ಬ್ರೇಕಿಂಗ್ ನ್ಯೂಸ್
27-07-23 01:31 pm Source: News18 Kannada ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪೈಲೆಟ್ ಲುಕ್ ಇರೋ ಒಂದೆರಡು ಫೋಟೋಗಳು ಮೊನ್ನೆಯಿಂದಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಲುಕ್ ಕಂಡು ಎಲ್ಲರೂ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪಾತ್ರವೇ ಇರಬೇಕು ಅಂತಲೂ ಗೆಸ್ ಮಾಡಿದ್ದಾರೆ.
ತಮಿಳಿನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣನ ರೋಲ್ ಬೇರೇನೆ ಇದೆ. ಈ ರೋಲ್ನ ಲುಕ್ ಇನ್ನು ರಿವೀಲ್ ಆಗಿಯೇ ಇಲ್ಲ. ಆದರೂ ಹರಿದಾಡ್ತಿರೊ ಫೋಟೋಗಳು ಇದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಪಾತ್ರವೇ ಆಗಿದೆ ಅಂತಲೇ ನಂಬಿಕೊಂಡಿದ್ದರು. ಆದರೆ ಇದೀಗ ಆ ನಂಬಿಕೆ ಇದೀಗ ಸುಳ್ಳಾಗಿದೆ.

ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲಿ ಕಾಣಿಸಿಕೊಂಡ ಫೊಟೋಗಳು ಅದ್ಯಾವುದೋ ಸಿನಿಮಾ ಲುಕ್ ಅಲ್ವೇ ಅಲ್ಲ ನೋಡಿ. ಮೊನ್ನೆ ಹಾಸ್ಟೆಲ್ ಹುಡುಗರು ರಿಲೀಸ್ ಆದ ದಿನವೇ ಶಿವಣ್ಣ ಈ ಒಂದು ಶೂಟಿಂಗ್ ಅಲ್ಲಿಯೇ ಇದ್ದರು. ಅದನ್ನ ಪ್ರೆಸ್ ಮೀಟ್ನಲ್ಲೂ ಹೇಳಿಕೊಂಡಿದ್ದರು.
ಇದೀಗ ಶಿವಣ್ಣ ತಮ್ಮ ಈ ಪೈಲಟ್ ಲುಕ್ನ ಒಂದಷ್ಟು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಹೌದು, ಪೈಲೆಟ್ ಲುಕ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಒಂದು ಜಾಹೀರಾತಿಗಾಗಿಯೇ ಅನ್ನೋದು ಈಗ ಸ್ಪೆಷ್ಟವಾಗಿದೆ. ಅದೇ ಪೈಲೆಟ್ ಲುಕ್ ಇನ್ನೂ ಒಂದು ಫೋಟೋವನ್ನ ಈಗ ಶೇರ್ ಮಾಡಲಾಗಿದೆ.

ಪೈಲೆಟ್ ಲುಕ್ನಲ್ಲಿ ಶಿವಣ್ಣ ಜಾಹಿರಾತಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮೋಸ್ಟ್ಲಿ ಯಾವುದೋ ಒಂದು ಏರ್ವೇಸ್ನ ಬಗ್ಗೆ ಇರೋವಂತೆ ಕಾಣಿಸುತ್ತದೆ. ಶಿವಣ್ಣ ಜೊತೆಗೆ ಗಗನಸಖಿ ಕೂಡ ಇದ್ದಾರೆ. ಇವರ ಆ ಫೋಟೋ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಮೂಲಕ ಶಿವಣ್ಣ ಪೈಲೆಟ್ ಪಾತ್ರ ಮಾಡಿದ್ರೂ ಕೂಡ ಚೆನ್ನಾಗಿಯೇ ಕಾಣಿಸುತ್ತಾರೆ ಅನ್ನೋದನ್ನ ಈ ಫೋಟೋಗಳಿಂದಲೇ ನಾವು ತಿಳಿದುಕೊಳ್ಳಬಹುದು.
ಶಿವರಾಜ್ ಕುಮಾರ್ ಜಾಹಿರಾತು ಶೂಟಿಂಗ್ ಮುಗಿದ ಮೇಲೆ ಹಾಸ್ಟೆಲ್ ಹುಡುಗರು ಸಿನಿಮಾ ನೋಡಿದ್ದಾರೆ. ತುಂಬಾನೇ ಮನದುಂಬಿ ಆ ಚಿತ್ರವನ್ನ ಹೊಗಳಿದ್ದಾರೆ. ಅದೇ ರೀತಿ ಮೊನ್ನೆ ಗೀತಾ ಶಿವರಾಜ್ಕುಮರ್ ಅವರೊಟ್ಟಿಗೆ ಸಿಟಿರೌಂಡ್ಸ್ ಹೊಡೆದು ಆ ದಿನವನ್ನ ಫುಲ್ ಎಂಜಾಯ್ ಮಾಡಿದ್ದಾರೆ.
Sandalwood Shiva Rajkumar pilot look secret reveal.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm