ಬ್ರೇಕಿಂಗ್ ನ್ಯೂಸ್
15-10-20 04:01 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 15: ಕಂಬಳಕ್ಕಾಗಿ ಕುಟುಂಬದ ಸದಸ್ಯನಂತೆ ಆರೈಕೆ ಮಾಡಿ ಬೆಳೆಸುವ ಕೋಣದ ಬಗ್ಗೆ ಕರಾವಳಿಯಲ್ಲಿ ತುಂಬಾನೇ ಕತೆಗಳಿವೆ. ಮನೆ ಮಾಲೀಕನ ಜೊತೆ ಕೋಣಗಳು ಎಷ್ಟರಮಟ್ಟಿಗೆ ಅವಿನಾಭಾವ ಸಂಬಂಧ ಹೊಂದಿರುತ್ತೆ ಅಂದರೆ ಮನೆಯಲ್ಲೇನಾದ್ರೂ ಅಪಶಕುನಗಳಾದರೆ ಆಹಾರ ಸ್ವೀಕರಿಸದೆ ಉಪವಾಸ ಬೀಳುತ್ತವೆ. ಅಂಥ ಕೋಣಗಳಿಗೂ ಮನುಷ್ಯನ ರೀತಿ ಸಂವೇದನೆಗಳಿರುತ್ತವೆ. ಸಂತಸ, ಸಂಭ್ರಮ, ವೇದನೆಯನ್ನು ಹಂಚಿಕೊಳ್ಳುತ್ತದೆ ಎಂದರೆ ನೀವು ನಂಬುತ್ತೀರಾ...
ಹೌದು.. ನೀವು ನಂಬಲೇಬೇಕು. ಈ ವಿಡಿಯೋ ನೋಡಿದರೆ ಕೋಣಗಳಿಗೆ ಇಂಥ ಸಂವೇದನೆಗಳಿಲ್ಲ ಎನ್ನಲು ಸಾಧ್ಯನೇ ಇಲ್ಲ. ಕಳೆದ ಬಾರಿ ಕಂಬಳದಲ್ಲಿ ಓಡಿದ ಕೋಣವೊಂದು ತನ್ನ ಓಟದ ಸ್ಪರ್ಧೆಯನ್ನು ಮೊಬೈಲಿನಲ್ಲಿ ನೋಡಿ ಅತೀವ ಸಂಭ್ರಮಪಟ್ಟಿದೆ. ಮಂಗಳೂರು ಹೊರವಲಯದ ತಲಪಾಡಿಯ ರವೀಂದ್ರ ಪಕಳ ಎಂಬವರ ಕಂಬಳದ ಕೋಣಕ್ಕೆ ಮನೆಯ ಹುಡುಗನೊಬ್ಬ ಹಳೆಯ ವಿಡಿಯೋ ತೋರಿಸಿದ್ದಾನೆ. ವಿಡಿಯೋ ನೋಡಿದ ಕೋಣ ಅಲ್ಲಿಂದಲೇ ಗುರುಗುಟ್ಟುತ್ತಾ ಮುಂದೆ ಬಂದಿದ್ದಲ್ಲದೆ, ತನ್ನದೇ ಓಟವನ್ನು ನೋಡಿ ಸಂಭ್ರಮಿಸಿದೆ.



ಮನೆಯಲ್ಲಿ ಕುಟ್ಟಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕೋಣ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕಂಬಳದ ದೃಶ್ಯವನ್ನು ನೋಡಿ ಕರಾವಳಿಯಲ್ಲೀಗ ವಿಡಿಯೋ ವೈರಲ್ ಆಗುವಂತಾಗಿದೆ. ಮನುಷ್ಯರಂತೆ ಪ್ರಾಣಿಗಳು ಕೂಡ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
Video:
A video of Buffalo in Talapady enjoying by watching it's own video goes viral on social media. The video was shot while the buffalo was racing in a Kambla sport in Mangaluru.
24-05-26 09:03 pm
HK News Staffer
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
ಹಾವೇರಿ ; ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 8 ವರ್...
22-05-26 10:24 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 04:23 pm
HK News Staffer
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ ; 158 ಜೀವಗಳನ್...
22-05-26 09:47 pm
25-05-26 04:26 pm
HK News Staffer
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm
ಭಟ್ಕಳ ದುರಂತ ; ಮೃತರ ಸಂಖ್ಯೆ 10ಕ್ಕೆ ಏರಿಕೆ, ತಲಾ 5...
25-05-26 09:27 am
Bangalore Digital Arrest: ಅಕ್ರಮ ಹಣ ವರ್ಗಾವಣೆ ಹ...
24-05-26 09:01 pm
Assault on police Mangalore: ಗಸ್ತಿನಲ್ಲಿದ್ದ ಉರ...
24-05-26 06:44 pm