ಬ್ರೇಕಿಂಗ್ ನ್ಯೂಸ್
15-10-20 04:01 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 15: ಕಂಬಳಕ್ಕಾಗಿ ಕುಟುಂಬದ ಸದಸ್ಯನಂತೆ ಆರೈಕೆ ಮಾಡಿ ಬೆಳೆಸುವ ಕೋಣದ ಬಗ್ಗೆ ಕರಾವಳಿಯಲ್ಲಿ ತುಂಬಾನೇ ಕತೆಗಳಿವೆ. ಮನೆ ಮಾಲೀಕನ ಜೊತೆ ಕೋಣಗಳು ಎಷ್ಟರಮಟ್ಟಿಗೆ ಅವಿನಾಭಾವ ಸಂಬಂಧ ಹೊಂದಿರುತ್ತೆ ಅಂದರೆ ಮನೆಯಲ್ಲೇನಾದ್ರೂ ಅಪಶಕುನಗಳಾದರೆ ಆಹಾರ ಸ್ವೀಕರಿಸದೆ ಉಪವಾಸ ಬೀಳುತ್ತವೆ. ಅಂಥ ಕೋಣಗಳಿಗೂ ಮನುಷ್ಯನ ರೀತಿ ಸಂವೇದನೆಗಳಿರುತ್ತವೆ. ಸಂತಸ, ಸಂಭ್ರಮ, ವೇದನೆಯನ್ನು ಹಂಚಿಕೊಳ್ಳುತ್ತದೆ ಎಂದರೆ ನೀವು ನಂಬುತ್ತೀರಾ...
ಹೌದು.. ನೀವು ನಂಬಲೇಬೇಕು. ಈ ವಿಡಿಯೋ ನೋಡಿದರೆ ಕೋಣಗಳಿಗೆ ಇಂಥ ಸಂವೇದನೆಗಳಿಲ್ಲ ಎನ್ನಲು ಸಾಧ್ಯನೇ ಇಲ್ಲ. ಕಳೆದ ಬಾರಿ ಕಂಬಳದಲ್ಲಿ ಓಡಿದ ಕೋಣವೊಂದು ತನ್ನ ಓಟದ ಸ್ಪರ್ಧೆಯನ್ನು ಮೊಬೈಲಿನಲ್ಲಿ ನೋಡಿ ಅತೀವ ಸಂಭ್ರಮಪಟ್ಟಿದೆ. ಮಂಗಳೂರು ಹೊರವಲಯದ ತಲಪಾಡಿಯ ರವೀಂದ್ರ ಪಕಳ ಎಂಬವರ ಕಂಬಳದ ಕೋಣಕ್ಕೆ ಮನೆಯ ಹುಡುಗನೊಬ್ಬ ಹಳೆಯ ವಿಡಿಯೋ ತೋರಿಸಿದ್ದಾನೆ. ವಿಡಿಯೋ ನೋಡಿದ ಕೋಣ ಅಲ್ಲಿಂದಲೇ ಗುರುಗುಟ್ಟುತ್ತಾ ಮುಂದೆ ಬಂದಿದ್ದಲ್ಲದೆ, ತನ್ನದೇ ಓಟವನ್ನು ನೋಡಿ ಸಂಭ್ರಮಿಸಿದೆ.



ಮನೆಯಲ್ಲಿ ಕುಟ್ಟಿ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಕೋಣ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದ ಕಂಬಳದ ದೃಶ್ಯವನ್ನು ನೋಡಿ ಕರಾವಳಿಯಲ್ಲೀಗ ವಿಡಿಯೋ ವೈರಲ್ ಆಗುವಂತಾಗಿದೆ. ಮನುಷ್ಯರಂತೆ ಪ್ರಾಣಿಗಳು ಕೂಡ ಸೂಕ್ಷ್ಮ ಸಂವೇದನೆ ಹೊಂದಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
Video:
A video of Buffalo in Talapady enjoying by watching it's own video goes viral on social media. The video was shot while the buffalo was racing in a Kambla sport in Mangaluru.
30-01-26 06:35 pm
Bangalore Correspondent
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
ಲಕ್ಕುಂಡಿಯಲ್ಲಿ ನಿಧಿ ಕಾಯ್ತಿದೆಯಾ ಮೂರು ಹೆಡೆಯ ನಾಗರ...
30-01-26 12:38 pm
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
30-01-26 03:38 pm
HK News Desk
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
30-01-26 09:01 pm
Giridhar Shetty, Mangaluru
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
30-01-26 08:56 pm
Mangalore Correspondent
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm