ಬ್ರೇಕಿಂಗ್ ನ್ಯೂಸ್
06-01-23 01:23 pm Source: news18 ಸಿನಿಮಾ
ಕಾಂತಾರ ನಟ ಕಿಶೋರ್ ಅವರು ನೇರ ನುಡಿಯ ಸ್ವಭಾವದವರು. ಎಲ್ಲವನ್ನೂ ನೆರವಾಗಿ ಹೇಳುವ, ಸ್ಪಷ್ಟ ಮಾತಿನ ನಟ. ಈಗ ಅವರು ಕೆಜಿಎಫ್ ಸಿನಿಮಾ ಬಗ್ಗೆ ನೀಡಿರುವ ಹೇಳಿಕೆಯೊಂದು ಸುದ್ದಿಯಾಗಿದೆ.
ಕೆಜಿಎಫ್2 ಸಿನಿಮಾ ನೋಡದವರಿದ್ದಾರಾ? ಎಲ್ಲರೂ ಹಲವು ಬಾರಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ಆದರೆ ಕಿಶೋರ್ ಇದುವೆಗೂ ಕೆಜಿಎಫ್ ಸಿನಿಮಾ ನೋಡಿಯೇ ಇಲ್ಲವಂತೆ.
ಇದೇ ವಿಚಾರವನ್ನು ಸ್ವತಃ ರಿವೀಲ್ ಮಾಡಿರುವ ಬಹುಭಾಷಾ ನಟ ಕಿಶೋರ್ ಅವರು ಖಾಸಗಿ ಚಾನೆಲ್ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಅಲ್ಲಿ ಕೆಜಿಎಫ್ ಬಗ್ಗೆಯೂ ಮಾತನಾಡಿದ್ದಾರೆ.
ಇದು ಸರಿಯೋ ತಪ್ಪೋ ಗೊತ್ತಿಲ್ಲ. ನಾನು ಕೆಜಿಎಫ್ 2 ಸಿನಿಮಾ ನೋಡಿಲ್ಲ. ನಾನು ಇಷ್ಟಪಡೋ ರೀತಿಯ ಸಿನಿಮಾ ಅಲ್ಲ ಇದು. ಇದು ನನ್ನ ವೈಯಕ್ತಿಕ ಆಯ್ಕೆ ವಿಚಾರ ಎಂದಿದ್ದಾರೆ.
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಹಿಟ್ ಆಗದ ಸಣ್ಣ ಸಣ್ಣ ಸಿನಿಮಾ ನೋಡಲು ನನಗೆ ಇಷ್ಟ. ಬುದ್ಧಿ ಇಲ್ಲದ ಚಿತ್ರಗಳಿಗಿಂತ ಕೆಲವು ಗಂಭೀರ ವಿಚಾರವನ್ನು ತಿಳಿಸೋ ಸಿನಿಮಾ ನೋಡೋಕೆ ಇಷ್ಟಪಡುತ್ತೇನೆ ಎಂದಿದ್ದಾರೆ.
ಕಿಶೋರ್ ಅವರು ಸೌತ್ನ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರಿಗೆ ಎಲ್ಲಾ ಭಾಷೆಗಳಲ್ಲಿಯೂ ಅಭಿಮಾನಿಗಳಿರುವುದು ವಿಶೇಷ. ಚಿಕ್ಕ ಪಾತ್ರಗಳನ್ನು ಮಾಡಿದರೂ ನಟ ಸಿನಿಪ್ರೇಕ್ಷಕರ ಮಧ್ಯೆ ಸಖತ್ ಫೇಮಸ್ ಇದ್ದಾರೆ.
Kantara actor kishore says he did not watch KGF yet he dont like mindless movies.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 11:06 pm
Mangalore Correspondent
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm