ಬ್ರೇಕಿಂಗ್ ನ್ಯೂಸ್
11-03-23 03:09 pm Source: news18 ಸಿನಿಮಾ
ನನ್ನ ಅಪ್ಪ-ಅಮ್ಮ ನಟಿಸುವುದನ್ನು ನೋಡ್ತಿದ್ದೆ ಚಿಕ್ಕವಯಸ್ಸಿನಲ್ಲೇ ನಟನೆ ಬಗ್ಗೆ ಆಸಕ್ತಿ ಬೆಳೆಯಿತು. ನನ್ನ ಕೆರಿಯರ ಆರಂಭಿಸಿದ್ದು 17ನೇ ವರ್ಷದಲ್ಲಿ. ಸಿನಿಮಾ ನನಗೆ ಎಲ್ಲಾ ಆಗಿದೆ. ನನಗೆ ಪ್ರೀತಿ 2 ರೂಪಾದಲ್ಲಿ ಬಂದಿದೆ. ಒಂದು ಚಿರು, ಇಬ್ಬರೂ ನನಗೆ ಅತಿ ಮುಖ್ಯರೇ ಆಗಿದ್ರು. ಸಿನಿಮಾ ಕೂಡ ನನಗೆ ಒಂದು ಎಮೋಷನ್, ಚಿರು ಕೂಡ ನನಗೆ ಎಮೋಷನ್, ಇಬ್ಬರಿಗೂ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. 2018ರಲ್ಲಿ ಚಿರು ಜೊತೆ ಮದುವೆ ಕೂಡ ಆಯ್ತು ಎಂದು ಮೇಘನಾ ರಾಜ್ ಹಳೇ ನೆನಪಿನ ಬಗ್ಗೆ ಮಾತಾಡಿದ್ದಾರೆ.
ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು
ಚಿರು ಜೊತೆ ವಿವಾಹವಾದ ಬಳಿಕ ಎಲ್ಲವೂ ಚೆನ್ನಾಗಿಯೇ ಸಾಗುತ್ತಿತ್ತು. ಆದ್ರೆ ಆ ಒಂದು ದಿನ ಎಲ್ಲವೂ ಬದಲಾಗಿ ಹೋಯ್ತು ಎಂದು ಮೇಘನಾ ಹೇಳಿದ್ದಾರೆ. 2020ನೇ ವರ್ಷ ನನ್ನ ಜೀವನದ ಫುಲ್ ಸ್ಟಾಪ್ ಆಗಿತ್ತು. ನನ್ನ ಜೀವನದಲ್ಲಿ ಮತ್ತೆ ಆಸೆಗಳು ಚಿಗುರಿದ್ದು ರಾಯಲ್ ಹುಟ್ಟಿದ ಮೇಲೆ, ಅವನಿಗಾಗಿ ಬದುಕುವ ನಿರ್ಧಾರ ಮಾಡಿದ್ದೆ. ಸಿನಿಮಾ ಬೇಡ ಎಂದು ನಿರ್ಧರಿಸಿದ್ದೆ. ಅವನಿಗೆ ನಾನು ತಂದೆ-ತಾಯಿಯಾಗಿ ಬದುಕಬೇಕು ಅಷ್ಟೇ ಎಂದು ನಿರ್ಧಾರ ಮಾಡಿಬಿಟ್ಟಿದೆ. ಇದೇ ನನ್ನ ಬದುಕು ಎಂದು ನಿರ್ಧರಿಸಿದ್ದೆ.
![]()
ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಫ್ರೆಂಡ್ಸ್
ಇದೇ ವೇಳೆ ಫ್ರೆಂಡ್ಸ್ ಬಗ್ಗೆ ಮಾತಾಡಿದ ಮೇಘನಾ ರಾಜ್, ಚಿರು ನನಗೆ ಕೊಟ್ಟ ಮತ್ತೊಂದು ಆಸ್ತಿ ಅಂದ್ರೆ ಅದು ನನ್ನ ಫ್ರೆಂಡ್ಸ್ ಎಂದಿದ್ದಾರೆ. ನೀನು ಒಂಟಿಯಾಗಿ ನಿಂತಿದ್ರು. ನಿನ್ನ ಹಿಂದೆ ನನ್ನ ಫ್ರೆಂಡ್ಸ್ ಸಪೋರ್ಟ್ ಸಿಸ್ಟಂ ರೀತಿ ನಿಂತಿರುತ್ತಾರೆ ಎಂದು ಚಿರು ಯಾವಾಗಲು ಹೇಳ್ತಿದ್ದರು ಅದು ನಿಜವಾಗಿದೆ ಎಂದು ಹೇಳಿದ್ರು. ನನಗೆ ಇನ್ನೇನು ಬೇಡ ಎಂದು ಅಂದುಕೊಂಡಾಗ ನನ್ನ ಮುಂದೆ ಒಂದು ಮಿಂಚಿನಂತೆ ಬಂದಿದ್ದು, ನನ್ನ ಸ್ನೇಹಿತ ಪನ್ನಾ, ನಿನಗೋಸ್ಕರ ಏನು ಮಾಡಿಕೊಳ್ತೀಯಾ ಹೇಳು ಅಂದ, ನನಗೆ ಒಂದು ಕಥೆ ಕೂಡ ನೀಡಿದ್ರು.
ಕಥೆ ಹೇಗಿದೆ ಎಂದು ಕೇಳಿದ. ನಾನು ತುಂಬಾ ಚೆನ್ನಾಗಿದೆ ಎಂದೇ ಈ ಸಿನಿಮಾ ನೀನೇ ಮಾಡ್ಬೇಕು ಎಂದು ಹೇಳಿದ್ರು. ನನಗೆ ಆಶ್ವರ್ಯವಾಯಿತು. ನೀನು ಮತ್ತೆ ಕಮ್ ಬ್ಯಾಕ್ ಮಾಡ್ಬೇಕು ಎಂದು ಹೇಳಿದ. ಜೀವನದ ಎಷ್ಟೇ ಫುಲ್ ಸ್ಟಾಪ್ ಹಾಕಿದ್ರು. ನಾನು ಮತ್ತೆ ಬರೆಯಲು ಶುರು ಮಾಡ್ತೀನಿ. ತತ್ಸಮ-ತದ್ಬವ ನನ್ನ ಜೀವಕ್ಕೆ ಹೊಸ ತಿರುವು, ಇದು ಎಲ್ಲಾ ಹೆಣ್ಣು ಮಕ್ಕಳ ಒಳ ಮನಸ್ಸು ಎಂದು ಮೇಘನಾ ರಾಜ್ ಹೇಳಿದ್ದಾರೆ.
actress meghana raj statement about tatsama tadbhava movie.
08-04-26 09:35 pm
HK News Staffer
ಜಯಮೃತ್ಯುಂಜಯ ಸ್ವಾಮೀಜಿ ಬೆತ್ತಲೆ ವೀಡಿಯೋ ಕೇಸಿಗೆ ಟ್...
08-04-26 08:44 pm
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸ ಬಂದಿದ್ದ ಕೇರಳ...
08-04-26 02:09 pm
Mallikarjun Kharge: ಆರ್ಎಸ್ಎಸ್ ಮತ್ತು ಬಿಜೆಪಿ...
07-04-26 07:26 pm
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
08-04-26 06:59 pm
HK News Staffer
ಜಾಗತಿಕ ಮಾರುಕಟ್ಟೆ : ಇರಾನ್-ಅಮೆರಿಕ ಕದನ ವಿರಾಮ ಹಿನ...
08-04-26 02:39 pm
ಅಮೆರಿಕ–ಇರಾನ್ ನಡುವೆ 2 ವಾರಗಳ ಕದನ ವಿರಾಮ ಘೋಷಣೆ; ಟ...
08-04-26 10:36 am
ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳ...
07-04-26 10:44 pm
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
08-04-26 07:48 pm
HK News Staffer
ಡ್ರಗ್ಸ್ ಪೆಡ್ಲಿಂಗ್ ; ತಾವಾಗಿಯೇ ಗಾಂಜಾ, ಡ್ರಗ್ಸ್ ತ...
08-04-26 05:53 pm
Gurupura Accident, Mangalore: ಮೂಡುಬಿದ್ರೆ ಎಕ್ಸ...
08-04-26 04:29 pm
Mangalore Crime, Bunder Murder: ಮೀನುಗಾರಿಕೆ ದಕ...
08-04-26 01:06 pm
Manoj Kodikere, Chetan Padil: ಕುಂದಾಪುರಕ್ಕೆ ಅಪ...
07-04-26 10:15 pm