ಬ್ರೇಕಿಂಗ್ ನ್ಯೂಸ್
11-03-23 03:09 pm Source: news18 ಸಿನಿಮಾ
ನನ್ನ ಅಪ್ಪ-ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ ಆರಂಭಿಸಿದ್ದು 17ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ಲಾ ಆಗಿದೆ. ನನಗೆ ಪ್ರೀತಿ 2 ರೂಪಾದಲ್ಲಿ ಬಂದಿದೆ. ಒಂದು ಚಿರು, ಇಬ್ಬರೂ ನನಗೆ ಅತಿ ಮುಖ್ಯರೇ ಆಗಿದ್ರು. ಸಿನಿಮಾ ಕೂಡ ನನಗೆ ಒಂದು ಎಮೋಷನ್, ಚಿರು ಕೂಡ ನನಗೆ ಎಮೋಷನ್, ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. 2018ರಲ್ಲಿ ಚಿರು ಜೊತೆ ಮದುವೆ ಕೂಡ ಆಯ್ತು ಎಂದು ಮೇಘನಾ ರಾಜ್ ಹಳೇ ನೆನಪಿನ ಬಗ್ಗೆ ಮಾತಾಡಿದ್ದಾರೆ.
ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು
ಚಿರು ಜೊತೆ ವಿವಾಹವಾದ ಬಳಿಕ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು ಎಂದು ಮೇಘನಾ ಹೇಳಿದ್ದಾರೆ. 2020ನೇ ವರ್ಷ ನನ್ನ ಜೀವನದ ಫುಲ್ ಸ್ಟಾಪ್ ಆಗಿತ್ತು. ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಾಯಲ್ ಹುಟ್ಟಿದ ಮೇಲೆ, ಅವನಿಗಾಗಿ ಬದುಕುವ ನಿರ್ಧಾರ ಮಾಡಿದ್ದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅವನಿಗೆ ನಾನು ತಂದೆ-ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದೆ. ಇದೇ ನನ್ನ ಬದುಕು ಎಂದು ನಿರ್ಧರಿಸಿದ್ದೆ.
ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಫ್ರೆಂಡ್ಸ್
ಇದೇ ವೇಳೆ ಫ್ರೆಂಡ್ಸ್ ಬಗ್ಗೆ ಮಾತಾಡಿದ ಮೇಘನಾ ರಾಜ್, ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಅಂದ್ರೆ ಅದು ನನ್ನ ಫ್ರೆಂಡ್ಸ್ ಎಂದಿದ್ದಾರೆ. ನೀನು ಒಂಟಿಯಾಗಿ ನಿಂತಿದ್ರು. ನಿನ್ನ ಹಿಂದೆ ನನ್ನ ಫ್ರೆಂಡ್ಸ್ ಸಪೋರ್ಟ್ ಸಿಸ್ಟಂ ರೀತಿ ನಿಂತಿರುತ್ತಾರೆ ಎಂದು ಚಿರು ಯಾವಾಗಲು ಹೇಳ್ತಿದ್ದರು ಅದು ನಿಜವಾಗಿದೆ ಎಂದು ಹೇಳಿದ್ರು. ನನಗೆ ಇನ್ನೇನು ಬೇಡ ಎಂದು ಅಂದುಕೊಂಡಾಗ ನನ್ನ ಮುಂದೆ ಒಂದು ಮಿಂಚಿನಂತೆ ಬಂದಿದ್ದು, ನನ್ನ ಸ್ನೇಹಿತ ಪನ್ನಾ, ನಿನಗೋಸ್ಕರ ಏನು ಮಾಡಿಕೊಳ್ತೀಯಾ ಹೇಳು ಅಂದ, ನನಗೆ ಒಂದು ಕಥೆ ಕೂಡ ನೀಡಿದ್ರು.
ಕಥೆ ಹೇಗಿದೆ ಎಂದು ಕೇಳಿದ. ನಾನು ತುಂಬಾ ಚೆನ್ನಾಗಿದೆ ಎಂದೇ ಈ ಸಿನಿಮಾ ನೀನೇ ಮಾಡ್ಬೇಕು ಎಂದು ಹೇಳಿದ್ರು. ನನಗೆ ಆಶ್ವರ್ಯವಾಯಿತು. ನೀನು ಮತ್ತೆ ಕಮ್ ಬ್ಯಾಕ್ ಮಾಡ್ಬೇಕು ಎಂದು ಹೇಳಿದ. ಜೀವನದ ಎಷ್ಟೇ ಫುಲ್ ಸ್ಟಾಪ್ ಹಾಕಿದ್ರು. ನಾನು ಮತ್ತೆ ಬರೆಯಲು ಶುರು ಮಾಡ್ತೀನಿ. ತತ್ಸಮ-ತದ್ಬವ ನನ್ನ ಜೀವಕ್ಕೆ ಹೊಸ ತಿರುವು, ಇದು ಎಲ್ಲಾ ಹೆಣ್ಣು ಮಕ್ಕಳ ಒಳ ಮನಸ್ಸು ಎಂದು ಮೇಘನಾ ರಾಜ್ ಹೇಳಿದ್ದಾರೆ.
actress meghana raj statement about tatsama tadbhava movie.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm