ಬ್ರೇಕಿಂಗ್ ನ್ಯೂಸ್
11-03-23 03:09 pm Source: news18 ಸಿನಿಮಾ
ನನ್ನ ಅಪ್ಪ-ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ ಆರಂಭಿಸಿದ್ದು 17ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ಲಾ ಆಗಿದೆ. ನನಗೆ ಪ್ರೀತಿ 2 ರೂಪಾದಲ್ಲಿ ಬಂದಿದೆ. ಒಂದು ಚಿರು, ಇಬ್ಬರೂ ನನಗೆ ಅತಿ ಮುಖ್ಯರೇ ಆಗಿದ್ರು. ಸಿನಿಮಾ ಕೂಡ ನನಗೆ ಒಂದು ಎಮೋಷನ್, ಚಿರು ಕೂಡ ನನಗೆ ಎಮೋಷನ್, ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. 2018ರಲ್ಲಿ ಚಿರು ಜೊತೆ ಮದುವೆ ಕೂಡ ಆಯ್ತು ಎಂದು ಮೇಘನಾ ರಾಜ್ ಹಳೇ ನೆನಪಿನ ಬಗ್ಗೆ ಮಾತಾಡಿದ್ದಾರೆ.
ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು
ಚಿರು ಜೊತೆ ವಿವಾಹವಾದ ಬಳಿಕ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು ಎಂದು ಮೇಘನಾ ಹೇಳಿದ್ದಾರೆ. 2020ನೇ ವರ್ಷ ನನ್ನ ಜೀವನದ ಫುಲ್ ಸ್ಟಾಪ್ ಆಗಿತ್ತು. ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಾಯಲ್ ಹುಟ್ಟಿದ ಮೇಲೆ, ಅವನಿಗಾಗಿ ಬದುಕುವ ನಿರ್ಧಾರ ಮಾಡಿದ್ದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅವನಿಗೆ ನಾನು ತಂದೆ-ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದೆ. ಇದೇ ನನ್ನ ಬದುಕು ಎಂದು ನಿರ್ಧರಿಸಿದ್ದೆ.
![]()
ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಫ್ರೆಂಡ್ಸ್
ಇದೇ ವೇಳೆ ಫ್ರೆಂಡ್ಸ್ ಬಗ್ಗೆ ಮಾತಾಡಿದ ಮೇಘನಾ ರಾಜ್, ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಅಂದ್ರೆ ಅದು ನನ್ನ ಫ್ರೆಂಡ್ಸ್ ಎಂದಿದ್ದಾರೆ. ನೀನು ಒಂಟಿಯಾಗಿ ನಿಂತಿದ್ರು. ನಿನ್ನ ಹಿಂದೆ ನನ್ನ ಫ್ರೆಂಡ್ಸ್ ಸಪೋರ್ಟ್ ಸಿಸ್ಟಂ ರೀತಿ ನಿಂತಿರುತ್ತಾರೆ ಎಂದು ಚಿರು ಯಾವಾಗಲು ಹೇಳ್ತಿದ್ದರು ಅದು ನಿಜವಾಗಿದೆ ಎಂದು ಹೇಳಿದ್ರು. ನನಗೆ ಇನ್ನೇನು ಬೇಡ ಎಂದು ಅಂದುಕೊಂಡಾಗ ನನ್ನ ಮುಂದೆ ಒಂದು ಮಿಂಚಿನಂತೆ ಬಂದಿದ್ದು, ನನ್ನ ಸ್ನೇಹಿತ ಪನ್ನಾ, ನಿನಗೋಸ್ಕರ ಏನು ಮಾಡಿಕೊಳ್ತೀಯಾ ಹೇಳು ಅಂದ, ನನಗೆ ಒಂದು ಕಥೆ ಕೂಡ ನೀಡಿದ್ರು.
ಕಥೆ ಹೇಗಿದೆ ಎಂದು ಕೇಳಿದ. ನಾನು ತುಂಬಾ ಚೆನ್ನಾಗಿದೆ ಎಂದೇ ಈ ಸಿನಿಮಾ ನೀನೇ ಮಾಡ್ಬೇಕು ಎಂದು ಹೇಳಿದ್ರು. ನನಗೆ ಆಶ್ವರ್ಯವಾಯಿತು. ನೀನು ಮತ್ತೆ ಕಮ್ ಬ್ಯಾಕ್ ಮಾಡ್ಬೇಕು ಎಂದು ಹೇಳಿದ. ಜೀವನದ ಎಷ್ಟೇ ಫುಲ್ ಸ್ಟಾಪ್ ಹಾಕಿದ್ರು. ನಾನು ಮತ್ತೆ ಬರೆಯಲು ಶುರು ಮಾಡ್ತೀನಿ. ತತ್ಸಮ-ತದ್ಬವ ನನ್ನ ಜೀವಕ್ಕೆ ಹೊಸ ತಿರುವು, ಇದು ಎಲ್ಲಾ ಹೆಣ್ಣು ಮಕ್ಕಳ ಒಳ ಮನಸ್ಸು ಎಂದು ಮೇಘನಾ ರಾಜ್ ಹೇಳಿದ್ದಾರೆ.
actress meghana raj statement about tatsama tadbhava movie.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm