ಬ್ರೇಕಿಂಗ್ ನ್ಯೂಸ್
23-08-21 01:28 pm Filmbeat: Manjunatha C ಸಿನಿಮಾ
'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದ ರಷ್ಯನ್ ನಟಿ, ಮಾಡೆಲ್ ಅಲೆಕ್ಸಾಂಡ್ರಾ ಮೃತಪಟ್ಟಿದ್ದಾರೆ. ಆಕೆಯ ಶವ ಗೋವಾದಲ್ಲಿನ ಅವರ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಉತ್ತರ ಗೋವಾದ ಪಟ್ಟಣವೊಂದರಲ್ಲಿ ನಟಿ ಅಲೆಕ್ಸಾಂಡ್ರಾ ಬಾಡಿಗೆ ಪಡೆದು ವಾಸಿಸುತ್ತಿದ್ದರು. ಆಕೆಯ ನೆರೆಹೊರೆಯವರು ಹೇಳಿರುವಂತೆ ಕೆಲವು ದಿನಗಳ ಹಿಂದೆ ಆಕೆಯ ಬಾಯ್ಫ್ರೆಂಡ್ ಆಕೆಯ ಮನೆಯಿಂದ ಹೊರಗೆ ಬಂದ ಆ ನಂತರ ಆಕೆ ತೀವ್ರ ಖಿನ್ನತೆಯಲ್ಲಿದ್ದಳು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದಿದ್ದಾರೆ.
ಅಲೆಕ್ಸಾಂಡ್ರಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದು ಈ ನಿಟ್ಟಿನಲ್ಲಿ ತನಿಖೆ ಜಾರಿಯಲ್ಲಿದೆ. ರಷ್ಯಾ ಮೂಲದವರಾದ ಅಲೆಕ್ಸಾಂಡ್ರಾ ಕುಟುಂಬದವರು ರಷ್ಯಾದಲ್ಲಿ ನೆಲೆಸಿದ್ದು ಅವರಿಗೆ ಮಾಹಿತಿ ನೀಡಲಾಗಿದೆ.





ಅಲೆಕ್ಸಾಂಡ್ರಾ ರಾಘವ್ ಲಾರೆನ್ಸ್ ನಟಿಸಿದ್ದ 'ಕಾಂಚನಾ 3' ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ಫೊಟೊಗ್ರಾಫರ್ ವಿರುದ್ಧ ಲೈಂಗಿಕ ಹಿಂಸೆ ದೂರು ಸಹ ನೀಡಿದ್ದರು. ಫೊಟೊಗ್ರಾಫರ್ ಒಬ್ಬ ತನ್ನ ಅಶ್ಲೀಲ ಚಿತ್ರಗಳನ್ನು ತೆಗೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆಂದು ಈ ನಟಿ ದೂರು ನೀಡಿದ್ದರು. ಪೊಲೀಸರು ಫೊಟೊಗ್ರಾಫರ್ ಅನ್ನು ಬಂಧಿಸಿದ್ದರು ಸಹ.
ಇದೀಗ ನಟಿಯ ಸಾವು ಹಲವು ಪ್ರಶ್ನೆಗಳನ್ನು ಎಬ್ಬಿಸಿದ್ದು ಅಲೆಕ್ಸಾಂಡ್ರಾ ಸಾವಿಗೆ ಆಕೆಯ ಬಾಯ್ಫ್ರೆಂಡ್ ಕಾರಣವಾ ಅಥವಾ ಬೇರೆ ಕಾರಣಗಳು ಏನಾದರೂ ಇವೆಯೇ ಎಂಬುದನ್ನು ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(Kannada Copy of Film Kannada)
Russian model and actress Alexandra Djavi, who previously appeared in the Tamil film Kanchana 3, was reportedly found dead at her residence in Goa on Friday (August 20). She was 24. According to the latest report, a primary police investigation has revealed that the actress might have died by suicide, however, the police are currently awaiting the post-mortem report.
28-10-25 10:03 pm
Bangalore Correspondent
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
28-10-25 08:36 pm
Mangalore Correspondent
ಸ್ಪೀಕರ್ ಕೊಠಡಿ- ಶಾಸಕರ ಭವನ ನವೀಕರಣ ನೆಪದಲ್ಲಿ ಭಾರೀ...
28-10-25 03:36 pm
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
28-10-25 10:48 pm
Mangalore Correspondent
ಕೋಟಿ ರೂ. ಚೀಟಿ ವ್ಯವಹಾರ ಇದೆ, ಹಣ ಸಾಲ ಕೊಟ್ಟರೆ ದುಪ...
27-10-25 05:29 pm
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm