೆಯಿಂದ ಜನರ ತಲೆಗೆ ಚಪ್ಪಡಿ ಕಲ್ಲು...
14-07-25 09:55 pm
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am